Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Tour Package: ಕಡಿಮೆ ಖರ್ಚಿನಲ್ಲಿ ಕೇರಳದ ರಮಣೀಯ ಪ್ರದೇಶಗಳಲ್ಲಿ ವಿಹರಿಸಿ; ಐಆರ್​​ಸಿಟಿಸಿ ಹೊಸ ಪ್ಯಾಕೇಜ್

IRCTC Kerala Tour; ಹೌಸ್‌ಬೋಟ್‌ಗಳು ಮತ್ತು ಜಲಪಾತಗಳು ಕೇರಳ ಪ್ರವಾಸೋದ್ಯಮದ ವಿಶೇಷ ಗುರುತಾಗಿವೆ. ಐಆರ್​ಸಿಟಿಸಿ ಕೇರಳಕ್ಕೆ ಭೇಟಿ ನೀಡುವ ಜನರಿಗೆ ಉತ್ತಮ ಪ್ರವಾಸ ಪ್ಯಾಕೇಜ್‌ ಘೋಷಿಸಿದೆ.

Ganapathi Sharma
|

Updated on: Apr 07, 2023 | 8:28 PM

Amazing Kerala Package by IRCTC Now Visit Kerala at a Budget Friendly Price

ಗೋವಾದಂತೆ ಕೇರಳ ಕೂಡ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರಶಾಂತ ಪರಿಸರ ಮತ್ತು ಹಸಿರಿನಿಂದಾಗಿ ಕೇರಳಕ್ಕೆ ಭೇಟಿ ನೀಡಲು ದೂರದೂರುಗಳಿಂದ ಜನರು ಬರುತ್ತಾರೆ. ಹೌಸ್‌ಬೋಟ್‌ಗಳು ಮತ್ತು ಜಲಪಾತಗಳು ಕೇರಳದ ವಿಶೇಷ ಗುರುತಾಗಿವೆ. ಕೇರಳಕ್ಕೆ ಭೇಟಿ ನೀಡುವ ಜನರಿಗೆ ಐಆರ್​ಸಿಟಿಸಿ ಉತ್ತಮ ಪ್ರವಾಸ ಪ್ಯಾಕೇಜ್‌ ಘೋಷಿಸಿದೆ.

1 / 5
Amazing Kerala Package by IRCTC Now Visit Kerala at a Budget Friendly Price

ಐಆರ್​ಸಿಟಿಸಿಯ ಟೂರ್ ಪ್ಯಾಕೇಜ್ ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರವಾಸಿಗರಿಗೆ ಅಲೆಪ್ಪಿಯ ಜಲಪಾತಗಳು ಮತ್ತು ಮುನ್ನಾರ್‌ನ ಹಸಿರನ್ನು ಪರಿಚಯಿಸಲಾಗುತ್ತದೆ. ಪ್ರವಾಸಿಗರು ಈ ಎರಡೂ ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

2 / 5
Amazing Kerala Package by IRCTC Now Visit Kerala at a Budget Friendly Price

ಈ ಟೂರ್ ಪ್ಯಾಕೇಜ್ ಇದು 11,980 ರೂ.ನಿಂದ ಪ್ರಾರಂಭವಾಗಲಿದೆ. ಸ್ಲೀಪರ್ ಮತ್ತು ಥರ್ಡ್ ಎಸಿ ಕ್ಲಾಸ್ ಮೂಲಕ ರೈಲಿನಲ್ಲಿ ಪ್ರವಾಸಿಗರು ಕೇರಳಕ್ಕೆ ತೆರಳಬಹುದಾಗಿದೆ.

3 / 5
Amazing Kerala Package by IRCTC Now Visit Kerala at a Budget Friendly Price

ಪ್ರವಾಸ ಪ್ಯಾಕೇಜ್ ಅಡಿ ನೋಂದಾಯಿಸಿದವರಿಗೆ 3 ಉಪಹಾರವನ್ನು ಸಹ ನೀಡಲಾಗುತ್ತದೆ. ಮೊದಲು ಜನರನ್ನು ಮುನ್ನಾರ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಜನರನ್ನು ರಾಷ್ಟ್ರೀಯ ಉದ್ಯಾನವನ, ಟೀ ಮ್ಯೂಸಿಯಂ ಮತ್ತು ಎಕೋ ಪಾಯಿಂಟ್‌ಗೆ ಕರೆದೊಯ್ಯಲಾಗುತ್ತದೆ.

4 / 5
Amazing Kerala Package by IRCTC Now Visit Kerala at a Budget Friendly Price

ಪ್ರವಾಸಿಗರು ಅಲೆಪ್ಪಿಯಲ್ಲಿ ಹಿನ್ನೀರಿನಲ್ಲಿ ವಿಹಾರವನ್ನೂ ಮಾಡಬಹುದಾಗಿದೆ. ಒಟ್ಟಾರೆಯಾಗಿ, ಐಆರ್​​ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಮೂಲಕ ಜನರು ಕಡಿಮೆ ಸಮಯದಲ್ಲಿ ಕೇರಳದ ಎರಡು ಅದ್ಭುತ ಸ್ಥಳಗಳನ್ನು ಆನಂದಿಸಲು ಸಾಧ್ಯವಾಗಲಿದೆ ಎಂದು ಐಆರ್​​ಸಿಟಿಸಿ ಪ್ರಕಟಣೆ ತಿಳಿಸಿದೆ.

5 / 5
Follow us
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ