AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ ರೈಲು ಅಪಘಾತದಲ್ಲಿ 3 ರೈಲುಗಳಿಗೆ ಸಂಪೂರ್ಣ ಹಾನಿ: ಒಂದು ಹೊಸ ರೈಲು ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತೆ ಗೊತ್ತೇ?

ಭಾರತೀಯ ರೈಲ್ವೆಯನ್ನು ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಜಾಲ ಎಂದು ಕರೆಯಲಾಗುತ್ತದೆ. ಏಕೆಂದರೆ ದೇಶದ ಮೂಲೆ ಮೂಲೆಗೂ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಭಾರತದಲ್ಲಿ ಓಡುತ್ತಿರುವ ರೈಲುಗಳ ಸಂಖ್ಯೆ 13ವರೆ ಸಾವಿರಕ್ಕೂ ಹೆಚ್ಚಿದೆ.

ಒಡಿಶಾ ರೈಲು ಅಪಘಾತದಲ್ಲಿ 3 ರೈಲುಗಳಿಗೆ ಸಂಪೂರ್ಣ ಹಾನಿ: ಒಂದು ಹೊಸ ರೈಲು ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತೆ ಗೊತ್ತೇ?
ರೈಲು
ನಯನಾ ರಾಜೀವ್
|

Updated on: Jun 09, 2023 | 12:46 PM

Share

ಭಾರತೀಯ ರೈಲ್ವೆಯನ್ನು ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಜಾಲ ಎಂದು ಕರೆಯಲಾಗುತ್ತದೆ. ಏಕೆಂದರೆ ದೇಶದ ಮೂಲೆ ಮೂಲೆಗೂ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಭಾರತದಲ್ಲಿ ಓಡುತ್ತಿರುವ ರೈಲುಗಳ ಸಂಖ್ಯೆ 13ವರೆ ಸಾವಿರಕ್ಕೂ ಹೆಚ್ಚಿದೆ. ಟಿಕೆಟ್​ ಬೆಲೆ ಕಡಿಮೆ ಹಾಗೂ ಆರಾಮದಾಯಕ ಕೂಡ ಹೀಗಾಗಿ ಇಂದಿಗೂ, ಹೆಚ್ಚಿನ ಜನರು ಒಡಿಶಾದ ಬಾಲಸೋರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ಸ್ಥಳವನ್ನು ನೀವೆಲ್ಲರೂ ನೋಡಿರಬಹುದು. ಈ ದುರ್ಘಟನೆಯಲ್ಲಿ 288 ಜನರು ಸಾವನ್ನಪ್ಪಿದ್ದಲ್ಲದೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ ಭಾರತೀಯ ರೈಲ್ವೆಯ 3 ರೈಲುಗಳೂ ಧ್ವಂಸಗೊಂಡಿವೆ.

ರೈಲು ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತದೆ ಗೊತ್ತಾ? ರೈಲಿನ ಇಂಜಿನ್‌ನಿಂದ ರೈಲಿನ ಬೋಗಿಗಳವರೆಗಿನ ಸಂಪೂರ್ಣ ವೆಚ್ಚದ ಬಗ್ಗೆ ತಿಳಿಸಲಿದ್ದೇವೆ.

ರೈಲು ಸಾಮಾನ್ಯ, ಸ್ಲೀಪರ್ ಮತ್ತು ಎಸಿ ಕೋಚ್‌ಗಳನ್ನು ಹೊಂದಿದೆ ಎಂದು ನೀವು ತಿಳಿದಿರಲೇಬೇಕು. ಒಂದು ಕೋಚ್‌ನ ಬೆಲೆ 2 ಕೋಟಿ ರೂ. ಮಾಧ್ಯಮಗಳ ವರದಿಯನ್ನು ನಂಬುವುದಾದರೆ, ಸ್ಲೀಪರ್ ಕೋಚ್ ತಯಾರಿಕೆಯ ವೆಚ್ಚ 1.5 ಕೋಟಿ ರೂ. ಜನರಲ್ ಕೋಚ್ ಸಿದ್ಧಪಡಿಸಲು ಒಂದು ಕೋಟಿ ರೂ. ಮತ್ತೊಂದೆಡೆ, ನಾವು ಎಸಿ ಕೋಚ್ ಬಗ್ಗೆ ಮಾತನಾಡಿದರೆ, ಒಂದು ಎಸಿ ಕೋಚ್ ಅನ್ನು ಸಿದ್ಧಪಡಿಸುವ ಒಟ್ಟು ವೆಚ್ಚ 2 ಕೋಟಿ ರೂ.ಗಳು ವೆಚ್ಚವಾಗಲಿದೆ. ಒಟ್ಟಾರೆಯಾಗಿ, 24 ಬೋಗಿಗಳ ರೈಲು ತಯಾರಿಸಲು 48 ಕೋಟಿ ವೆಚ್ಚವಾಗುತ್ತದೆ. ಕೇವಲ ಒಂದು ಎಂಜಿನ್‌ನ ಬೆಲೆ 18-20 ಕೋಟಿ ರೂ. ಇರುತ್ತದೆ.

ಮತ್ತಷ್ಟು ಓದಿ:Breaking News Today Highlights: ಒಡಿಶಾ ರೈಲು ದುರಂತ: ಬೋಗಿಗಳ ತೆರವು ಕಾರ್ಯಾಚರಣೆಗೆ ಮುಂದಾದ ರೈಲ್ವೆ ಇಲಾಖೆ ಸಿಬ್ಬಂದಿ

ವಂದೇ ಭಾರತ್ ರೈಲು ರೈಲಿನಲ್ಲಿರುವ ಸ್ಲೀಪರ್ ಕೋಚ್‌ಗಳ ಸಂಖ್ಯೆ 10 ಮತ್ತು ಎಸಿ ಕೋಚ್‌ಗಳ ಸಂಖ್ಯೆ 8 ಆಗಿದ್ದರೆ ಮತ್ತು ಅದರೊಂದಿಗೆ 2 ಸಾಮಾನ್ಯ ಕೋಚ್‌ಗಳನ್ನು ಸಹ ತಯಾರಿಸಿದರೆ, ಈ ರೈಲಿನ ಒಟ್ಟು ವೆಚ್ಚ 50 ಕೋಟಿ ರೂ. ಮತ್ತೊಂದೆಡೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ಮಾತನಾಡುವುದಾದರೆ, ಈ ರೈಲನ್ನು ತಯಾರಿಸಲು 110 ರಿಂದ 120 ಕೋಟಿ ವೆಚ್ಚವಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ