ಕರ್ನಾಟಕದಲ್ಲಿ ಶ್ರೀರಾಮೋತ್ಸವ: ರಂಗೋಲಿಯಲ್ಲಿ ಮೂಡಿದವು ಅಯೋಧ್ಯಾಪತಿಯ ಭಾವಚಿತ್ರಗಳು
ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿ ಎಲ್ಲಡೆ ಶ್ರೀರಾಮೋತ್ಸವ ವಾತಾವರಣವಿದ್ದು, ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ರಂಗೋಲಿಯಲ್ಲಿ ರಾಮನನ್ನು ಬಿಡಿಸಲಾಗಿದೆ.

1 / 10

2 / 10

3 / 10

4 / 10

5 / 10

6 / 10

7 / 10

8 / 10

9 / 10

10 / 10