AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು

Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ
ಕೊರಿಯನ್ ಕುಟುಂಬ
ನಯನಾ ರಾಜೀವ್
|

Updated on: Jun 05, 2023 | 2:20 PM

Share

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕೊರಿಯನ್ ದಂಪತಿ ತಮ್ಮ ಮಗಳೊಂದಿಗೆ ಇತ್ತೀಚೆಗೆ ಆಗ್ರಾದಲ್ಲಿರುವ ತಾಜ್​ ಮಹಲ್​ಗೆ ಭೇಟಿ ನೀಡಿದ್ದಾರೆ, ಕೊರಿಯನ್ ದಂಪತಿ ಮಧ್ಯೆ ಭಾರತೀಯ ಉಡುಗೆಯಲ್ಲಿರುವ ಯುವತಿಯನ್ನು ನೀವು ಈ ಫೋಟೊದಲ್ಲಿ ಕಾಣಬಹುದು. ಆ ಯುವತಿಯು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದು, ಅದರಲ್ಲಿ ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎಂದು ಬರೆದಿದ್ದಳು. ಕೊರಿಯನ್ ಪೋಷಕರ ಭಾರತದ ಮಗಳು ಎಂದರ್ಥ. ಅಂದರೆ ತಾನು ಭಾರತೀಯಳು ಎಂದು ಆಕೆ ಹೇಳಿಕೊಂಡಿದ್ದಾರೆ.

View this post on Instagram

A post shared by Korean G1 (@korean.g1)

ಆಕೆ ಫೋಟೊದಲ್ಲಿ ಗುಲಾಬಿ ಬಣ್ಣದ ಸಲ್ವಾರ್ ಧರಿಸಿದ್ದಾಳೆ, ಹಿಂದೆ ಭವ್ಯವಾದ ತಾಜ್ ಮಹಲ್ ಇದೆ ಅಕ್ಕ ಪಕ್ಕ ಆಕೆಯ ತಂದೆ-ತಾಯಿ ಇದ್ದಾರೆ. ಎಷ್ಟೋ ದಿನದ ಕನಸು ಇದಾಗಿತ್ತು, ನನ್ನ ಪೋಷಕರಿಗೆ ಇನ್​ಕ್ರೆಡಿಬಲ್ ಇಂಡಿಯಾವನ್ನು ತೋರಿಸಿದ್ದೇನೆ. ಭಾರತ ಅವರಿಗೂ ಇಷ್ಟ.

ಮತ್ತಷ್ಟು ಓದಿ: Taj Mahal: ತಾಜ್ ಮಹಲ್​ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ; ಸುಪ್ರೀಂ ಕೋರ್ಟ್​ ಆದೇಶ

ಖೂಬ್ಸೂರತ್ ತಾಜ್​ ಮಹಲ್​ ಕೆ ಸಾಥ್ ಸುಂದರ್ ಗುಲಾಬಿ ಕುರ್ತಿ ಅಚ್ಚಾ ಹೈ ನಾ (ಸುಂದರವಾದ ತಾಜ್​ ಮಹಲ್ ಎದುರು ಗುಲಾಬಿ ಕುರ್ತಿ ಸುಂದರವಾಗಿ ಕಾಣಿಸುತ್ತಿದೆ ಅಲ್ಲವೇ?) ಎಂದು ಬರೆದುಕೊಂಡಿದ್ದಾರೆ. ಆಕೆ ಭಾರತ-ಕೊರಿಯನ್ ಮಗಳು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಆಕೆ ಇದಕ್ಕೂ ಮುನ್ನ ಆಕೆ ಹಿಂದಿ ಕಲಿಯುವ ಸಾಕಷ್ಟು ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್