TV9 Kannada Digital Survey : ರಮ್ಯ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಿದಕ್ಕೆ ಜನ ಹೇಳಿದ್ದೇನು ಗೊತ್ತಾ??

TV9 Kannada Digital Survey : ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ರಮ್ಯ ಮಾಡಿರುವ ಟ್ವಿಟ್ ಗೆ ಒಂದಿಷ್ಟು ಜನರಿಗೆ ಅವರ ವಾದ ಸರಿಯಾಗಿದೆ ಎಂದರೆ ಇನ್ನೂ ಕೆಲವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಅವರಿಗೆ ಟಾಂಗ್ ನೀಡಿದ್ದಾರೆ.

TV9 Kannada Digital Survey : ರಮ್ಯ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಿದಕ್ಕೆ ಜನ ಹೇಳಿದ್ದೇನು ಗೊತ್ತಾ??
ರಮ್ಯ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಿದ್ದು ಸರಿಯೇ ? ಎಂಬ ಸಮೀಕ್ಷೆ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 29, 2022 | 6:39 PM

ಕಾಂಗ್ರೆಸ್​ನ ಮಾಜಿ ಸಂಸದೆಯೂ ಆಗಿದ್ದ ನಟಿ ರಮ್ಯಾ ಕೊನೆಗೆ ರಾಜಕೀಯದಿಂದಲೂ ದೂರವೇ ಉಳಿದಿದ್ದರು. ಆದರೆ, ಕೆಲವು ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ರಮ್ಯಾ ಅವರ ಹೆಸರು ಹರಿದಾಡುತ್ತಿದೆ. ರಮ್ಯಾ ಕಾಂಗ್ರೆಸ್​ನಿಂದ 8 ಕೋಟಿ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ಇದಕ್ಕೆ ಕೋಪಗೊಂಡಿರುವ ಸ್ಯಾಂಡಲ್​ವುಡ್ ಪದ್ಮಾವತಿ ರಮ್ಯಾ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿ ನನಗೆ ಸಹಾಯ ಮಾಡಿ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ (KC Venugopal) ಅವರಲ್ಲಿ ರಮ್ಯಾ ಮನವಿ ಮಾಡಿದ್ದಾರೆ.ಡಿಕೆ ಶಿವಕುಮಾರ್ ಅವರ ಬೆಂಬಲಿಗರು ನಟಿ ರಮ್ಯಾ ವಿರುದ್ಧ ವದಂತಿಗಳನ್ನು ಹರಡುತ್ತಿದ್ದಾರೆ, ಅವರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಓಡಾಡುತ್ತಿವೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ರಮ್ಯ ಅವರನ್ನು ಕೂಡ ಟಾರ್ಗೆಟ್ ಮಾಡಿದ್ದರು. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಒಂದು ಸಮೀಕ್ಷೆಯನ್ನು ನಡೆಸಿತ್ತು, ಸಾಮಾಜಿಕ ಜಾಲತಾಣದಲ್ಲಿ  ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಬಳಕೆದಾರರೂ ಉತ್ತಮವಾಗಿ ಭಾಗವಹಿಸಿದರು ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ರಮ್ಯ ಮಾಡಿರುವ ಟ್ವಿಟ್ ಗೆ ಒಂದಿಷ್ಟು ಜನರಿಗೆ ಅವರ ವಾದ ಸರಿಯಾಗಿದೆ ಎಂದರೆ ಇನ್ನೂ ಕೆಲವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಅವರಿಗೆ ಟಾಂಗ್ ನೀಡಿದ್ದಾರೆ. ಜೊತೆಗೆ 8 ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎಂಬ ಚರ್ಚೆಗಳು ಟಿವಿ9 ಕನ್ನಡ ಡಿಜಿಟಲ್ ಸಮೀಕ್ಷೆಯಲ್ಲಿ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳು ಬೇಕು ಬೇಡ

ಫೇಸ್ಬುಕ್ 

ಪುರುಷರು – 95 ಶೇಕಾಡ

ಮಹಿಳೆಯರು -2ಶೇಕಾಡ

ಪುರುಷರು– 2ಶೇಕಾಡ

ಮಹಿಳೆಯರು -1ಶೇಕಾಡ

ಇನ್ಸ್ಟಾಗ್ರಾಮ್

ಪುರುಷರು – 80ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 7ಶೇಕಾಡ

ಮಹಿಳೆಯರು -3ಶೇಕಾಡ

ಟ್ವಿಟರ್ 

ಪುರುಷರು– 70ಶೇಕಾಡ

ಮಹಿಳೆಯರು -30ಶೇಕಾಡ

ಪುರುಷರು

ಮಹಿಳೆಯರು

ಯೂಟ್ಯೂಬ್ 

ಪುರುಷರು– 73ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 10ಶೇಕಾಡ

ಮಹಿಳೆಯರು -7ಶೇಕಾಡ

ಇನ್ಸ್ಟಾಗ್ರಾಮ್

ಪುರುಷರು– 73ಶೇಕಾಡ

ಮಹಿಳೆಯರು -10ಶೇಕಾಡ

ಪುರುಷರು– 10ಶೇಕಾಡ

ಮಹಿಳೆಯರು -7ಶೇಕಾಡ

ಸಾರ್ವಜನಿಕರ ಅಭಿಪ್ರಾಯ 

ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿದೆ.  ರಮ್ಯ ಅವರ ಬಗ್ಗೆ ಒಂದಿಷ್ಟು ಜನರು ಅವರು ಹೇಳಿರುವ ಮಾತು ಸತ್ಯ ಎಂದರೆ ಇನ್ನೂ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ರಾಜಕೀಯವಾಗಿ ಹಲವು ಸಂಚಲನಗಳು ನಡೆಯುತ್ತಿದೆ. ಇದರ ಜೊತೆಗೆ ರಮ್ಯ ರಾಜಕೀಯಕ್ಕೆ ಮತ್ತೆ ಬರುತ್ತಾರೆ ಎಂಬ ಮಾತುಗಳು ಕೇಳಿರುತ್ತಿದೆ.

  • ಇದೇ ಕಾಂಗ್ರೆಸ್ ನವರು ಗುಂಪುಕಟ್ಚಿಕೊಂಡು ಕೋಲಾರ ಕಳೆದ ಲೋಕಸಭಾ ಚುಣಾವಣೆಯಲ್ಲಿ ಬಿ ಜೆ ಪಿ ಬಾಗಿಲಿಗೆ ಹೋಗಿ ಟಿಕೆಟ್ ಕೊಡಿಸಿ,ಸಾರ್ವಜನಿಕವಾಗಿ ಬೆಂಬಲಿಸಿ, ಗೆಲ್ಲಿಸಿದವರ ಮೇಲೆ ಮುಗಿಬೀಳಲಾಗದವರ ಕಥೆ ಇದು. ಹೆಣ್ಣುಮಗಳ ಮೇಲೆ ಮುಗಿಬೀಳೋದಾ, ನಾಚಿಕೆಯಾಗಬೇಕು –ಡಾ. ರಮೇಶ್ ಬಾಬು ವಿಎಂ
  • ತಮ್ಮ ಪಕ್ಷದಲ್ಲಿದ್ದವರನ್ನ ತಾವೇ ಮೂಲೆಗುಂಪು ಮಾಡೊದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಇದು ಸಂವಿಧಾನ ಶಿಲ್ಪಿ ಡಾ॥ಅಂಬೆಡ್ಕರವರನ್ನೂ ಈ ಪಕ್ಷ ಬಿಟ್ಟಿರಲಿಲ್ಲ. – ನಿಂಗರಾಜ ಹೊಸಮನಿ
  • ಸರಿ ಇದೆ, ಕಾರಣ ಕಾಂಗ್ರೆಸ್ ಪಕ್ಷದ ರಾಷ್ಟೀಯ ಜವಬ್ದಾರಿ ಸ್ಥಾನ ನಿರ್ವಹಿಸಿದವರು, ಹಾಗೂ ಮಾಜಿಸಂಸದರು, ಒಬ್ಬ ಸೆಲಬ್ರೆಟಿ ತಾರೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಕೊಂಡು ಏನೇ ಚರ್ಚಿಸಿದರು ಪಕ್ಷದ ಅಂತರಿಕ‌ಸಮಸ್ಯೆ ಚರ್ಚಿಸುವ ವೇದಿಕೆ ಇದೆ ಅಲ್ಲಿ ಚರ್ಚಿಸಲಿ ನೇರವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ದೂಷುಸಿದ್ರೆ ಅದು ಪಕ್ಷವನ್ನು ದೂಷಿಶಿದಷ್ಟೇ ಸಮ ಹಾಗಾಗಿ ಈ ರೀತಿ ಮುಂದೆ ಆಗಬಾರದು ಪಕ್ಷದಲ್ಲಿ ಶಿಸ್ತು ಹಿರಿಯತನಕ್ಕೆ ಗೌರವ ಬಹಳ ಮುಖ್ಯ ಅದನ್ನು ಗಮನದಲ್ಲಿರಿಸಿ ಕಾಂಗ್ರೆಸ್ ಪಕ್ಷವನ್ನು ಮುಂದೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು. – ಜಿ ಹರೀಶ್ ಕುಮಾರ್
  • ರಾಜಕೀಯ ಮುಖಂಡರನ್ನು ಬಿಟ್ಟು ಮಂಡ್ಯ ಭಾಗದ ಜನರನ್ನು ಪಬ್ಲಿಕ್ ಇವರ ಬಗ್ಗೆ ಏನು ಮಾತನಾಡುತ್ತಾರೆ ಎಂದು ಪರಿಶೀಲನೆ ಮಾಡಿ ನೋಡೋಣ ಇವರ ವಿರುದ್ಧ ತುಂಬಾ ಜನ ಮಾತನಾಡುತ್ತಾರೆ ಇವರಿಂದ ಏನು ಕೆಲಸ ಹಾಗಿದೆ ಮಂಡ್ಯ ಜಿಲ್ಲೆಯಲ್ಲಿ- ಸಿ ಕೆ ಪುಟ್ಟಪ್ಪ

Published On - 6:51 pm, Tue, 17 May 22

ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್