ಮೈಸೂರಿನಲ್ಲಿ ಸಫಾರಿಗೆ ಹೋದವರಿಗೆ ಬಂಪರ್; ಈ ಫೋಟೋಗಳನ್ನ ನೋಡಿ
ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ದಮ್ಮನಕಟ್ಟೆಗೆ ಸಫಾರಿಗೆ ಹೋದ ಪ್ರವಾಸಿಗರಿಗೆ ಫುಲ್ ಖುಷ್ ಆಗಿದೆ. ಪ್ರವಾಸಿಗರ ಕ್ಯಾಮರಾಗೆ ಕರಡಿ ಮತ್ತು ಚಿರತೆ ಸೆರೆಯಾಗಿದೆ.
Updated on:Jul 06, 2022 | 2:41 PM

ಸಪಾರಿ ವೇಳೆ ಪ್ರವಾಸಿಗರ ಕ್ಯಾಮರಾಗೆ ಚಿರತೆ ದೃಶ್ಯ ಸೆರೆಯಾಗಿದೆ.

ಮರದ ಮೇಲೆ ಕೂತಿದ್ದ ಚಿರತೆ ಆಚೆ- ಈಚೆ ನೋಡುತ್ತಿತ್ತು.

ಚಿರತೆ ಮರ ಹತ್ತಿ ಪೋಸ್ ಕೊಟ್ಟಿದೆ. ಫೋಟೋ ಕ್ಲಿಕ್ಕಿಸಿದ ನಂತರ ಮರದಿಂದ ಕೆಳಗೆ ಇಳಿಯಿತು.

ಮರದ ಬಳಿ ಕರಡಿಯೊಂದು ಕುಳಿತಿದೆ.

ಸಫಾರಿ ವಾಹನ ನೋಡುತ್ತಿದ್ದಂತೆ ಕರಡಿ ಕಾಡಿನ ಒಳಗೆ ಹೋಯಿತು
Published On - 2:41 pm, Wed, 6 July 22
Related Photo Gallery

ಸ್ಫೋಟಕ ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ಬಾಂಗ್ಲಾ ಬ್ಯಾಟರ್

IPL 2025: ಇಂದಿನ ಪಂದ್ಯಕ್ಕೆ 8 ಆಟಗಾರರು ಅಲಭ್ಯ..!

IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುವುದು ಖಚಿತ..!

IPL 2025: ಐಪಿಎಲ್ 2025 ಪ್ಲೇಆಫ್ ರೇಸ್ನಿಂದ 4 ತಂಡಗಳು ಔಟ್

IPL 2025: ಇಂದು 2 ತಂಡಗಳು ಗೆದ್ದರೆ RCB ಪ್ಲೇಆಫ್ಗೆ..!

RCB ಅಭಿಮಾನಿಗಳ ಅಭಿಮಾನ ನೋಡಿ ಭಾವುಕರಾದ ವಿರಾಟ್ ಕೊಹ್ಲಿ

Daily horoscope: ಇಂದು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ

IPL 2025: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

RCB ತಂಡದ 7 ವಿದೇಶಿ ಆಟಗಾರರ ಆಗಮನ: ಒಬ್ಬರಿಗಾಗಿ ವೇಟಿಂಗ್

IPL 2025: RCB ಗೆದ್ದರೆ ಅಥವಾ ಸೋತರೆ ಏನಾಗಲಿದೆ?
ಆಪರೇಷನ್ ಸಿಂಧೂರ್ನ ಮತ್ತೊಂದು ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

ಕೃಷಿ ಹೊಂಡದಲ್ಲಿ ಈಜಾಡಿದ ಕಾಡಾನೆ: ಗಜರಾಜನ ತುಂಟಾಟ ವಿಡಿಯೋ ನೋಡಿ

ಚಾರ್ಮಿನಾರ್ ಬಳಿ ಅಗ್ನಿ ಅವಘಡ, 17 ಮಂದಿ ಸಾವು

VIDEO: RCB ಅಭಿಮಾನಿಗಳ ಈ ಅಭಿಮಾನಕ್ಕೆ ಏನೆಂದು ಹೆಸರಿಡಲಿ?

ಬ್ರೂಕ್ಲಿನ್ ಸೇತುವೆಗೆ ಮೆಕ್ಸಿಕನ್ ನೌಕಾಪಡೆಯ ಹಡಗು ಡಿಕ್ಕಿ

Weekly Horoscope: ಮೇ 19 ರಿಂದ 25 ರವರೆಗಿನ ವಾರ ಭವಿಷ್ಯ

Daily Devotional: ದೇವರಿಗೆ ಆರತಿ ಮಾಡುವಾಗ ಕೈ ಜಾರಿದರೆ ಏನು ಸೂಚನೆ?

Daily horoscope: ಇಂದು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ

ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
