Ganesh Chaturthi 2024: ಗಣೇಶನ ಹಬ್ಬ – ಕನಸಿನಲ್ಲಿ ಗಣಪತಿಯನ್ನು ಈ ರೂಪದಲ್ಲಿ ಕಂಡಿರಾ? ಆ ಕನಸಿನ ಅರ್ಥವೇನು ಗೊತ್ತಾ?

Ganesha in your dream: ವಿನಾಯಕ ಚೌತಿ ಹಬ್ಬವು ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಗಣಪತಿಯ ಜನ್ಮ ವಾರ್ಷಿಕೋತ್ಸವವನ್ನು ವಿನಾಯಕ ಚೌತಿಯಾಗಿ ಭಾದ್ರ ಪದ ಮಾಸ ಶುಕ್ಲ ಚತುರ್ಥಿ ತಿಥಿಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಗಣೇಶನ ಹಬ್ಬವನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ. ಈ ದಿನದಂದು, ಶಿವ ಮತ್ತು ಪಾರ್ವತಿಯ ಪುತ್ರ ಗಣಪತಿಯು ಭೂಲೋಕಕ್ಕೆ ಬರುತ್ತಾನೆ ಎಂಬುದು ಸಂಪ್ರದಾಯ.

|

Updated on: Aug 29, 2024 | 6:06 AM


ಗಣೇಶ ಜ್ಞಾನವನ್ನು ಸಂಕೇತಿಸುತ್ತಾನೆ. ಚತುರ್ಥಿಯಿಂದ ಅನಂತ ಚತುರ್ಥಿಯವರೆಗೆ 10 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ 10 ದಿನಗಳಲ್ಲಿ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಗಣಪ ಕಾಣಿಸಿಕೊಂಡರೆ ಮನೆಯಲ್ಲಿ ಸಂಪತ್ತು ತುಂಬಿಬರುತ್ತದೆ. ಹಾಗಾದರೆ ಕನಸಿನಲ್ಲಿ ಯಾವುದೇ ರೀತಿಯ ಗಣೇಶನ ಮೂರ್ತಿ ಕಾಣಿಸಿಕೊಂಡರೆ ಯಾವ ರೀತಿಯ ಫಲಿತಾಂಶ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈಗ ಕಂಡುಕೊಳೋಣ.

ಗಣೇಶ ಜ್ಞಾನವನ್ನು ಸಂಕೇತಿಸುತ್ತಾನೆ. ಚತುರ್ಥಿಯಿಂದ ಅನಂತ ಚತುರ್ಥಿಯವರೆಗೆ 10 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ 10 ದಿನಗಳಲ್ಲಿ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಗಣಪ ಕಾಣಿಸಿಕೊಂಡರೆ ಮನೆಯಲ್ಲಿ ಸಂಪತ್ತು ತುಂಬಿಬರುತ್ತದೆ. ಹಾಗಾದರೆ ಕನಸಿನಲ್ಲಿ ಯಾವುದೇ ರೀತಿಯ ಗಣೇಶನ ಮೂರ್ತಿ ಕಾಣಿಸಿಕೊಂಡರೆ ಯಾವ ರೀತಿಯ ಫಲಿತಾಂಶ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈಗ ಕಂಡುಕೊಳೋಣ.

1 / 6
ಕನಸಿನಲ್ಲಿ ವಿನಾಯಕನ ವಿಗ್ರಹವನ್ನು ನೋಡುವುದು:
ಕನಸಿನಲ್ಲಿ ವಿನಾಯಕನ ಮೂರ್ತಿಯನ್ನು ಕಂಡರೆ ತುಂಬಾ ಶುಭ. ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ.  ಹೀಗೆ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ, ಶೀಘ್ರದಲ್ಲೇ ಭಕ್ತನ ಮನೆಯಲ್ಲಿ ಅಥವಾ ಪ್ರೀತಿಪಾತ್ರರ ಮದುವೆಯಾಗುತ್ತದೆ, ಅಥವಾ ಶುಭ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಕನಸಿನಲ್ಲಿ ವಿನಾಯಕನ ವಿಗ್ರಹವನ್ನು ನೋಡುವುದು: ಕನಸಿನಲ್ಲಿ ವಿನಾಯಕನ ಮೂರ್ತಿಯನ್ನು ಕಂಡರೆ ತುಂಬಾ ಶುಭ. ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗೆ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ, ಶೀಘ್ರದಲ್ಲೇ ಭಕ್ತನ ಮನೆಯಲ್ಲಿ ಅಥವಾ ಪ್ರೀತಿಪಾತ್ರರ ಮದುವೆಯಾಗುತ್ತದೆ, ಅಥವಾ ಶುಭ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

2 / 6
ಕನಸಿನಲ್ಲಿ ಗಣಪ ಇಲಿಯ ಮೇಲೆ ಸವಾರಿ ಮಾಡುತ್ತಿರುವುದು ಕಂಡರೆ:
ಕನಸಿನಲ್ಲಿ ಗಣೇಶನು ಇಲಿಯ ಮೇಲೆ ಸವಾರಿ ಮಾಡುತ್ತಿದ್ದರೆ, ಅದು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ ಶೀಘ್ರದಲ್ಲೇ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಹಣವು ಹರಿದುಬರುತ್ತದೆ. ಸುಖ ಶಾಂತಿ ನೆಲೆಸಲಿದೆ. ವಿನಾಯಕ ದರ್ಶನ ಮಾಡುವುದು ಆ ಜನರು ಶ್ರೀಮಂತರಾಗುವುದರ ಸಂಕೇತ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.

ಕನಸಿನಲ್ಲಿ ಗಣಪ ಇಲಿಯ ಮೇಲೆ ಸವಾರಿ ಮಾಡುತ್ತಿರುವುದು ಕಂಡರೆ: ಕನಸಿನಲ್ಲಿ ಗಣೇಶನು ಇಲಿಯ ಮೇಲೆ ಸವಾರಿ ಮಾಡುತ್ತಿದ್ದರೆ, ಅದು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ ಶೀಘ್ರದಲ್ಲೇ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಹಣವು ಹರಿದುಬರುತ್ತದೆ. ಸುಖ ಶಾಂತಿ ನೆಲೆಸಲಿದೆ. ವಿನಾಯಕ ದರ್ಶನ ಮಾಡುವುದು ಆ ಜನರು ಶ್ರೀಮಂತರಾಗುವುದರ ಸಂಕೇತ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.

3 / 6
ಗಣೇಶನ ಹಬ್ಬದಲ್ಲಿ ಗಣಪತಿಯ ಕನಸು ಕಂಡಿರಾ? ಶುಭ!

ಗಣೇಶನ ಹಬ್ಬದಲ್ಲಿ ಗಣಪತಿಯ ಕನಸು ಕಂಡಿರಾ? ಶುಭ!

4 / 6
ಗಣಪತಿಯು ಬ್ರಹ್ಮ ಮುಹೂರ್ತದಲ್ಲಿ ಕಾಣಿಸಿಕೊಂಡರೆ:
ಬ್ರಹ್ಮ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವದಲ್ಲಿ ಗಣಪತಿ ಕಾಣಿಸಿಕೊಂಡಾಗ ಈ ಕನಸಿನ ಅರ್ಥ ಏನೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗಲಿದೆ. ಲಕ್ಷ್ಮಿ ದೇವಿಯು ಆ ಮನೆಗೆ ಸಂಪತ್ತನ್ನು ಆಶೀರ್ವದಿಸುತ್ತಾಳೆ. ವಿನಾಯಕನ ಆಶೀರ್ವಾದದಿಂದ ನೀವು ಹಠಾತ್ ಸಂಪತ್ತನ್ನು ಪಡೆಯುತ್ತೀರಿ. ಇದರ ಹೊರತಾಗಿ, ವೃತ್ತಿಯಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗಬಹುದು ಅಥವಾ ಉತ್ತಮ ಉದ್ಯೋಗಾವಕಾಶ ಲಭ್ಯವಾಗಬಹುದು.

ಗಣಪತಿಯು ಬ್ರಹ್ಮ ಮುಹೂರ್ತದಲ್ಲಿ ಕಾಣಿಸಿಕೊಂಡರೆ: ಬ್ರಹ್ಮ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವದಲ್ಲಿ ಗಣಪತಿ ಕಾಣಿಸಿಕೊಂಡಾಗ ಈ ಕನಸಿನ ಅರ್ಥ ಏನೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗಲಿದೆ. ಲಕ್ಷ್ಮಿ ದೇವಿಯು ಆ ಮನೆಗೆ ಸಂಪತ್ತನ್ನು ಆಶೀರ್ವದಿಸುತ್ತಾಳೆ. ವಿನಾಯಕನ ಆಶೀರ್ವಾದದಿಂದ ನೀವು ಹಠಾತ್ ಸಂಪತ್ತನ್ನು ಪಡೆಯುತ್ತೀರಿ. ಇದರ ಹೊರತಾಗಿ, ವೃತ್ತಿಯಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗಬಹುದು ಅಥವಾ ಉತ್ತಮ ಉದ್ಯೋಗಾವಕಾಶ ಲಭ್ಯವಾಗಬಹುದು.

5 / 6
ಕನಸಿನಲ್ಲಿ ವಿನಾಯಕನನ್ನು ಪೂಜಿಸುವುದು:
ನಿಮಗೆ ಕನಸಿನಲ್ಲಿ ಗಣೇಶನ ಪೂಜಿಸುತ್ತಿರುವುದು ಕಾಣಬಹುದು, ಈ ಕನಸು ಬಹಳ ಮಂಗಳಕರವಾಗಿದೆ. ಅಂದರೆ ಇಷ್ಟರಲ್ಲೇ ಇಷ್ಟಾರ್ಥಗಳು ಈಡೇರಲಿವೆ. ಗಣೇಶನ ಆಶೀರ್ವಾದದಿಂದ ಜೀವನದ ಎಲ್ಲಾ ದುಃಖಗಳು ಮತ್ತು ಸಮಸ್ಯೆಗಳು ದೂರವಾಗಿ ವಿನಾಯಕನ ಕೃಪೆಯಿಂದ ಸಂತೋಷದ ಜೀವನವನ್ನು ನಡೆಸುತೀರಿ.

ಕನಸಿನಲ್ಲಿ ವಿನಾಯಕನನ್ನು ಪೂಜಿಸುವುದು: ನಿಮಗೆ ಕನಸಿನಲ್ಲಿ ಗಣೇಶನ ಪೂಜಿಸುತ್ತಿರುವುದು ಕಾಣಬಹುದು, ಈ ಕನಸು ಬಹಳ ಮಂಗಳಕರವಾಗಿದೆ. ಅಂದರೆ ಇಷ್ಟರಲ್ಲೇ ಇಷ್ಟಾರ್ಥಗಳು ಈಡೇರಲಿವೆ. ಗಣೇಶನ ಆಶೀರ್ವಾದದಿಂದ ಜೀವನದ ಎಲ್ಲಾ ದುಃಖಗಳು ಮತ್ತು ಸಮಸ್ಯೆಗಳು ದೂರವಾಗಿ ವಿನಾಯಕನ ಕೃಪೆಯಿಂದ ಸಂತೋಷದ ಜೀವನವನ್ನು ನಡೆಸುತೀರಿ.

6 / 6
Follow us
ರ‍್ಯಾಪ್ ಸಾಂಗ್ ಬಗ್ಗೆ ಸಿರಿ ಮಾತು; ನಕ್ಕು ಖುಷಿಪಟ್ಟ ತನಿಷಾ
ರ‍್ಯಾಪ್ ಸಾಂಗ್ ಬಗ್ಗೆ ಸಿರಿ ಮಾತು; ನಕ್ಕು ಖುಷಿಪಟ್ಟ ತನಿಷಾ
Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ
Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!