AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Tour Package: ಕಡಿಮೆ ಖರ್ಚಿನಲ್ಲಿ ಕೇರಳದ ರಮಣೀಯ ಪ್ರದೇಶಗಳಲ್ಲಿ ವಿಹರಿಸಿ; ಐಆರ್​​ಸಿಟಿಸಿ ಹೊಸ ಪ್ಯಾಕೇಜ್

IRCTC Kerala Tour; ಹೌಸ್‌ಬೋಟ್‌ಗಳು ಮತ್ತು ಜಲಪಾತಗಳು ಕೇರಳ ಪ್ರವಾಸೋದ್ಯಮದ ವಿಶೇಷ ಗುರುತಾಗಿವೆ. ಐಆರ್​ಸಿಟಿಸಿ ಕೇರಳಕ್ಕೆ ಭೇಟಿ ನೀಡುವ ಜನರಿಗೆ ಉತ್ತಮ ಪ್ರವಾಸ ಪ್ಯಾಕೇಜ್‌ ಘೋಷಿಸಿದೆ.

ಗಣಪತಿ ಶರ್ಮಾ
|

Updated on: Apr 07, 2023 | 8:28 PM

Share
Amazing Kerala Package by IRCTC Now Visit Kerala at a Budget Friendly Price

ಗೋವಾದಂತೆ ಕೇರಳ ಕೂಡ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರಶಾಂತ ಪರಿಸರ ಮತ್ತು ಹಸಿರಿನಿಂದಾಗಿ ಕೇರಳಕ್ಕೆ ಭೇಟಿ ನೀಡಲು ದೂರದೂರುಗಳಿಂದ ಜನರು ಬರುತ್ತಾರೆ. ಹೌಸ್‌ಬೋಟ್‌ಗಳು ಮತ್ತು ಜಲಪಾತಗಳು ಕೇರಳದ ವಿಶೇಷ ಗುರುತಾಗಿವೆ. ಕೇರಳಕ್ಕೆ ಭೇಟಿ ನೀಡುವ ಜನರಿಗೆ ಐಆರ್​ಸಿಟಿಸಿ ಉತ್ತಮ ಪ್ರವಾಸ ಪ್ಯಾಕೇಜ್‌ ಘೋಷಿಸಿದೆ.

1 / 5
Amazing Kerala Package by IRCTC Now Visit Kerala at a Budget Friendly Price

ಐಆರ್​ಸಿಟಿಸಿಯ ಟೂರ್ ಪ್ಯಾಕೇಜ್ ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರವಾಸಿಗರಿಗೆ ಅಲೆಪ್ಪಿಯ ಜಲಪಾತಗಳು ಮತ್ತು ಮುನ್ನಾರ್‌ನ ಹಸಿರನ್ನು ಪರಿಚಯಿಸಲಾಗುತ್ತದೆ. ಪ್ರವಾಸಿಗರು ಈ ಎರಡೂ ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

2 / 5
Amazing Kerala Package by IRCTC Now Visit Kerala at a Budget Friendly Price

ಈ ಟೂರ್ ಪ್ಯಾಕೇಜ್ ಇದು 11,980 ರೂ.ನಿಂದ ಪ್ರಾರಂಭವಾಗಲಿದೆ. ಸ್ಲೀಪರ್ ಮತ್ತು ಥರ್ಡ್ ಎಸಿ ಕ್ಲಾಸ್ ಮೂಲಕ ರೈಲಿನಲ್ಲಿ ಪ್ರವಾಸಿಗರು ಕೇರಳಕ್ಕೆ ತೆರಳಬಹುದಾಗಿದೆ.

3 / 5
Amazing Kerala Package by IRCTC Now Visit Kerala at a Budget Friendly Price

ಪ್ರವಾಸ ಪ್ಯಾಕೇಜ್ ಅಡಿ ನೋಂದಾಯಿಸಿದವರಿಗೆ 3 ಉಪಹಾರವನ್ನು ಸಹ ನೀಡಲಾಗುತ್ತದೆ. ಮೊದಲು ಜನರನ್ನು ಮುನ್ನಾರ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಜನರನ್ನು ರಾಷ್ಟ್ರೀಯ ಉದ್ಯಾನವನ, ಟೀ ಮ್ಯೂಸಿಯಂ ಮತ್ತು ಎಕೋ ಪಾಯಿಂಟ್‌ಗೆ ಕರೆದೊಯ್ಯಲಾಗುತ್ತದೆ.

4 / 5
Amazing Kerala Package by IRCTC Now Visit Kerala at a Budget Friendly Price

ಪ್ರವಾಸಿಗರು ಅಲೆಪ್ಪಿಯಲ್ಲಿ ಹಿನ್ನೀರಿನಲ್ಲಿ ವಿಹಾರವನ್ನೂ ಮಾಡಬಹುದಾಗಿದೆ. ಒಟ್ಟಾರೆಯಾಗಿ, ಐಆರ್​​ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಮೂಲಕ ಜನರು ಕಡಿಮೆ ಸಮಯದಲ್ಲಿ ಕೇರಳದ ಎರಡು ಅದ್ಭುತ ಸ್ಥಳಗಳನ್ನು ಆನಂದಿಸಲು ಸಾಧ್ಯವಾಗಲಿದೆ ಎಂದು ಐಆರ್​​ಸಿಟಿಸಿ ಪ್ರಕಟಣೆ ತಿಳಿಸಿದೆ.

5 / 5
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us
ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ಡಿಕೆಶಿ ಕರೆದೊಯ್ಯಲು ಬಂದ ಹೊಸ ಬೆಂಜ್ ಕಾರು ಹೇಗಿದೆ ನೋಡಿ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
ವೈಭವ್ ಸಿಕ್ಸರ್​ಗಳ ಸುನಾಮಿಗೆ ಗೇಲ್ ದಾಖಲೆ ಧ್ವಂಸ
‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ..
‘ಸಿಟಿ ಲೈಟ್ಸ್’ ಸಿನಿಮಾ: ದುನಿಯಾ ವಿಜಯ್ ನಿರ್ದೇಶನ ಮಾಡುವ ಸ್ಟೈಲ್ ನೋಡಿ..
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತಗೊಂಡ ಆನೆ
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು