AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2024: ಗಣೇಶನ ಹಬ್ಬ – ಕನಸಿನಲ್ಲಿ ಗಣಪತಿಯನ್ನು ಈ ರೂಪದಲ್ಲಿ ಕಂಡಿರಾ? ಆ ಕನಸಿನ ಅರ್ಥವೇನು ಗೊತ್ತಾ?

Ganesha in your dream: ವಿನಾಯಕ ಚೌತಿ ಹಬ್ಬವು ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಗಣಪತಿಯ ಜನ್ಮ ವಾರ್ಷಿಕೋತ್ಸವವನ್ನು ವಿನಾಯಕ ಚೌತಿಯಾಗಿ ಭಾದ್ರ ಪದ ಮಾಸ ಶುಕ್ಲ ಚತುರ್ಥಿ ತಿಥಿಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಗಣೇಶನ ಹಬ್ಬವನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ. ಈ ದಿನದಂದು, ಶಿವ ಮತ್ತು ಪಾರ್ವತಿಯ ಪುತ್ರ ಗಣಪತಿಯು ಭೂಲೋಕಕ್ಕೆ ಬರುತ್ತಾನೆ ಎಂಬುದು ಸಂಪ್ರದಾಯ.

ಸಾಧು ಶ್ರೀನಾಥ್​
|

Updated on: Aug 29, 2024 | 6:06 AM

Share

ಗಣೇಶ ಜ್ಞಾನವನ್ನು ಸಂಕೇತಿಸುತ್ತಾನೆ. ಚತುರ್ಥಿಯಿಂದ ಅನಂತ ಚತುರ್ಥಿಯವರೆಗೆ 10 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ 10 ದಿನಗಳಲ್ಲಿ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಗಣಪ ಕಾಣಿಸಿಕೊಂಡರೆ ಮನೆಯಲ್ಲಿ ಸಂಪತ್ತು ತುಂಬಿಬರುತ್ತದೆ. ಹಾಗಾದರೆ ಕನಸಿನಲ್ಲಿ ಯಾವುದೇ ರೀತಿಯ ಗಣೇಶನ ಮೂರ್ತಿ ಕಾಣಿಸಿಕೊಂಡರೆ ಯಾವ ರೀತಿಯ ಫಲಿತಾಂಶ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈಗ ಕಂಡುಕೊಳೋಣ.

ಗಣೇಶ ಜ್ಞಾನವನ್ನು ಸಂಕೇತಿಸುತ್ತಾನೆ. ಚತುರ್ಥಿಯಿಂದ ಅನಂತ ಚತುರ್ಥಿಯವರೆಗೆ 10 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ 10 ದಿನಗಳಲ್ಲಿ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಗಣಪ ಕಾಣಿಸಿಕೊಂಡರೆ ಮನೆಯಲ್ಲಿ ಸಂಪತ್ತು ತುಂಬಿಬರುತ್ತದೆ. ಹಾಗಾದರೆ ಕನಸಿನಲ್ಲಿ ಯಾವುದೇ ರೀತಿಯ ಗಣೇಶನ ಮೂರ್ತಿ ಕಾಣಿಸಿಕೊಂಡರೆ ಯಾವ ರೀತಿಯ ಫಲಿತಾಂಶ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈಗ ಕಂಡುಕೊಳೋಣ.

1 / 6
ಕನಸಿನಲ್ಲಿ ವಿನಾಯಕನ ವಿಗ್ರಹವನ್ನು ನೋಡುವುದು:
ಕನಸಿನಲ್ಲಿ ವಿನಾಯಕನ ಮೂರ್ತಿಯನ್ನು ಕಂಡರೆ ತುಂಬಾ ಶುಭ. ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ.  ಹೀಗೆ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ, ಶೀಘ್ರದಲ್ಲೇ ಭಕ್ತನ ಮನೆಯಲ್ಲಿ ಅಥವಾ ಪ್ರೀತಿಪಾತ್ರರ ಮದುವೆಯಾಗುತ್ತದೆ, ಅಥವಾ ಶುಭ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಕನಸಿನಲ್ಲಿ ವಿನಾಯಕನ ವಿಗ್ರಹವನ್ನು ನೋಡುವುದು: ಕನಸಿನಲ್ಲಿ ವಿನಾಯಕನ ಮೂರ್ತಿಯನ್ನು ಕಂಡರೆ ತುಂಬಾ ಶುಭ. ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗೆ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ, ಶೀಘ್ರದಲ್ಲೇ ಭಕ್ತನ ಮನೆಯಲ್ಲಿ ಅಥವಾ ಪ್ರೀತಿಪಾತ್ರರ ಮದುವೆಯಾಗುತ್ತದೆ, ಅಥವಾ ಶುಭ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

2 / 6
ಕನಸಿನಲ್ಲಿ ಗಣಪ ಇಲಿಯ ಮೇಲೆ ಸವಾರಿ ಮಾಡುತ್ತಿರುವುದು ಕಂಡರೆ:
ಕನಸಿನಲ್ಲಿ ಗಣೇಶನು ಇಲಿಯ ಮೇಲೆ ಸವಾರಿ ಮಾಡುತ್ತಿದ್ದರೆ, ಅದು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ ಶೀಘ್ರದಲ್ಲೇ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಹಣವು ಹರಿದುಬರುತ್ತದೆ. ಸುಖ ಶಾಂತಿ ನೆಲೆಸಲಿದೆ. ವಿನಾಯಕ ದರ್ಶನ ಮಾಡುವುದು ಆ ಜನರು ಶ್ರೀಮಂತರಾಗುವುದರ ಸಂಕೇತ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.

ಕನಸಿನಲ್ಲಿ ಗಣಪ ಇಲಿಯ ಮೇಲೆ ಸವಾರಿ ಮಾಡುತ್ತಿರುವುದು ಕಂಡರೆ: ಕನಸಿನಲ್ಲಿ ಗಣೇಶನು ಇಲಿಯ ಮೇಲೆ ಸವಾರಿ ಮಾಡುತ್ತಿದ್ದರೆ, ಅದು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ ಶೀಘ್ರದಲ್ಲೇ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಹಣವು ಹರಿದುಬರುತ್ತದೆ. ಸುಖ ಶಾಂತಿ ನೆಲೆಸಲಿದೆ. ವಿನಾಯಕ ದರ್ಶನ ಮಾಡುವುದು ಆ ಜನರು ಶ್ರೀಮಂತರಾಗುವುದರ ಸಂಕೇತ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.

3 / 6
ಗಣೇಶನ ಹಬ್ಬದಲ್ಲಿ ಗಣಪತಿಯ ಕನಸು ಕಂಡಿರಾ? ಶುಭ!

ಗಣೇಶನ ಹಬ್ಬದಲ್ಲಿ ಗಣಪತಿಯ ಕನಸು ಕಂಡಿರಾ? ಶುಭ!

4 / 6
ಗಣಪತಿಯು ಬ್ರಹ್ಮ ಮುಹೂರ್ತದಲ್ಲಿ ಕಾಣಿಸಿಕೊಂಡರೆ:
ಬ್ರಹ್ಮ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವದಲ್ಲಿ ಗಣಪತಿ ಕಾಣಿಸಿಕೊಂಡಾಗ ಈ ಕನಸಿನ ಅರ್ಥ ಏನೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗಲಿದೆ. ಲಕ್ಷ್ಮಿ ದೇವಿಯು ಆ ಮನೆಗೆ ಸಂಪತ್ತನ್ನು ಆಶೀರ್ವದಿಸುತ್ತಾಳೆ. ವಿನಾಯಕನ ಆಶೀರ್ವಾದದಿಂದ ನೀವು ಹಠಾತ್ ಸಂಪತ್ತನ್ನು ಪಡೆಯುತ್ತೀರಿ. ಇದರ ಹೊರತಾಗಿ, ವೃತ್ತಿಯಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗಬಹುದು ಅಥವಾ ಉತ್ತಮ ಉದ್ಯೋಗಾವಕಾಶ ಲಭ್ಯವಾಗಬಹುದು.

ಗಣಪತಿಯು ಬ್ರಹ್ಮ ಮುಹೂರ್ತದಲ್ಲಿ ಕಾಣಿಸಿಕೊಂಡರೆ: ಬ್ರಹ್ಮ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವದಲ್ಲಿ ಗಣಪತಿ ಕಾಣಿಸಿಕೊಂಡಾಗ ಈ ಕನಸಿನ ಅರ್ಥ ಏನೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗಲಿದೆ. ಲಕ್ಷ್ಮಿ ದೇವಿಯು ಆ ಮನೆಗೆ ಸಂಪತ್ತನ್ನು ಆಶೀರ್ವದಿಸುತ್ತಾಳೆ. ವಿನಾಯಕನ ಆಶೀರ್ವಾದದಿಂದ ನೀವು ಹಠಾತ್ ಸಂಪತ್ತನ್ನು ಪಡೆಯುತ್ತೀರಿ. ಇದರ ಹೊರತಾಗಿ, ವೃತ್ತಿಯಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗಬಹುದು ಅಥವಾ ಉತ್ತಮ ಉದ್ಯೋಗಾವಕಾಶ ಲಭ್ಯವಾಗಬಹುದು.

5 / 6
ಕನಸಿನಲ್ಲಿ ವಿನಾಯಕನನ್ನು ಪೂಜಿಸುವುದು:
ನಿಮಗೆ ಕನಸಿನಲ್ಲಿ ಗಣೇಶನ ಪೂಜಿಸುತ್ತಿರುವುದು ಕಾಣಬಹುದು, ಈ ಕನಸು ಬಹಳ ಮಂಗಳಕರವಾಗಿದೆ. ಅಂದರೆ ಇಷ್ಟರಲ್ಲೇ ಇಷ್ಟಾರ್ಥಗಳು ಈಡೇರಲಿವೆ. ಗಣೇಶನ ಆಶೀರ್ವಾದದಿಂದ ಜೀವನದ ಎಲ್ಲಾ ದುಃಖಗಳು ಮತ್ತು ಸಮಸ್ಯೆಗಳು ದೂರವಾಗಿ ವಿನಾಯಕನ ಕೃಪೆಯಿಂದ ಸಂತೋಷದ ಜೀವನವನ್ನು ನಡೆಸುತೀರಿ.

ಕನಸಿನಲ್ಲಿ ವಿನಾಯಕನನ್ನು ಪೂಜಿಸುವುದು: ನಿಮಗೆ ಕನಸಿನಲ್ಲಿ ಗಣೇಶನ ಪೂಜಿಸುತ್ತಿರುವುದು ಕಾಣಬಹುದು, ಈ ಕನಸು ಬಹಳ ಮಂಗಳಕರವಾಗಿದೆ. ಅಂದರೆ ಇಷ್ಟರಲ್ಲೇ ಇಷ್ಟಾರ್ಥಗಳು ಈಡೇರಲಿವೆ. ಗಣೇಶನ ಆಶೀರ್ವಾದದಿಂದ ಜೀವನದ ಎಲ್ಲಾ ದುಃಖಗಳು ಮತ್ತು ಸಮಸ್ಯೆಗಳು ದೂರವಾಗಿ ವಿನಾಯಕನ ಕೃಪೆಯಿಂದ ಸಂತೋಷದ ಜೀವನವನ್ನು ನಡೆಸುತೀರಿ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ