ಶೂಟಿಂಗ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ!
ನಟಿ ರಾಗಿಣಿ ದ್ವಿವೇದಿ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದು, ಹಲವು ಚಿತ್ರಗಳಲ್ಲಿ ಬುಸ್ಯಿ ಆಗಿದ್ದಾರೆ. ಈ ನಡುವೆ ಶೂಟಿಂಗ್ ಸಂದರ್ಭದಲ್ಲಿ ಅವಘಡವೊಂದು ಸಂಭವಿಸಿದ್ದು, ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.
Updated on: Nov 19, 2022 | 10:59 AM

ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದು, ಹಲವು ಚಿತ್ರಗಳಲ್ಲಿ ಬುಸ್ಯಿ ಆಗಿದ್ದಾರೆ. ಈ ನಡುವೆ ಶೂಟಿಂಗ್ ಸಂದರ್ಭದಲ್ಲಿ ಅವಘಡವೊಂದು ಸಂಭವಿಸಿದ್ದು, ಕೈಗೆ ಗಾಯ ಮಾಡಿಕೊಂಡಿದ್ದಾರೆ.

ಚೆನ್ನೈನಲ್ಲಿ ನಡೆಯುತ್ತಿದ್ದ 'ನಾನೊಬ್ಬ ಭಾರತೀಯ' ಸಿನಿಮಾ ಶೂಟಿಂಗ್ ವೇಳೆ ರಾಗಿಣಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ಕುರಿತಾಗಿ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಾಲ್ಕುದಿನ ಬೆಡ್ ರೆಸ್ಟ್ನಲ್ಲಿರಲು ಸೂಚಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಪ್ರತಿನಿತ್ಯ ಯೋಗ, ಜಿಮ್ ಮಾಡಿ ಫಿಟ್ ಆಗಿದ್ದಾರೆ.

ರಾಗಿಣಿಗೆ ಗಾಯವಾಗಿರುವುದನ್ನು ನೋಡಿದ ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದು, ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
Related Photo Gallery

ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನಿಯರು ಭಾರತದ ಧ್ವಜ ಹಾರಿಸಿದ್ರಾ?

ಸೆಮಿಫೈನಲ್ಗೂ ಮುನ್ನ ಆಸ್ಟ್ರೇಲಿಯಾಗೆ ಆಘಾತ

ಟೀಮ್ ಇಂಡಿಯಾಗೆ ಗುಡ್ ನ್ಯೂಸ್: ಇಬ್ಬರು ಆಟಗಾರರು ಫುಲ್ ಫಿಟ್

ವಿಶೇಷ ದಾಖಲೆ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

RCB ಪ್ಲೇಆಫ್ಗೆ ಪ್ರವೇಶಿಸಬೇಕಿದ್ದರೆ ಇಷ್ಟು ಪಂದ್ಯ ಗೆಲ್ಲಲೇಬೇಕು..!

ಇಂತಹದೊಂದು ಪವಾಡ ನಡೆದರೆ ಅಫ್ಘಾನಿಸ್ತಾನ್ ಸೆಮಿಫೈನಲ್ಗೆ..!

IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ RCB ಮಾಜಿ ನಾಯಕ ಎಂಟ್ರಿ

ಎಲ್ಲಿಸ್ ಪೆರ್ರಿ ದಾಖಲೆ ಮುರಿದ ಮೆಗ್ ಲ್ಯಾನಿಂಗ್

ಶಿವನಿಗೆ ಗಾರಿಗೆ ನೈವಿದ್ಯ ಮಾಡಿ ರಥ ಎಳೆದ ನಾರಿಯರು

ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
ಪತ್ನಿಯ ಸಂಭಾವನೆ ಬಗ್ಗೆ ತಮಾಷೆ ಮಾಡಿದ ಶಾರುಖ್ ಖಾನ್, ಅಷ್ಟಕ್ಕೂ ಗೌರಿ ಖಾನ್

ದೃಶ್ಯಂ ಸಿನಿಮಾ ಶೈಲಿಯಲ್ಲೇ ಕೊಲೆ; 13 ತಿಂಗಳ ಬಳಿಕ ರಹಸ್ಯ ಬಯಲು

ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಮಾರ್ಚ್ 2 ರಂದು ಪವರ್ ಕಟ್

ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ನಡೆದ ಹಲ್ಲೆಯಿಂದ ಅಹಿತಕರ ಘಟನೆಗಳ ಸೃಷ್ಟಿ

ಮಧ್ಯರಾತ್ರಿ ಎಂಟ್ರಿ ಕೊಡುತ್ತೆ ಬೆಡ್ ಶೀಟ್ ಗ್ಯಾಂಗ್: ಬೆಚ್ಚಿಬಿದ್ದ ಜನರು

ಡಿಕೆ ಶಿವಕುಮಾರ್ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ: ಈಶ್ವರಪ್ಪ

ಹಿಮಪಾತದಿಂದ ಮುಚ್ಚಿಹೋದ ಉತ್ತರಾಖಂಡದ ಚಮೋಲಿ

ಅಭ್ಯಾಸದಲ್ಲಿ ಸಿಕ್ಸರ್ಗಳ ಮಳೆಗರೆದ ಧೋನಿ

ಹಣ್ಣನ್ನು ಲ್ಯಾಬ್ಗೆ ಕಳಿಸುವುದಾದರೆ ಪುಗ್ಸಟ್ಟೆ ತೆಗೆದುಕೊಳ್ಳೋದು ಬೇಡ!

ಬೆಂಗಳೂರು ದೇಶದ ಅತ್ಯಂತ ಸುಂದರ ನಗರಗಳಲ್ಲಿ ಒಂದು: ಮೋಹನದಾಸ್ ಪೈ

ಭಕ್ತರ ಒತ್ತಾಯಕ್ಕೆ ಉಯ್ಯಾಲೆಯಲ್ಲಿ ಕೂತು ಸಂತಸಪಟ್ಟ ಪೇಜಾವರ ಶ್ರೀಗಳು

ಕಾರ್ಮಿಕರ ಜತೆ ನೆಲದಲ್ಲಿ ಕುಳಿತ ರೈಲ್ವೆ ಸಚಿವ ಅಶ್ವಿನಿ

ರಾಜಕೀಯದಲ್ಲಿ ನಂಬಿಕೆ ಬಹಳ ಮುಖ್ಯ, ಅದನ್ನು ಕಳೆದುಕೊಳ್ಳಬಾರದು: ಸುರೇಶ್

ಹುಲಿ ಕಾರ್ತಿಕ್ ಈಗ ಬನ್ನೂರು ಕುರಿ; ರಚಿತಾ ಎದುರು ಬಯಲಾಯ್ತು ಅಸಲಿ ವಿಚಾರ

ಗೋಕರ್ಣ ಉತ್ಸವದಲ್ಲಿ ಎಸ್ಪಿ ನಾರಾಯಣ ಗಾಯನ
