AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು

Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ
ಕೊರಿಯನ್ ಕುಟುಂಬ
ನಯನಾ ರಾಜೀವ್
|

Updated on: Jun 05, 2023 | 2:20 PM

Share

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕೊರಿಯನ್ ದಂಪತಿ ತಮ್ಮ ಮಗಳೊಂದಿಗೆ ಇತ್ತೀಚೆಗೆ ಆಗ್ರಾದಲ್ಲಿರುವ ತಾಜ್​ ಮಹಲ್​ಗೆ ಭೇಟಿ ನೀಡಿದ್ದಾರೆ, ಕೊರಿಯನ್ ದಂಪತಿ ಮಧ್ಯೆ ಭಾರತೀಯ ಉಡುಗೆಯಲ್ಲಿರುವ ಯುವತಿಯನ್ನು ನೀವು ಈ ಫೋಟೊದಲ್ಲಿ ಕಾಣಬಹುದು. ಆ ಯುವತಿಯು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದು, ಅದರಲ್ಲಿ ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎಂದು ಬರೆದಿದ್ದಳು. ಕೊರಿಯನ್ ಪೋಷಕರ ಭಾರತದ ಮಗಳು ಎಂದರ್ಥ. ಅಂದರೆ ತಾನು ಭಾರತೀಯಳು ಎಂದು ಆಕೆ ಹೇಳಿಕೊಂಡಿದ್ದಾರೆ.

View this post on Instagram

A post shared by Korean G1 (@korean.g1)

ಆಕೆ ಫೋಟೊದಲ್ಲಿ ಗುಲಾಬಿ ಬಣ್ಣದ ಸಲ್ವಾರ್ ಧರಿಸಿದ್ದಾಳೆ, ಹಿಂದೆ ಭವ್ಯವಾದ ತಾಜ್ ಮಹಲ್ ಇದೆ ಅಕ್ಕ ಪಕ್ಕ ಆಕೆಯ ತಂದೆ-ತಾಯಿ ಇದ್ದಾರೆ. ಎಷ್ಟೋ ದಿನದ ಕನಸು ಇದಾಗಿತ್ತು, ನನ್ನ ಪೋಷಕರಿಗೆ ಇನ್​ಕ್ರೆಡಿಬಲ್ ಇಂಡಿಯಾವನ್ನು ತೋರಿಸಿದ್ದೇನೆ. ಭಾರತ ಅವರಿಗೂ ಇಷ್ಟ.

ಮತ್ತಷ್ಟು ಓದಿ: Taj Mahal: ತಾಜ್ ಮಹಲ್​ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ; ಸುಪ್ರೀಂ ಕೋರ್ಟ್​ ಆದೇಶ

ಖೂಬ್ಸೂರತ್ ತಾಜ್​ ಮಹಲ್​ ಕೆ ಸಾಥ್ ಸುಂದರ್ ಗುಲಾಬಿ ಕುರ್ತಿ ಅಚ್ಚಾ ಹೈ ನಾ (ಸುಂದರವಾದ ತಾಜ್​ ಮಹಲ್ ಎದುರು ಗುಲಾಬಿ ಕುರ್ತಿ ಸುಂದರವಾಗಿ ಕಾಣಿಸುತ್ತಿದೆ ಅಲ್ಲವೇ?) ಎಂದು ಬರೆದುಕೊಂಡಿದ್ದಾರೆ. ಆಕೆ ಭಾರತ-ಕೊರಿಯನ್ ಮಗಳು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಆಕೆ ಇದಕ್ಕೂ ಮುನ್ನ ಆಕೆ ಹಿಂದಿ ಕಲಿಯುವ ಸಾಕಷ್ಟು ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ