AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಸರಹಳ್ಳಿಯಲ್ಲಿ ಸಾಮೂಹಿಕ ಗಣೇಶೋತ್ಸವದ ಅದ್ದೂರಿ ಶೋಭಾ ಯಾತ್ರೆ; ಇಲ್ಲಿದೆ ಪೋಟೋಸ್​

ಮುಂಬೈ‌ನ ಲಾಲ್ ಬಾಗ್ ಗಣಪತಿ ಅಂದ್ರೆ, ಅದು ವರ್ಲ್ಡ್ ಫೇಮಸ್. ಆದ್ರೆ, ಇಲ್ಲೊಂದು ಏರಿಯಾದಲ್ಲಿ ಮುಂಬೈಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಸಾಮಾಹಿಕ ಗಣೇಶೋತ್ಸವ ಏರ್ಪಡಿಸಿದ್ದರು. ಡಿಜಿ ಸೌಂಡು, ಸಖತ್ ಡ್ಯಾನ್ಸ್, ಪುಲ್ ಎಂಟರ್ಟೈನ್ಮೆಂಟ್. ಅದೆಲ್ಲಿ ಅಂತೀರಾ? ಇಲ್ಲಿದೆ ನೋಡಿ.

ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 01, 2023 | 10:33 PM

ದೊಡ್ಡ ದೊಡ್ಡ ಗಣಪತಿ ಮೂರ್ತಿಗಳು, ರಸ್ತೆ ತುಂಬೆಲ್ಲಾ ಜನಸಾಗರ. ಮಹಿಳೆಯರು ,ಮುದುಕಿಯರು, ಲಲನೆಯರು, ಮೈ ಚಳಿ ಬಿಟ್ಟು ಒಂದು ಸ್ಟೆಪ್ ಹಾಕಬೇಕು ಎಂದು ಡಿಜೆ ಸದ್ದಿಗೆ ಕುಣಿಯುತ್ತಿದ್ದು,  ಅಷ್ಟೆ ಅಲ್ಲ ಶಾಸಕರ ಹೆಂಡತಿ ಹಾಗೂ ಮಗಳಿಂದಲೂ ಸಖತ್ ಸ್ಟೇಪ್.

ದೊಡ್ಡ ದೊಡ್ಡ ಗಣಪತಿ ಮೂರ್ತಿಗಳು, ರಸ್ತೆ ತುಂಬೆಲ್ಲಾ ಜನಸಾಗರ. ಮಹಿಳೆಯರು ,ಮುದುಕಿಯರು, ಲಲನೆಯರು, ಮೈ ಚಳಿ ಬಿಟ್ಟು ಒಂದು ಸ್ಟೆಪ್ ಹಾಕಬೇಕು ಎಂದು ಡಿಜೆ ಸದ್ದಿಗೆ ಕುಣಿಯುತ್ತಿದ್ದು,  ಅಷ್ಟೆ ಅಲ್ಲ ಶಾಸಕರ ಹೆಂಡತಿ ಹಾಗೂ ಮಗಳಿಂದಲೂ ಸಖತ್ ಸ್ಟೇಪ್.

1 / 6
ಈ ದೃಶ್ಯಗಳು ನೋಡುದ್ರೆ, ಸಾಮಾನ್ಯವಾಗಿ ಇದು ಬಹುಶಃ ಮುಬೈ‌ನ ಲಾಲ್‌ಬಾಗ್ ಗಣೇಶೋತ್ಸವ ಇರಬೇಕೆಂದು. ಆದ್ರೆ, ಇದು ಖಂಡಿತ ಅದಲ್ಲ, ಇದು ನಮ್ಮ ಬೆಂಗಳೂರಿನ ಬಾಗಲಗುಂಟೆಯ ಸಾಮೂಹಿಕ ಗಣೇಶೋತ್ಸವದ ದೃಶ್ಯಾವಳಿಗಳು.

ಈ ದೃಶ್ಯಗಳು ನೋಡುದ್ರೆ, ಸಾಮಾನ್ಯವಾಗಿ ಇದು ಬಹುಶಃ ಮುಬೈ‌ನ ಲಾಲ್‌ಬಾಗ್ ಗಣೇಶೋತ್ಸವ ಇರಬೇಕೆಂದು. ಆದ್ರೆ, ಇದು ಖಂಡಿತ ಅದಲ್ಲ, ಇದು ನಮ್ಮ ಬೆಂಗಳೂರಿನ ಬಾಗಲಗುಂಟೆಯ ಸಾಮೂಹಿಕ ಗಣೇಶೋತ್ಸವದ ದೃಶ್ಯಾವಳಿಗಳು.

2 / 6
ಹೌದು, ಬಾಗಲಗುಂಟೆಯ MEI ಬಡಾವಣೆಯ ಮೈದಾನದಲ್ಲಿ ಕಳೆದ ಐದು ದಿನದಿಂದ ಅದ್ದೂರಿ ಸಾಮೂಹಿಕ ಗಣೇಶೋತ್ಸವ ನಡೆದಿದ್ದು, ಇಂದು ವಿಸರ್ಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೌದು, ಬಾಗಲಗುಂಟೆಯ MEI ಬಡಾವಣೆಯ ಮೈದಾನದಲ್ಲಿ ಕಳೆದ ಐದು ದಿನದಿಂದ ಅದ್ದೂರಿ ಸಾಮೂಹಿಕ ಗಣೇಶೋತ್ಸವ ನಡೆದಿದ್ದು, ಇಂದು ವಿಸರ್ಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

3 / 6
ವಿಸರ್ಜನೆಗೂ ಮುನ್ನಾ 15 ಕೆಜಿ ಲಡ್ಡು ನಾಲ್ಕು ಲಕ್ಷಕ್ಕೆ ಹರಾಜಾಯಿತು. ಮೆರವಣಿಗೆಯಲ್ಲಿ ಪಂಜಾಬ್, ಮುಂಬೈ, ಕೇರಳ ರಾಜ್ಯಗಳ ಸಾಂಸ್ಕ್ರತಿಕ ಕಲಾತಂಡಗಳು ಗಮಸೆಳೆದವು.

ವಿಸರ್ಜನೆಗೂ ಮುನ್ನಾ 15 ಕೆಜಿ ಲಡ್ಡು ನಾಲ್ಕು ಲಕ್ಷಕ್ಕೆ ಹರಾಜಾಯಿತು. ಮೆರವಣಿಗೆಯಲ್ಲಿ ಪಂಜಾಬ್, ಮುಂಬೈ, ಕೇರಳ ರಾಜ್ಯಗಳ ಸಾಂಸ್ಕ್ರತಿಕ ಕಲಾತಂಡಗಳು ಗಮಸೆಳೆದವು.

4 / 6
ಅಲ್ಲದೆ ದಾಸರಹಳ್ಳಿ ಶಾಸಕ ಎಸ್‌ಮುನಿರಾಜು ಪತ್ನಿ ಸುಜಾತ ಹಾಗೂ ಮಗಳು ರೇಷ್ಮಾ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಾಗಿದ ಗಣೇಶೋತ್ಸವದ ಮೆರವಣಿಗೆ ಕೊನೆಗೆ ಚೊಕ್ಕಸಂದ್ರ ಕೆರೆಯಲ್ಲಿ ವಿಸರ್ಜನೆ ಮಾಡುವ ಮುಖಾಂತರ ಅಂತ್ಯವಾಯಿತು.

ಅಲ್ಲದೆ ದಾಸರಹಳ್ಳಿ ಶಾಸಕ ಎಸ್‌ಮುನಿರಾಜು ಪತ್ನಿ ಸುಜಾತ ಹಾಗೂ ಮಗಳು ರೇಷ್ಮಾ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಾಗಿದ ಗಣೇಶೋತ್ಸವದ ಮೆರವಣಿಗೆ ಕೊನೆಗೆ ಚೊಕ್ಕಸಂದ್ರ ಕೆರೆಯಲ್ಲಿ ವಿಸರ್ಜನೆ ಮಾಡುವ ಮುಖಾಂತರ ಅಂತ್ಯವಾಯಿತು.

5 / 6
ಒಟ್ಟಾರೆ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಂಪನ್ನವಾಗಿದ್ದು, ಸಾವಿರಾರು ಭಕ್ತರು ಗಣೇಶೋತ್ಸವದಲ್ಲಿ ಭಾಗಿಯಾಗಿ ಪುನೀತರಾಗಿದ್ದಾರೆ. ಇದ್ದ ಅದ್ದೂರಿ ಗಣೇಶೋತ್ಸದಲ್ಲಿ ಜನರು ಈ ವಾರದ ವೀಕೆಂಡ್ ಅನ್ನು ಎಂಜಾಯ್ ಮಾಡುತ್ತಾ ಮುಗಿಸಿದ್ದಾರೆ.

ಒಟ್ಟಾರೆ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಂಪನ್ನವಾಗಿದ್ದು, ಸಾವಿರಾರು ಭಕ್ತರು ಗಣೇಶೋತ್ಸವದಲ್ಲಿ ಭಾಗಿಯಾಗಿ ಪುನೀತರಾಗಿದ್ದಾರೆ. ಇದ್ದ ಅದ್ದೂರಿ ಗಣೇಶೋತ್ಸದಲ್ಲಿ ಜನರು ಈ ವಾರದ ವೀಕೆಂಡ್ ಅನ್ನು ಎಂಜಾಯ್ ಮಾಡುತ್ತಾ ಮುಗಿಸಿದ್ದಾರೆ.

6 / 6

Published On - 10:33 pm, Sun, 1 October 23

Follow us
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ