Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಉತ್ಸವ: ಗಮನ ಸೆಳೆದ ವಿವಿಧ ಪುಪ್ಪಗಳಲ್ಲಿ ಅರಳಿದ ಕಾಂತಾರ ಪಂಜುರ್ಲಿ ದೈವ

ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್​ ರೆಡ್ಡಿ ಚಾಲನೆ ನೀಡಿದರು.

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 21, 2023 | 5:46 PM

ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್​ ರೆಡ್ಡಿ ಚಾಲನೆ
ನೀಡಿದರು. ಮತ್ಸ್ಯ ಮೇಳ, ಸಿರಿಧಾನ್ಯ ಮೇಳ, ಮರಳು ಶಿಲ್ಪ ಪ್ರದರ್ಶನ ಆಯೋಜಿಸಿದ್ದು, ಫಲಪುಷ್ಪ ಪ್ರದರ್ಶನ 
ಎಲ್ಲರ ಗಮನ ಸೆಳೆದದ್ದು ವಿಶೇಷ.

ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್​ ರೆಡ್ಡಿ ಚಾಲನೆ ನೀಡಿದರು. ಮತ್ಸ್ಯ ಮೇಳ, ಸಿರಿಧಾನ್ಯ ಮೇಳ, ಮರಳು ಶಿಲ್ಪ ಪ್ರದರ್ಶನ ಆಯೋಜಿಸಿದ್ದು, ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆದದ್ದು ವಿಶೇಷ.

1 / 5
ಪುಷ್ಪ ಪ್ರದರ್ಶನ ‌ನೋಡಿದ್ರೇ ಲಾಲ್​ ಬಾಗ್​ ಪ್ರದರ್ಶನಕ್ಕೆ ಮಾದರಿಯಿದೆ ಎಂದು ಶ್ರೀರಾಮುಲು ಹೇಳಿದರು.

ಪುಷ್ಪ ಪ್ರದರ್ಶನ ‌ನೋಡಿದ್ರೇ ಲಾಲ್​ ಬಾಗ್​ ಪ್ರದರ್ಶನಕ್ಕೆ ಮಾದರಿಯಿದೆ ಎಂದು ಶ್ರೀರಾಮುಲು ಹೇಳಿದರು.

2 / 5
ಇನ್ನು ಪುಷ್ಪ ಪ್ರದರ್ಶನ ಕ್ರೇಂದ್ರ ಬಿಂದು ಕಾಂತಾರ ಚಿತ್ರದ ಪಂಜುರ್ಲಿ ದೈವ. ವಿವಿಧ ಬಗೆಯ ಪುಪ್ಪಗಳಿಂದ 
ಪಂಜುರ್ಲಿ ದೈವವನ್ನು ನಿರ್ಮಿಸಲಾಗಿದೆ.

ಇನ್ನು ಪುಷ್ಪ ಪ್ರದರ್ಶನ ಕ್ರೇಂದ್ರ ಬಿಂದು ಕಾಂತಾರ ಚಿತ್ರದ ಪಂಜುರ್ಲಿ ದೈವ. ವಿವಿಧ ಬಗೆಯ ಪುಪ್ಪಗಳಿಂದ ಪಂಜುರ್ಲಿ ದೈವವನ್ನು ನಿರ್ಮಿಸಲಾಗಿದೆ.

3 / 5
ಪುಷ್ಪ ಪ್ರದರ್ಶನದ ಜೊತೆಗೆ ಫಲ ಪ್ರದರ್ಶನವನ್ನು ಆಯೋಜಿಸಿದ್ದು, ಕಲ್ಲಂಗಡಿ, ಕಂಬಳಕಾಯಿ ಸೇರಿದಂತೆ
ವಿವಿಧ ತರಕಾರಿ ಮತ್ತು ಹಣ್ನುಗಳಲ್ಲಿ ಕಲಾವಿದರ ಕೈಚಳಕ ಅರಳಿದ್ದು ಹೀಗೆ.

ಪುಷ್ಪ ಪ್ರದರ್ಶನದ ಜೊತೆಗೆ ಫಲ ಪ್ರದರ್ಶನವನ್ನು ಆಯೋಜಿಸಿದ್ದು, ಕಲ್ಲಂಗಡಿ, ಕಂಬಳಕಾಯಿ ಸೇರಿದಂತೆ ವಿವಿಧ ತರಕಾರಿ ಮತ್ತು ಹಣ್ನುಗಳಲ್ಲಿ ಕಲಾವಿದರ ಕೈಚಳಕ ಅರಳಿದ್ದು ಹೀಗೆ.

4 / 5
ಮತ್ಸ್ಯ ಮೇಳ ಕೂಡ ಇದ್ದು, ನೋಡುಗರ ಗಮನಸೆಳೆಯಿತು.

ಮತ್ಸ್ಯ ಮೇಳ ಕೂಡ ಇದ್ದು, ನೋಡುಗರ ಗಮನಸೆಳೆಯಿತು.

5 / 5

Published On - 5:45 pm, Sat, 21 January 23

Follow us
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ