AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AR Rahman Birthday: ಆಸ್ಕರ್ ಟ್ರೋಫಿ ಕಳೆದು ಹಾಕಿದ್ದ ರೆಹಮಾನ್; ಇಲ್ಲಿವೆ ಖ್ಯಾತ ಸಂಗೀತ ನಿರ್ದೇಶಕನ ಬಗ್ಗೆ ಗೊತ್ತಿಲ್ಲದ 8 ವಿಚಾರಗಳು

AR Rahman Birthday: ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್​ ಅವರು ಇಂದು (ಜನವರಿ 6) 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುವ ಹೊಸ ತಲೆಮಾರಿನ ಹಲವರಿಗೆ ಅವರು ಮಾದರಿ. ಅವರ ಬಗ್ಗೆ ಗೊತ್ತಿರದೆ ಇರುವ 8 ವಿಚಾರಗಳು ಇಲ್ಲಿವೆ.

TV9 Web
| Edited By: |

Updated on: Jan 06, 2022 | 1:51 PM

Share
ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್​ ಅವರು ಇಂದು (ಜನವರಿ 6) 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುವ ಹೊಸ ತಲೆಮಾರಿನ ಹಲವರಿಗೆ ಅವರು ಮಾದರಿ. ಅವರ ಬಗ್ಗೆ ಗೊತ್ತಿರದೆ ಇರುವ 8 ವಿಚಾರಗಳು ಇಲ್ಲಿವೆ.

ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್​ ಅವರು ಇಂದು (ಜನವರಿ 6) 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುವ ಹೊಸ ತಲೆಮಾರಿನ ಹಲವರಿಗೆ ಅವರು ಮಾದರಿ. ಅವರ ಬಗ್ಗೆ ಗೊತ್ತಿರದೆ ಇರುವ 8 ವಿಚಾರಗಳು ಇಲ್ಲಿವೆ.

1 / 9
ರೆಹಮಾನ್ ಅವರು ಬಹಳ ಸಣ್ಣ ವಯಸ್ಸಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಝಾಕಿರ್​ ಹುಸೇನ್​, ಇಳಯರಾಜ, ವೈದ್ಯನಾಥನ್​, ಜತೆ ರೆಹಮಾನ್​ ಒಳ್ಳೆಯ ಒಡನಾಟ ಹೊಂದಿದ್ದರು. ಇವರಿಂದ ರೆಹಮಾನ್​ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡರು.

ರೆಹಮಾನ್ ಅವರು ಬಹಳ ಸಣ್ಣ ವಯಸ್ಸಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಝಾಕಿರ್​ ಹುಸೇನ್​, ಇಳಯರಾಜ, ವೈದ್ಯನಾಥನ್​, ಜತೆ ರೆಹಮಾನ್​ ಒಳ್ಳೆಯ ಒಡನಾಟ ಹೊಂದಿದ್ದರು. ಇವರಿಂದ ರೆಹಮಾನ್​ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡರು.

2 / 9
‘ಅವೆಂಜರ್ಸ್​; ಎಂಡ್​ಗೇಮ್’​​ನ ಭಾರತದ ರಿಲೀಸ್​ಗೆ ಎ.ಆರ್​. ರೆಹಮಾನ್ ವಿಶೇಷ ಹಾಡನ್ನು ಕಂಪೋಸ್​ ಮಾಡಿದ್ದರು. ಒಂದೇ ವರ್ಷದಲ್ಲಿ ಎರಡು ಆಸ್ಕರ್​ ಅವಾರ್ಡ್​ ಪಡೆದ ಏಷ್ಯಾದ ಮೊದಲ ಪ್ರಜೆ​ ಎನ್ನುವ ಖ್ಯಾತಿ ಇವರದ್ದು.

‘ಅವೆಂಜರ್ಸ್​; ಎಂಡ್​ಗೇಮ್’​​ನ ಭಾರತದ ರಿಲೀಸ್​ಗೆ ಎ.ಆರ್​. ರೆಹಮಾನ್ ವಿಶೇಷ ಹಾಡನ್ನು ಕಂಪೋಸ್​ ಮಾಡಿದ್ದರು. ಒಂದೇ ವರ್ಷದಲ್ಲಿ ಎರಡು ಆಸ್ಕರ್​ ಅವಾರ್ಡ್​ ಪಡೆದ ಏಷ್ಯಾದ ಮೊದಲ ಪ್ರಜೆ​ ಎನ್ನುವ ಖ್ಯಾತಿ ಇವರದ್ದು.

3 / 9
2009ರಲ್ಲಿ ತೆರೆಗೆ ಬಂದ ‘ಸ್ಲಮ್​ಡಾಗ್​ ಮಿಲಿಯನೇರ್’​ ಸಿನಿಮಾಗಾಗಿ 2 ಗ್ರ್ಯಾಮಿ ಅವಾರ್ಡ್​, ಒಂದು ಬಿಎಎಫ್​ಟಿಎ ಮತ್ತು ಒಂದು ಗೋಲ್ಡನ್​ ಗ್ಲೋಬ್​ ಅವಾರ್ಡ್​​ ಸಿಕ್ಕಿದೆ.

2009ರಲ್ಲಿ ತೆರೆಗೆ ಬಂದ ‘ಸ್ಲಮ್​ಡಾಗ್​ ಮಿಲಿಯನೇರ್’​ ಸಿನಿಮಾಗಾಗಿ 2 ಗ್ರ್ಯಾಮಿ ಅವಾರ್ಡ್​, ಒಂದು ಬಿಎಎಫ್​ಟಿಎ ಮತ್ತು ಒಂದು ಗೋಲ್ಡನ್​ ಗ್ಲೋಬ್​ ಅವಾರ್ಡ್​​ ಸಿಕ್ಕಿದೆ.

4 / 9
ಎ.ಆರ್. ರೆಹಮಾನ್​ ಮೊದಲ ಹೆಸರು ಎ.ಎಸ್​. ದಿಲೀಪ್​ ಕುಮಾರ್​. ಹಿಂದೂ ಕುಟುಂಬದಲ್ಲಿ ಜನಿಸಿದ ಅವರು 23 ವರ್ಷಕ್ಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

ಎ.ಆರ್. ರೆಹಮಾನ್​ ಮೊದಲ ಹೆಸರು ಎ.ಎಸ್​. ದಿಲೀಪ್​ ಕುಮಾರ್​. ಹಿಂದೂ ಕುಟುಂಬದಲ್ಲಿ ಜನಿಸಿದ ಅವರು 23 ವರ್ಷಕ್ಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

5 / 9
ಚಿಕ್ಕವರಿದ್ದಾಗ ರೆಹಮಾನ್​ ‘ವಂಡರ್​ ಬಲೂನ್​’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದು ದೂರದರ್ಶನದಲ್ಲಿ ಪ್ರಸಾರ ಆಗುತ್ತಿತ್ತು.

ಚಿಕ್ಕವರಿದ್ದಾಗ ರೆಹಮಾನ್​ ‘ವಂಡರ್​ ಬಲೂನ್​’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದು ದೂರದರ್ಶನದಲ್ಲಿ ಪ್ರಸಾರ ಆಗುತ್ತಿತ್ತು.

6 / 9
ಆಸ್ಕರ್​ ಅವಾರ್ಡ್​ಅನ್ನು ರೆಹಮಾನ್​ ಮನೆಯಲ್ಲಿ ಕಳೆದುಕೊಂಡಿದ್ದರು. ಅದನ್ನು ಎಲ್ಲಿಟ್ಟಿದ್ದೆ ಎಂಬುದು ಅವರಿಗೆ ನೆನಪಿರಲಿಲ್ಲ. ಹಲವು ದಿನಗಳ ಬಳಿಕ ಈ ಅವಾರ್ಡ್​ ಪತ್ತೆ ಆಗಿತ್ತು.

ಆಸ್ಕರ್​ ಅವಾರ್ಡ್​ಅನ್ನು ರೆಹಮಾನ್​ ಮನೆಯಲ್ಲಿ ಕಳೆದುಕೊಂಡಿದ್ದರು. ಅದನ್ನು ಎಲ್ಲಿಟ್ಟಿದ್ದೆ ಎಂಬುದು ಅವರಿಗೆ ನೆನಪಿರಲಿಲ್ಲ. ಹಲವು ದಿನಗಳ ಬಳಿಕ ಈ ಅವಾರ್ಡ್​ ಪತ್ತೆ ಆಗಿತ್ತು.

7 / 9
ರೆಹಮಾನ್​ ತಂದೆ ಆರ್​.ಕೆ. ಶೇಖರ್​ ಅವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ರೆಹಮಾನ್​ ತಂದೆ ಆರ್​.ಕೆ. ಶೇಖರ್​ ಅವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ.

8 / 9
2013ರಲ್ಲಿ ಕೆನಡಾದ ರಸ್ತೆ ಒಂದಕ್ಕೆ ರೆಹಮಾನ್​​ ಹೆಸರನ್ನು ಇಡಲಾಗಿದೆ.

2013ರಲ್ಲಿ ಕೆನಡಾದ ರಸ್ತೆ ಒಂದಕ್ಕೆ ರೆಹಮಾನ್​​ ಹೆಸರನ್ನು ಇಡಲಾಗಿದೆ.

9 / 9
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ