AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: ವಿಮಾನದಲ್ಲೇ ವಿದೇಶಕ್ಕೆ ಹೋಗಬೇಕು ಅಂತೇನೂ ಇಲ್ಲ! ಭಾರತೀಯ ರೈಲ್ವೆಯ ಟ್ರೈನುಗಳಲ್ಲಿಯೂ ಹೋಗಬಹುದು, ಆ ರೈಲ್ವೆ ನಿಲ್ದಾಣಗಳು ಯಾವುವು?

Indian Railways abroad: ವಿದೇಶಗಳಿಗೆ ಹೋಗುವ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ ಹೇಳಿ. ಆದರೂ ವಿದೇಶಕ್ಕೆ (Foreign) ಪ್ರಯಾಣಿಸುವ ಆಲೋಚನೆ ಬಂದಾಗ ವಿಮಾನ ಪ್ರಯಾಣದ (Flight) ದುಬಾರಿ ವೆಚ್ಚವು ನಮ್ಮನ್ನು ಹೆದರಿಸುತ್ತದೆ. ಆದರೆ ನಮ್ಮ ದೇಶದಿಂದ ನೀವು ಭಾರತೀಯ ರೈಲಿನಲ್ಲಿ (Indian Railways) ವಿದೇಶಕ್ಕೆ (Abroad) ಹೋಗಬಹುದಾದ ಹಲವಾರು ಸ್ಥಳಗಳಿವೆ ಎಂದು ನಿಮಗೆ ತಿಳಿದಿದೆಯೇ? ಹೌದು ಅದು ನಿಜ. ನಮ್ಮ ದೇಶದ ಗಡಿ ಪ್ರದೇಶಗಳಿಂದ ನೆರೆಯ ದೇಶಗಳ ಗಡಿಯಲ್ಲಿರುವ ಸ್ಥಳಗಳಿಗೆ ಹೋಗಲು ಇದು ಸಾಧ್ಯ.

ಸಾಧು ಶ್ರೀನಾಥ್​
|

Updated on: Apr 25, 2023 | 5:52 PM

Indian Railways abroad: ವಿದೇಶಗಳಿಗೆ ಹೋಗುವ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ ಹೇಳಿ. ಆದರೂ ವಿದೇಶಕ್ಕೆ (Foreign) ಪ್ರಯಾಣಿಸುವ ಆಲೋಚನೆ ಬಂದಾಗ ವಿಮಾನ ಪ್ರಯಾಣದ (Flight) ದುಬಾರಿ ವೆಚ್ಚವು ನಮ್ಮನ್ನು ಹೆದರಿಸುತ್ತದೆ. ಆದರೆ ನಮ್ಮ ದೇಶದಿಂದ ನೀವು ಭಾರತೀಯ ರೈಲಿನಲ್ಲಿ (Indian Railways) ವಿದೇಶಕ್ಕೆ (Abroad) ಹೋಗಬಹುದಾದ ಹಲವಾರು ಸ್ಥಳಗಳಿವೆ ಎಂದು ನಿಮಗೆ ತಿಳಿದಿದೆಯೇ? ಹೌದು ಅದು ನಿಜ. ನಮ್ಮ ದೇಶದ ಗಡಿ ಪ್ರದೇಶಗಳಿಂದ ನೆರೆಯ ದೇಶಗಳ ಗಡಿಯಲ್ಲಿರುವ ಸ್ಥಳಗಳಿಗೆ ಹೋಗಲು ಇದು ಸಾಧ್ಯ.

Indian Railways abroad: ವಿದೇಶಗಳಿಗೆ ಹೋಗುವ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ ಹೇಳಿ. ಆದರೂ ವಿದೇಶಕ್ಕೆ (Foreign) ಪ್ರಯಾಣಿಸುವ ಆಲೋಚನೆ ಬಂದಾಗ ವಿಮಾನ ಪ್ರಯಾಣದ (Flight) ದುಬಾರಿ ವೆಚ್ಚವು ನಮ್ಮನ್ನು ಹೆದರಿಸುತ್ತದೆ. ಆದರೆ ನಮ್ಮ ದೇಶದಿಂದ ನೀವು ಭಾರತೀಯ ರೈಲಿನಲ್ಲಿ (Indian Railways) ವಿದೇಶಕ್ಕೆ (Abroad) ಹೋಗಬಹುದಾದ ಹಲವಾರು ಸ್ಥಳಗಳಿವೆ ಎಂದು ನಿಮಗೆ ತಿಳಿದಿದೆಯೇ? ಹೌದು ಅದು ನಿಜ. ನಮ್ಮ ದೇಶದ ಗಡಿ ಪ್ರದೇಶಗಳಿಂದ ನೆರೆಯ ದೇಶಗಳ ಗಡಿಯಲ್ಲಿರುವ ಸ್ಥಳಗಳಿಗೆ ಹೋಗಲು ಇದು ಸಾಧ್ಯ.

1 / 6
ಬಂಧನ್ ಎಕ್ಸ್‌ಪ್ರೆಸ್ ರೈಲು Bandhan Express Train- ಕೋಲ್ಕತ್ತಾ ರೈಲು ನಿಲ್ದಾಣದಿಂದ ಬಾಂಗ್ಲಾದೇಶಕ್ಕೆ ಹೋಗುವ ಬಂಧನ್ ಎಕ್ಸ್‌ಪ್ರೆಸ್ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೆಟ್ರಾಪೋಲ್ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ. ಈ ರೈಲಿನ ಮೂಲಕ ಬಾಂಗ್ಲಾದೇಶವನ್ನು ತಲುಪಬಹುದು. ಆದಾಗ್ಯೂ, ಈ ರೈಲಿನಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಪ್ರಯಾಣಿಸಲು ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ಅಗತ್ಯವಿದೆ.

ಬಂಧನ್ ಎಕ್ಸ್‌ಪ್ರೆಸ್ ರೈಲು Bandhan Express Train- ಕೋಲ್ಕತ್ತಾ ರೈಲು ನಿಲ್ದಾಣದಿಂದ ಬಾಂಗ್ಲಾದೇಶಕ್ಕೆ ಹೋಗುವ ಬಂಧನ್ ಎಕ್ಸ್‌ಪ್ರೆಸ್ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೆಟ್ರಾಪೋಲ್ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ. ಈ ರೈಲಿನ ಮೂಲಕ ಬಾಂಗ್ಲಾದೇಶವನ್ನು ತಲುಪಬಹುದು. ಆದಾಗ್ಯೂ, ಈ ರೈಲಿನಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಪ್ರಯಾಣಿಸಲು ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ಅಗತ್ಯವಿದೆ.

2 / 6
ಜಯನಗರ ರೈಲು ನಿಲ್ದಾಣ Jayanagar Railway Station- ಜಯನಗರ ರೈಲು ನಿಲ್ದಾಣವು ಬಿಹಾರದ ಮಧುಬನಿ ಜಿಲ್ಲೆಯಲ್ಲಿದೆ. ಈ ರೈಲು ನಿಲ್ದಾಣವು ಇಂಡೋ-ನೇಪಾಳ ಗಡಿಯ ಸಮೀಪದಲ್ಲಿದೆ. ಈ ನಿಲ್ದಾಣವು ಜನಕ್‌ಪುರದಲ್ಲಿರುವ ಕುರ್ತಾ ನಿಲ್ದಾಣದ ಮೂಲಕ ನೇಪಾಳಕ್ಕೆ ಸಂಪರ್ಕ ಹೊಂದಿದೆ. ಈ ಎರಡು ರೈಲು ನಿಲ್ದಾಣಗಳ ನಡುವೆ ಭಾರತ-ನೇಪಾಳ ಗಡಿ ಪ್ರಯಾಣಿಕ ರೈಲು ಚಲಿಸುತ್ತದೆ. ರೈಲು ಸೇವೆಯನ್ನು ಇತ್ತೀಚೆಗೆ ಪುನರಾರಂಭಿಸಲಾಗಿದೆ. ಎರಡೂ ದೇಶಗಳ ಜನರಿಗೆ ರೈಲು ಹತ್ತಲು ಪಾಸ್‌ಪೋರ್ಟ್ ಅಥವಾ ವೀಸಾ ಅಗತ್ಯವಿಲ್ಲ!

ಜಯನಗರ ರೈಲು ನಿಲ್ದಾಣ Jayanagar Railway Station- ಜಯನಗರ ರೈಲು ನಿಲ್ದಾಣವು ಬಿಹಾರದ ಮಧುಬನಿ ಜಿಲ್ಲೆಯಲ್ಲಿದೆ. ಈ ರೈಲು ನಿಲ್ದಾಣವು ಇಂಡೋ-ನೇಪಾಳ ಗಡಿಯ ಸಮೀಪದಲ್ಲಿದೆ. ಈ ನಿಲ್ದಾಣವು ಜನಕ್‌ಪುರದಲ್ಲಿರುವ ಕುರ್ತಾ ನಿಲ್ದಾಣದ ಮೂಲಕ ನೇಪಾಳಕ್ಕೆ ಸಂಪರ್ಕ ಹೊಂದಿದೆ. ಈ ಎರಡು ರೈಲು ನಿಲ್ದಾಣಗಳ ನಡುವೆ ಭಾರತ-ನೇಪಾಳ ಗಡಿ ಪ್ರಯಾಣಿಕ ರೈಲು ಚಲಿಸುತ್ತದೆ. ರೈಲು ಸೇವೆಯನ್ನು ಇತ್ತೀಚೆಗೆ ಪುನರಾರಂಭಿಸಲಾಗಿದೆ. ಎರಡೂ ದೇಶಗಳ ಜನರಿಗೆ ರೈಲು ಹತ್ತಲು ಪಾಸ್‌ಪೋರ್ಟ್ ಅಥವಾ ವೀಸಾ ಅಗತ್ಯವಿಲ್ಲ!

3 / 6
ಮಿತಾಲಿ ಎಕ್ಸ್‌ಪ್ರೆಸ್ Mitali Express- ಭಾರತದಿಂದ ಢಾಕಾಕ್ಕೆ ಪ್ರಯಾಣಿಸಲು ಬಯಸುವವರು ನ್ಯೂ ಜಲಪಾಯ್​​ಗುರಿ ಜಂಕ್ಷನ್‌ನಿಂದ ಮಿಥಾಲಿ ಎಕ್ಸ್‌ಪ್ರೆಸ್ ಅನ್ನು ಹತ್ತಬಹುದು. ಹಲ್ತಿಬರಿ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಿಂದ 4.5 ಕಿಮೀ ದೂರದಲ್ಲಿದೆ. ಇದು ಭಾರತದ ಗಡಿಯಿಂದ 7 ಕಿ.ಮೀ ದೂರದಲ್ಲಿದೆ. ಇದು ದೂರದ ಚಿಲ್ದ್ರಾತಿ ರೈಲು ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ.

ಮಿತಾಲಿ ಎಕ್ಸ್‌ಪ್ರೆಸ್ Mitali Express- ಭಾರತದಿಂದ ಢಾಕಾಕ್ಕೆ ಪ್ರಯಾಣಿಸಲು ಬಯಸುವವರು ನ್ಯೂ ಜಲಪಾಯ್​​ಗುರಿ ಜಂಕ್ಷನ್‌ನಿಂದ ಮಿಥಾಲಿ ಎಕ್ಸ್‌ಪ್ರೆಸ್ ಅನ್ನು ಹತ್ತಬಹುದು. ಹಲ್ತಿಬರಿ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಿಂದ 4.5 ಕಿಮೀ ದೂರದಲ್ಲಿದೆ. ಇದು ಭಾರತದ ಗಡಿಯಿಂದ 7 ಕಿ.ಮೀ ದೂರದಲ್ಲಿದೆ. ಇದು ದೂರದ ಚಿಲ್ದ್ರಾತಿ ರೈಲು ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ.

4 / 6
ರಾಧಿಕಾಪುರ ರೈಲು ನಿಲ್ದಾಣ Radhikapur Railway Station- ರಾಧಿಕಾಪುರ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿದೆ. ಇದು ಕತಿಹಾರ್ ವಿಭಾಗದ ಅಡಿಯಲ್ಲಿ ಬರುತ್ತದೆ. ರಾಧಿಕಾಪುರ ರೈಲು ನಿಲ್ದಾಣವು ಝೀರೋ ಪಾಯಿಂಟ್ ರೈಲು ನಿಲ್ದಾಣವಾಗಿದೆ. ಈ ರೈಲು ಮಾರ್ಗವು ಬಾಂಗ್ಲಾದೇಶದ ಬಿರಾಲ್ ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ. ಇದು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸಕ್ರಿಯ ಸಾರಿಗೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ. ಈ ಗಡಿ ರೈಲು ನಿಲ್ದಾಣವನ್ನು ಸಾಮಾನ್ಯವಾಗಿ ಅಸ್ಸಾಂ, ಬಿಹಾರದಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ.

ರಾಧಿಕಾಪುರ ರೈಲು ನಿಲ್ದಾಣ Radhikapur Railway Station- ರಾಧಿಕಾಪುರ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿದೆ. ಇದು ಕತಿಹಾರ್ ವಿಭಾಗದ ಅಡಿಯಲ್ಲಿ ಬರುತ್ತದೆ. ರಾಧಿಕಾಪುರ ರೈಲು ನಿಲ್ದಾಣವು ಝೀರೋ ಪಾಯಿಂಟ್ ರೈಲು ನಿಲ್ದಾಣವಾಗಿದೆ. ಈ ರೈಲು ಮಾರ್ಗವು ಬಾಂಗ್ಲಾದೇಶದ ಬಿರಾಲ್ ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ. ಇದು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸಕ್ರಿಯ ಸಾರಿಗೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ. ಈ ಗಡಿ ರೈಲು ನಿಲ್ದಾಣವನ್ನು ಸಾಮಾನ್ಯವಾಗಿ ಅಸ್ಸಾಂ, ಬಿಹಾರದಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ.

5 / 6
ಸಿಂಗಾಬಾದ್ ರೈಲು ನಿಲ್ದಾಣ Singhabad Railway Station- ಸಿಂಗಾಬಾದ್ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿದೆ. ಈ ನಿಲ್ದಾಣವು ರೋಹನ್‌ಪುರ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ. ಅಲ್ಲದೆ, ಬಾಂಗ್ಲಾದೇಶದಿಂದ ನೇಪಾಳಕ್ಕೆ ಹೋಗುವ ಸರಕು ರೈಲುಗಳು ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಹಳೆಯ ಮಟ್ಲಾ ನಿಲ್ದಾಣದಿಂದ, ಈ ನಿಲ್ದಾಣವು ಎರಡು ಪ್ರದೇಶಗಳ ನಡುವಿನ ಸರಕುಗಳ ಆಮದು ಮತ್ತು ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಪ್ಯಾಸೆಂಜರ್ ರೈಲು ಮಾತ್ರ ಚಲಿಸುತ್ತದೆ.

ಸಿಂಗಾಬಾದ್ ರೈಲು ನಿಲ್ದಾಣ Singhabad Railway Station- ಸಿಂಗಾಬಾದ್ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿದೆ. ಈ ನಿಲ್ದಾಣವು ರೋಹನ್‌ಪುರ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಸಂಪರ್ಕ ಹೊಂದಿದೆ. ಅಲ್ಲದೆ, ಬಾಂಗ್ಲಾದೇಶದಿಂದ ನೇಪಾಳಕ್ಕೆ ಹೋಗುವ ಸರಕು ರೈಲುಗಳು ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಹಳೆಯ ಮಟ್ಲಾ ನಿಲ್ದಾಣದಿಂದ, ಈ ನಿಲ್ದಾಣವು ಎರಡು ಪ್ರದೇಶಗಳ ನಡುವಿನ ಸರಕುಗಳ ಆಮದು ಮತ್ತು ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಪ್ಯಾಸೆಂಜರ್ ರೈಲು ಮಾತ್ರ ಚಲಿಸುತ್ತದೆ.

6 / 6
Follow us
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ಸೈಪ್ರಸ್​ಗೆ ಹೊರಟ ಪ್ರಧಾನಿ ಮೋದಿ
ಸೈಪ್ರಸ್​ಗೆ ಹೊರಟ ಪ್ರಧಾನಿ ಮೋದಿ
ನೀಟ್​​ ಪರೀಕ್ಷೆಯಲ್ಲಿ ದೇಶಕ್ಕೆ 3ನೇ ಸ್ಥಾನ ಪಡೆದ ಕೃಶಾಂಗ್ ಹೇಳಿದ್ದಿಷ್ಟು
ನೀಟ್​​ ಪರೀಕ್ಷೆಯಲ್ಲಿ ದೇಶಕ್ಕೆ 3ನೇ ಸ್ಥಾನ ಪಡೆದ ಕೃಶಾಂಗ್ ಹೇಳಿದ್ದಿಷ್ಟು
VIDEO: ಶೂಟ್ ಮಾಡ್ಬೇಕಾ... ಬವುಮಾ ಬೊಂಬಾಟ್ ಸೆಲೆಬ್ರೇಷನ್
VIDEO: ಶೂಟ್ ಮಾಡ್ಬೇಕಾ... ಬವುಮಾ ಬೊಂಬಾಟ್ ಸೆಲೆಬ್ರೇಷನ್