AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಶ್ರೀರಾಮೋತ್ಸವ: ರಂಗೋಲಿಯಲ್ಲಿ ಮೂಡಿದವು ಅಯೋಧ್ಯಾಪತಿಯ ಭಾವಚಿತ್ರಗಳು

ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಪ್ರಾಣ‌ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿ ಎಲ್ಲಡೆ ಶ್ರೀರಾಮೋತ್ಸವ ವಾತಾವರಣವಿದ್ದು, ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ರಂಗೋಲಿಯಲ್ಲಿ ರಾಮನನ್ನು ಬಿಡಿಸಲಾಗಿದೆ.

TV9 Web
| Updated By: ವಿವೇಕ ಬಿರಾದಾರ

Updated on: Jan 22, 2024 | 9:59 AM

Ayodhya Ram Mandir Pran Pratishtan: Srirama Photos in Rangali at Bagalkot and chitradurga

ಅಯೋಧ್ಯೆಯಲ್ಲಿ ಇಂದು (ಜ.22) ರಾಮಲಲ್ಲಾ ಪ್ರಾಣ‌ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಸಂಭ್ರಮ ಮನೆ ಮಾಡಿದೆ.

1 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ರಾಜ್ಯದಲ್ಲಿ ಎಲ್ಲಡೆ ಶ್ರೀರಾಮೋತ್ಸವ ವಾತಾವರಣವಿದ್ದು, ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ರಂಗೋಲಿಯಲ್ಲಿ ರಾಮನನ್ನು ಬಿಡಿಸಲಾಗಿದೆ.

2 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ರಸ್ತೆಯಲ್ಲಿ ರಂಗೋಲಿ ಮೂಲಕ ಪ್ರಭು ಶ್ರೀರಾಮಚಂದ್ರನ ಚಿತ್ರ ತೆಗೆಯಲಾಗಿದೆ.

3 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಈ ರಂಗೋಲಿಗಳನ್ನು ಮಕ್ಕಳು ಬಿಡಿಸಿದ್ದು, ಸೀತಾರಾಮರ ಚಿತ್ರ ಬಿಡಸಾಲಗಿದೆ.

4 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಗಾರೆಹಟ್ಟಿ ಬಡಾವಣೆ ಸಂಪೂರ್ಣ ಕೇಸರಿಮಯವಾಗಿದೆ.

5 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಇನ್ನು ಬಾಗಲಕೋಟೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಕ್ಯಾಂಪಸ್ ಸಂಪೂರ್ಣ ಕೇಸರಿಮಯವಾಗಿದೆ.

6 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಎಮ್​ಬಿಬಿಎಸ್ ವಿದ್ಯಾರ್ಥಿನಿಯರು ರಂಗೋಲಿಯಲ್ಲಿ ರಾಮನ ಭಾವಚಿತ್ರ ಬಿಡಿಸಿದ್ದಾರೆ.

7 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ರಾಮ ಮಂದಿರ ಚಿತ್ರ ಬಿಡಿಸಿದ್ದಾರೆ.

8 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಅಲ್ಲದೇ ವಿದ್ಯಾರ್ಥಿನಿಯರು ಓಂ, ಸ್ವಸ್ತಿಕ್​ ಅನ್ನು ತೆಗೆದಿದ್ದಾರೆ.

9 / 10
Ayodhya Ram Mandir Pran Pratishtan: Srirama Photos in Rangali at Bagalkot and chitradurga

ಕ್ಯಾಂಪಸ್​ನಲ್ಲಿರುವ ಶಿವ ದೇಗುಲವನ್ನು ಅಲಂಕಾರ ಮಾಡಲಾಗಿದೆ.

10 / 10
Follow us
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ