AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​ನಲ್ಲಿ ರೋಮಾಂಚನಕಾರಿ ಏರ್ ಶೋ: ಲೋಹದ ಹಕ್ಕಿಗಳ ಹಾರಾಟಕ್ಕೆ ಜನರು ಫಿದಾ

ಇಂದಿನಿಂದ ಬೀದರ್ ಕೋಟೆ ಆವರಣದಲ್ಲಿ ಎರಡು ದಿನಗಳ ಕಾಲ ಬೀದರ್​ನ ಏರ್ ಬೇಸ್ ವತಿಯಿಂದ ಏರ್ ಶೋ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನ ಜನರಿಗೆ ಮತ್ತು ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಏರ್ ಶೋ ಆಯೋಜಿಸಲಾಗಿದ್ದು, ಮೊದಲ ದಿನ ಲೋಹದ ಹಕ್ಕಿಗಳ ಹಾರಾಟ ಕಂಡು ಖುಷಿಪಟ್ಟರು. ಅದರ ಒಂದು ಝಲಕ್​ ಇಲ್ಲಿದೆ.

ಸುರೇಶ ನಾಯಕ
| Edited By: |

Updated on: Aug 30, 2024 | 9:05 PM

Share
ವಾಯುಸೇನೆಯ ಸಾಹಸವನ್ನ ಆಕಾಶದಲ್ಲಿ ತೋರಿಸುವ ಉದ್ದೇಶದಿಂದ ಇಂದು ಬೀದರ್​ನ ಕೋಟೆ ಆವರಣದಲ್ಲಿ ಏರ್ ಶೋ ಆಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಏರ್ ಶೋ ನೋಡಿ ಖುಷಿ ಪಟ್ಟರು. ಸೂರ್ಯಕಿರಣ ಯುದ್ದ ವಿಮಾನಗಳ ಶಕ್ತಿ ಪ್ರದರ್ಶನ ಎಲ್ಲೆರ ಗಮನ ಸೆಳೆದವು.

ವಾಯುಸೇನೆಯ ಸಾಹಸವನ್ನ ಆಕಾಶದಲ್ಲಿ ತೋರಿಸುವ ಉದ್ದೇಶದಿಂದ ಇಂದು ಬೀದರ್​ನ ಕೋಟೆ ಆವರಣದಲ್ಲಿ ಏರ್ ಶೋ ಆಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಏರ್ ಶೋ ನೋಡಿ ಖುಷಿ ಪಟ್ಟರು. ಸೂರ್ಯಕಿರಣ ಯುದ್ದ ವಿಮಾನಗಳ ಶಕ್ತಿ ಪ್ರದರ್ಶನ ಎಲ್ಲೆರ ಗಮನ ಸೆಳೆದವು.

1 / 6
ಬೀದರ್ ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನ ಜನರಿಗೆ ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬೀದರ್​ನ ಏರ್ ಬೇಸ್ ವತಿಯಿಂದ ಏರ್ ಶೋ ಆಯೋಜನೆ ಮಾಡಲಾಗಿದೆ.

ಬೀದರ್ ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನ ಜನರಿಗೆ ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬೀದರ್​ನ ಏರ್ ಬೇಸ್ ವತಿಯಿಂದ ಏರ್ ಶೋ ಆಯೋಜನೆ ಮಾಡಲಾಗಿದೆ.

2 / 6
ಇಂದು ನಡೆದ ಏರ್ ಶೋನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ನಾಳೆ ವಿವಿಧ ಶಾಲೆಯ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏರ್ ಶೋ ನೋಡಲು ಆಗಮಿಸುವ ನಿರಿಕ್ಷೇ ಇದೆ. 10 ನಿಮಿಷದ ಸೂರ್ಯಕಿರಣ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಮಕ್ಕಳು ಹಾಗೂ ನೆರೆದಿದ್ದವರಲ್ಲಿ ರೋಮಾಚನ ಉಂಟು ಮಾಡಿದೆ.

ಇಂದು ನಡೆದ ಏರ್ ಶೋನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ನಾಳೆ ವಿವಿಧ ಶಾಲೆಯ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏರ್ ಶೋ ನೋಡಲು ಆಗಮಿಸುವ ನಿರಿಕ್ಷೇ ಇದೆ. 10 ನಿಮಿಷದ ಸೂರ್ಯಕಿರಣ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಮಕ್ಕಳು ಹಾಗೂ ನೆರೆದಿದ್ದವರಲ್ಲಿ ರೋಮಾಚನ ಉಂಟು ಮಾಡಿದೆ.

3 / 6
ಇದು ಎರಡನೇ ಬಾರಿಗೆ ಶಾಲಾ ಮಕ್ಕಳು ಹಾಗೂ ಕೆಲವು ಆಯ್ದ ಸಾರ್ವಜನಿಕರಿಗೆ ಮತ್ತು ಸೈನಿಕರ ಕುಟುಂಬದ ಸದಶ್ಯರಿಗೆ ಏರ್ ಶೋ ಕಾರ್ಯಕ್ರಮದ ನೋಡಲು ಅವಕಾಶ ಕಲ್ಪಿಸಲಾಗಿತ್ತು.

ಇದು ಎರಡನೇ ಬಾರಿಗೆ ಶಾಲಾ ಮಕ್ಕಳು ಹಾಗೂ ಕೆಲವು ಆಯ್ದ ಸಾರ್ವಜನಿಕರಿಗೆ ಮತ್ತು ಸೈನಿಕರ ಕುಟುಂಬದ ಸದಶ್ಯರಿಗೆ ಏರ್ ಶೋ ಕಾರ್ಯಕ್ರಮದ ನೋಡಲು ಅವಕಾಶ ಕಲ್ಪಿಸಲಾಗಿತ್ತು.

4 / 6
ಸೂರ್ಯ ಕಿರಣ ಯುದ್ದ ವಿಮಾನಗಳು ಆಕಾಶದಲ್ಲಿ ಹೃದಯ ನಡುಗಿಸುವಂತಹ ಶಬ್ಧ ಮಾಡುತ್ತಾ ತ್ರಿವರ್ಣ ಧ್ವಜದ ಬಣ್ಣವನ್ನ ಉಗುಳುತ್ತಾ ಮೇಲಕ್ಕೇರಿದ ವಿಮಾನಗಳು ಓರೆಯಾದ ತಿರುವಿನೊಂದಿಗೆ ಮುಂದೆ ಸಾಗಿ ನೋಡುಗರನ್ನು ಅಚ್ಚರಿ ಮಾಡಿದವು.

ಸೂರ್ಯ ಕಿರಣ ಯುದ್ದ ವಿಮಾನಗಳು ಆಕಾಶದಲ್ಲಿ ಹೃದಯ ನಡುಗಿಸುವಂತಹ ಶಬ್ಧ ಮಾಡುತ್ತಾ ತ್ರಿವರ್ಣ ಧ್ವಜದ ಬಣ್ಣವನ್ನ ಉಗುಳುತ್ತಾ ಮೇಲಕ್ಕೇರಿದ ವಿಮಾನಗಳು ಓರೆಯಾದ ತಿರುವಿನೊಂದಿಗೆ ಮುಂದೆ ಸಾಗಿ ನೋಡುಗರನ್ನು ಅಚ್ಚರಿ ಮಾಡಿದವು.

5 / 6
ಮತ್ತೆ ಕೆಲ ವಿಮಾನಗಳು ಮೇಲಕ್ಕೆ ಹೋಗಿ ತಲೆ ಕೆಳಗಾಗಿ, ಪಲ್ಟಿ ಹೊಡೆಯುತ್ತಲೇ ಜನರನ್ನು ಕಕ್ಕಾಬಿಕ್ಕಿಯಾಗಿಸಿದವು. ಹತ್ತಿರದಿಂದ ಲೋಹದ ಹಕ್ಕಿಯನ್ನ ನೋಡಿ ಆಕಾಶದಲ್ಲಿ ಹಾರಾಡುವುದು ಹಾಗೂ ಅದನ್ನ ಚಾಲನೆ ಮಾಡಿದ ಪೈಲಟ್​ಗಳನ್ನ ಕಣ್ಣಾರೆ ಕಂಡು ಶಾಲಾ ಮಕ್ಕಳು ಖುಷಿಪಟ್ಟಿದ್ದು, ನಾವು ಪೈಲೆಟ್  ಆಗಬೇಕೆಂಬ ಆಸೆಯನ್ನ ಮಕ್ಕಳು ವ್ಯಕ್ತಪಡಿಸಿದ್ದಾರೆ.

ಮತ್ತೆ ಕೆಲ ವಿಮಾನಗಳು ಮೇಲಕ್ಕೆ ಹೋಗಿ ತಲೆ ಕೆಳಗಾಗಿ, ಪಲ್ಟಿ ಹೊಡೆಯುತ್ತಲೇ ಜನರನ್ನು ಕಕ್ಕಾಬಿಕ್ಕಿಯಾಗಿಸಿದವು. ಹತ್ತಿರದಿಂದ ಲೋಹದ ಹಕ್ಕಿಯನ್ನ ನೋಡಿ ಆಕಾಶದಲ್ಲಿ ಹಾರಾಡುವುದು ಹಾಗೂ ಅದನ್ನ ಚಾಲನೆ ಮಾಡಿದ ಪೈಲಟ್​ಗಳನ್ನ ಕಣ್ಣಾರೆ ಕಂಡು ಶಾಲಾ ಮಕ್ಕಳು ಖುಷಿಪಟ್ಟಿದ್ದು, ನಾವು ಪೈಲೆಟ್  ಆಗಬೇಕೆಂಬ ಆಸೆಯನ್ನ ಮಕ್ಕಳು ವ್ಯಕ್ತಪಡಿಸಿದ್ದಾರೆ.

6 / 6
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ