AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಕಲರ್ ಫುಲ್ ವಿದ್ಯಾರ್ಥಿನಿಯರು ಕಾಲೇಜಿನ ಅಂದವನ್ನೇ ಹೆಚ್ಚಿಸಿದರು, ಸಂದರ್ಭ ಏನು?

ಅಲ್ಲಿ ಯುವತಿಯರು ಕಲರ್ ಫುಲ್ ಸ್ಯಾರಿಯಲ್ಲಿ ಕಂಗೊಳಿಸುತ್ತಿದ್ದರು. ಯುವಕರು ಬಿಳಿ ಧೋತಿ ಹಳದಿ ಪಟಗದಲ್ಲಿ ಮಿಂಚುತ್ತಿದ್ದರು. ರಂಗೋಲಿಗಳ ಅಲಂಕಾರ ಕಣ್ಮನ ಸೆಳೆದರೆ ಉತ್ತರ ಕರ್ನಾಟಕದ ಜವಾರಿ ಊಟ, ತಿನಿಸು ಬಾಯಲ್ಲಿ ನೀರು ತರಿಸುತ್ತಿದ್ದವು. ಇಂತಹ ಸಂಭ್ರಮ ಕಂಡುಬಂದಿದ್ದು ಎಲ್ಲಿ ಅಂತಿರಾ ಇಲ್ಲಿದೆ ನೋಡಿ ಡಿಟೇಲ್ಸ್‌‌‌.

TV9 Web
| Updated By: ಸಾಧು ಶ್ರೀನಾಥ್​|

Updated on: Jan 12, 2023 | 2:56 PM

Share
ಅಲ್ಲಿ ಯುವತಿಯರು ಕಲರ್ ಫುಲ್ ಸ್ಯಾರಿಯಲ್ಲಿ ಕಂಗೊಳಿಸುತ್ತಿದ್ದರು. ಯುವಕರು ಬಿಳಿ ಧೋತಿ ಹಳದಿ ಪಟಗದಲ್ಲಿ ಮಿಂಚುತ್ತಿದ್ದರು. ರಂಗೋಲಿಗಳ ಅಲಂಕಾರ ಕಣ್ಮನ ಸೆಳೆದರೆ ಉತ್ತರ ಕರ್ನಾಟಕದ ಜವಾರಿ ಊಟ, ತಿನಿಸು ಬಾಯಲ್ಲಿ ನೀರು ತರಿಸುತ್ತಿದ್ದವು. ಇಂತಹ ಸಂಭ್ರಮ ಕಂಡುಬಂದಿದ್ದು ಎಲ್ಲಿ ಅಂತಿರಾ ಇಲ್ಲಿದೆ ನೋಡಿ ಡಿಟೇಲ್ಸ್‌‌‌.

ಅಲ್ಲಿ ಯುವತಿಯರು ಕಲರ್ ಫುಲ್ ಸ್ಯಾರಿಯಲ್ಲಿ ಕಂಗೊಳಿಸುತ್ತಿದ್ದರು. ಯುವಕರು ಬಿಳಿ ಧೋತಿ ಹಳದಿ ಪಟಗದಲ್ಲಿ ಮಿಂಚುತ್ತಿದ್ದರು. ರಂಗೋಲಿಗಳ ಅಲಂಕಾರ ಕಣ್ಮನ ಸೆಳೆದರೆ ಉತ್ತರ ಕರ್ನಾಟಕದ ಜವಾರಿ ಊಟ, ತಿನಿಸು ಬಾಯಲ್ಲಿ ನೀರು ತರಿಸುತ್ತಿದ್ದವು. ಇಂತಹ ಸಂಭ್ರಮ ಕಂಡುಬಂದಿದ್ದು ಎಲ್ಲಿ ಅಂತಿರಾ ಇಲ್ಲಿದೆ ನೋಡಿ ಡಿಟೇಲ್ಸ್‌‌‌.

1 / 13
ಇಳಕಲ್ ಸೀರೆಯುಟ್ಟ ಯುವತಿಯರ ಸಂಭ್ರಮ, ಧೋತಿ, ಹಳದಿ ಪಟಗದಲ್ಲಿ ಯುವಕರ ಪೋಸ್. ಉತ್ತರ ಕರ್ನಾಟಕ ಉಡುಗೆ ತೊಡುಗೆಯಲ್ಲಿ ರ್ಯಾಂಪ್ ವಾಕ್. ರಂಗೋಲಿ ಅಲಂಕಾರ ಜವಾರಿ ಊಟ..

ಇಳಕಲ್ ಸೀರೆಯುಟ್ಟ ಯುವತಿಯರ ಸಂಭ್ರಮ, ಧೋತಿ, ಹಳದಿ ಪಟಗದಲ್ಲಿ ಯುವಕರ ಪೋಸ್. ಉತ್ತರ ಕರ್ನಾಟಕ ಉಡುಗೆ ತೊಡುಗೆಯಲ್ಲಿ ರ್ಯಾಂಪ್ ವಾಕ್. ರಂಗೋಲಿ ಅಲಂಕಾರ ಜವಾರಿ ಊಟ..

2 / 13
 ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಪದವಿ ಕಲಾ ವಿದ್ಯಾಲಯದಲ್ಲಿ Bagalakote Basaveshwara Arts College.

ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಪದವಿ ಕಲಾ ವಿದ್ಯಾಲಯದಲ್ಲಿ Bagalakote Basaveshwara Arts College.

3 / 13
ಬಸವೇಶ್ವರ ಪದವಿ ಕಲಾ ವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿಗಳು ಸಂಭ್ರಮದಲ್ಲಿ ತೇಲಾಡಿದರು. ಇದಕ್ಕೆ ಕಾರಣ  ಪದವಿ ಕಲಾ ಕಾಲೇಜಿನ ವತಿಯಿಂದ ಆಯೋಜಿಸಿದ್ದ"ಸಂಕ್ರಾಂತಿ ಸಂಭ್ರಮ" ಆಚರಣೆ.

ಬಸವೇಶ್ವರ ಪದವಿ ಕಲಾ ವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿಗಳು ಸಂಭ್ರಮದಲ್ಲಿ ತೇಲಾಡಿದರು. ಇದಕ್ಕೆ ಕಾರಣ ಪದವಿ ಕಲಾ ಕಾಲೇಜಿನ ವತಿಯಿಂದ ಆಯೋಜಿಸಿದ್ದ"ಸಂಕ್ರಾಂತಿ ಸಂಭ್ರಮ" ಆಚರಣೆ.

4 / 13
ಕಾಲೇಜು ಹಾಲ್ ನಲ್ಲಿ ಕಲರ್ ಫುಲ್ ರಂಗೋಲಿ ಬಿಡಿಸಿ ಕಾಲೇಜು ಅಂದವನ್ನೇ ವಿದ್ಯಾರ್ಥಿನಿಯರು ಹೆಚ್ಚಿಸಿದ್ದರು.

ಕಾಲೇಜು ಹಾಲ್ ನಲ್ಲಿ ಕಲರ್ ಫುಲ್ ರಂಗೋಲಿ ಬಿಡಿಸಿ ಕಾಲೇಜು ಅಂದವನ್ನೇ ವಿದ್ಯಾರ್ಥಿನಿಯರು ಹೆಚ್ಚಿಸಿದ್ದರು.

5 / 13
ನಮ್ಮ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶ ವಿದ್ಯಾರ್ಥಿಗಳಿಗೆ, ಅದರ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಸಂಕ್ರಾಂತಿ ಸಂಭ್ರಮ ಆಯೋಜಿಸಿತ್ತು.

ನಮ್ಮ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶ ವಿದ್ಯಾರ್ಥಿಗಳಿಗೆ, ಅದರ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಸಂಕ್ರಾಂತಿ ಸಂಭ್ರಮ ಆಯೋಜಿಸಿತ್ತು.

6 / 13
ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ ಮಹತ್ವವಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಸಡಗರ ಇನ್ನೂ ಹೆಚ್ಚು ಅಂತಾನೆ ಹೇಳಬಹುದು. ಅದೇ ಪ್ರಕಾರ ಇಂದು ಬಿವಿವಿ ಸಂಘದಲ್ಲಿ ಸಂಕ್ರಾಂತಿ ಸಡಗರವೇ ಆವರಿಸಿತ್ತು.

ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ ಮಹತ್ವವಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಸಡಗರ ಇನ್ನೂ ಹೆಚ್ಚು ಅಂತಾನೆ ಹೇಳಬಹುದು. ಅದೇ ಪ್ರಕಾರ ಇಂದು ಬಿವಿವಿ ಸಂಘದಲ್ಲಿ ಸಂಕ್ರಾಂತಿ ಸಡಗರವೇ ಆವರಿಸಿತ್ತು.

7 / 13
ಇನ್ನು ರಂಗೋಲಿ ಹಾಕಿ ಕಾಲೇಜಿಗೆ ಮೆರುಗು ನೀಡಿದ್ದು ಒಂದು ಕಡೆ  ಆದರೆ ಮನೆಯಿಂದ ಎಲ್ಲ ವಿದ್ಯಾರ್ಥಿಗಳು  ಉತ್ತರ ಕರ್ನಾಟಕದ ಹೋಳಿಗೆ, ಖಡಕ್ ರೊಟ್ಟಿ, ಚಟ್ನಿ ಸೇರಿದಂತೆ ಜವಾರಿ ಊಟ ತಯಾರಿಸಿ ತಂದಿದ್ದರು. (ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ)

ಇನ್ನು ರಂಗೋಲಿ ಹಾಕಿ ಕಾಲೇಜಿಗೆ ಮೆರುಗು ನೀಡಿದ್ದು ಒಂದು ಕಡೆ ಆದರೆ ಮನೆಯಿಂದ ಎಲ್ಲ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಹೋಳಿಗೆ, ಖಡಕ್ ರೊಟ್ಟಿ, ಚಟ್ನಿ ಸೇರಿದಂತೆ ಜವಾರಿ ಊಟ ತಯಾರಿಸಿ ತಂದಿದ್ದರು. (ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ)

8 / 13
ವಿದ್ಯಾರ್ಥಿಗಳು ತಾವೇ ಖುದ್ದಾಗಿ ತಯಾರಿಸಿ ತಂದಿದ್ದು ವಿಶೇಷವಾಗಿತ್ತು. ಜೊತೆಗೆ ಚಕ್ಕುಲಿ ಚೂಡಾ, ಮಂಡಕ್ಕಿ, ಸಿಹಿ ತಿನಿಸು ಕೂಡ ಮಾಡಿ ತಂದಿದ್ದ ಆಹಾರ ಪದಾರ್ಥವನ್ನು ಕಾಲೇಜು ಉಪನ್ಯಾಸಕರು ರುಚಿ ಸವಿದರು.

ವಿದ್ಯಾರ್ಥಿಗಳು ತಾವೇ ಖುದ್ದಾಗಿ ತಯಾರಿಸಿ ತಂದಿದ್ದು ವಿಶೇಷವಾಗಿತ್ತು. ಜೊತೆಗೆ ಚಕ್ಕುಲಿ ಚೂಡಾ, ಮಂಡಕ್ಕಿ, ಸಿಹಿ ತಿನಿಸು ಕೂಡ ಮಾಡಿ ತಂದಿದ್ದ ಆಹಾರ ಪದಾರ್ಥವನ್ನು ಕಾಲೇಜು ಉಪನ್ಯಾಸಕರು ರುಚಿ ಸವಿದರು.

9 / 13
 ದಿನಾಲು ಕಾಲೇಜು /ಕ್ಲಾಸ್ ಅಂತಿದ್ದ ವಿದ್ಯಾರ್ಥಿಗಳಿಗೆ ಈ ಸಂಕ್ರಾಂತಿಯ ಸಂಭ್ರಮ ವಿಭಿನ್ನ ಅನುಭವ ನೀಡ್ತು.

ದಿನಾಲು ಕಾಲೇಜು /ಕ್ಲಾಸ್ ಅಂತಿದ್ದ ವಿದ್ಯಾರ್ಥಿಗಳಿಗೆ ಈ ಸಂಕ್ರಾಂತಿಯ ಸಂಭ್ರಮ ವಿಭಿನ್ನ ಅನುಭವ ನೀಡ್ತು.

10 / 13
ಇನ್ನು ಕಲರ್ ಕಲರ್ ಸೀರೆಯಲ್ಲಿ ಗಾಗಲ್ ಹಾಕಿ ಪೋಸ್ ನೀಡಿದ ವಿದ್ಯಾರ್ಥಿನಿಯರು, ಧೋತಿಯಲ್ಲಿ ಮಿಂಚುತ್ತಿದ್ದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಮಿತಿಯಿರಲಿಲ್ಲ. ಎಲ್ಲರೂ ಸಂಕ್ರಾಂತಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅಡುಗೆ ಮಾಡಿ ಆಹಾರ ಸವಿದು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದರು..

ಇನ್ನು ಕಲರ್ ಕಲರ್ ಸೀರೆಯಲ್ಲಿ ಗಾಗಲ್ ಹಾಕಿ ಪೋಸ್ ನೀಡಿದ ವಿದ್ಯಾರ್ಥಿನಿಯರು, ಧೋತಿಯಲ್ಲಿ ಮಿಂಚುತ್ತಿದ್ದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಮಿತಿಯಿರಲಿಲ್ಲ. ಎಲ್ಲರೂ ಸಂಕ್ರಾಂತಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅಡುಗೆ ಮಾಡಿ ಆಹಾರ ಸವಿದು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದರು..

11 / 13
ಒಟ್ಟಿನಲ್ಲಿ ಕಾಲೇಜಿನಲ್ಲಿ ದಿನಾಲು ಕಾಲೇಜು, ಅಸೈನ್ಮೆಂಟ್ ಅಂತಿದ್ದ ಕ್ಯಾಂಪಸ್ ನಲ್ಲಿ ಅಂದು ಸಂಕ್ರಾಂತಿ  ಕಳೆ ಮೈದಳೆದಿತ್ತು. ಎಲ್ಲ ವಿದ್ಯಾರ್ಥಿಗಳು ಸಂಕ್ರಾಂತಿ ಆಚರಿಸೋದರ ಜೊತೆಗೆ  ದೇಶಿ ಸಂಸ್ಕೃತಿ ಬಿಂಬಿಸಿದ್ದು ಶ್ಲಾಘನೀಯವಾಗಿತ್ತು.

ಒಟ್ಟಿನಲ್ಲಿ ಕಾಲೇಜಿನಲ್ಲಿ ದಿನಾಲು ಕಾಲೇಜು, ಅಸೈನ್ಮೆಂಟ್ ಅಂತಿದ್ದ ಕ್ಯಾಂಪಸ್ ನಲ್ಲಿ ಅಂದು ಸಂಕ್ರಾಂತಿ ಕಳೆ ಮೈದಳೆದಿತ್ತು. ಎಲ್ಲ ವಿದ್ಯಾರ್ಥಿಗಳು ಸಂಕ್ರಾಂತಿ ಆಚರಿಸೋದರ ಜೊತೆಗೆ ದೇಶಿ ಸಂಸ್ಕೃತಿ ಬಿಂಬಿಸಿದ್ದು ಶ್ಲಾಘನೀಯವಾಗಿತ್ತು.

12 / 13
ಎಲ್ಲರೂ ಸಂಕ್ರಾಂತಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅಡುಗೆ ಮಾಡಿ ಆಹಾರ ಸವಿದು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದರು..

ಎಲ್ಲರೂ ಸಂಕ್ರಾಂತಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅಡುಗೆ ಮಾಡಿ ಆಹಾರ ಸವಿದು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದರು..

13 / 13
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ