AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಬ್ರವರಿ ತಿಂಗಳಲ್ಲಿ ಟೂರ್ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ತಾಣಗಳಿಗೆ ಭೇಟಿ ನೀಡಿ

ಚಳಿಗಾಲವು ಮುಗಿಯತ್ತಾ ಬರುತ್ತಿದೆ, ನೀವು ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ಪ್ರವಾಸಿ ತಾಣಗಳ ಹುಡುಕಾಟದಲ್ಲಿದ್ದರೆ ಇಲ್ಲಿದೆ ಮಾಹಿತಿ.

TV9 Web
| Edited By: |

Updated on:Jan 19, 2023 | 12:01 PM

Share
ಚಳಿಗಾಲವು ಮುಗಿಯತ್ತಾ ಬರುತ್ತಿದೆ, ಇಂತಹ ಸಮಯದಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸಲು ನೀವು ಬಯಸಿದರೆ ಈ ಪ್ರದೇಶಗಳಿಗೆ ಭೇಟಿ ನೀಡಿ. ಇದು ನೀವು ಫೆಬ್ರವರಿ ತಿಂಗಳ ಹವಮಾನದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

ಚಳಿಗಾಲವು ಮುಗಿಯತ್ತಾ ಬರುತ್ತಿದೆ, ಇಂತಹ ಸಮಯದಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸಲು ನೀವು ಬಯಸಿದರೆ ಈ ಪ್ರದೇಶಗಳಿಗೆ ಭೇಟಿ ನೀಡಿ. ಇದು ನೀವು ಫೆಬ್ರವರಿ ತಿಂಗಳ ಹವಮಾನದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

1 / 7
ಉದಯಪುರ, ರಾಜಸ್ಥಾನ: ಫೆಬ್ರವರಿ ತಿಂಗಳಲ್ಲಿ ಸೂರ್ಯನ ಶಾಖವು ಕಡಿಮೆ ಇರುವುದರಿಂದ ಇಲ್ಲಿನ ಕೋಟೆಗಳು ಮತ್ತು ಅರಮನೆಗಳಿಗೆ  ಭೇಟಿ ನೀಡುವುದು ಅತ್ಯಂತ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಸಮಯಲ್ಲಿ ತಾಪಮಾನವು 12 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.

ಉದಯಪುರ, ರಾಜಸ್ಥಾನ: ಫೆಬ್ರವರಿ ತಿಂಗಳಲ್ಲಿ ಸೂರ್ಯನ ಶಾಖವು ಕಡಿಮೆ ಇರುವುದರಿಂದ ಇಲ್ಲಿನ ಕೋಟೆಗಳು ಮತ್ತು ಅರಮನೆಗಳಿಗೆ ಭೇಟಿ ನೀಡುವುದು ಅತ್ಯಂತ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಸಮಯಲ್ಲಿ ತಾಪಮಾನವು 12 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.

2 / 7
ಡಿಯೋಮಾಲಿ, ಒರಿಸ್ಸಾ: ಓಡ್ರಾ ಬುಡಕಟ್ಟು ಜನಾ೦ಗಗಳ ತವರೂರಾಗಿದ್ದ ಒರಿಸ್ಸಾ ರಾಜ್ಯವು ಅಲ್ಲಿನ ಪುರಾತನ ವಾಸ್ತುಶಿಲ್ಪದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ತಾಣವಾಗಿದೆ.

ಡಿಯೋಮಾಲಿ, ಒರಿಸ್ಸಾ: ಓಡ್ರಾ ಬುಡಕಟ್ಟು ಜನಾ೦ಗಗಳ ತವರೂರಾಗಿದ್ದ ಒರಿಸ್ಸಾ ರಾಜ್ಯವು ಅಲ್ಲಿನ ಪುರಾತನ ವಾಸ್ತುಶಿಲ್ಪದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ತಾಣವಾಗಿದೆ.

3 / 7
ಕಸೌಲಿ, ಹಿಮಾಚಲ ಪ್ರದೇಶ: ಈ ಗಿರಿಧಾಮವನ್ನು ಕಣ್ತುಂಬಿಸಲು ಫೆಬ್ರವರಿ ಉತ್ತಮ ಸಮಯ. ಗಾಳಿಯಲ್ಲಿ ಸ್ವಲ್ಪ ಚಳಿ, ತಂಗಾಳಿಯುಳ್ಳ ಮುಂಜಾನೆ ದೃಶ್ಯ ಮತ್ತು ಸಂಜೆಯ ವಾತಾವರಣ ಸೂರ್ಯಾಸ್ತಗಳೊಂದಿಗೆ, ಕಸೌಲಿ ಒಂದು ಕನಸಿನ ತಾಣವಾಗಿದೆ.

ಕಸೌಲಿ, ಹಿಮಾಚಲ ಪ್ರದೇಶ: ಈ ಗಿರಿಧಾಮವನ್ನು ಕಣ್ತುಂಬಿಸಲು ಫೆಬ್ರವರಿ ಉತ್ತಮ ಸಮಯ. ಗಾಳಿಯಲ್ಲಿ ಸ್ವಲ್ಪ ಚಳಿ, ತಂಗಾಳಿಯುಳ್ಳ ಮುಂಜಾನೆ ದೃಶ್ಯ ಮತ್ತು ಸಂಜೆಯ ವಾತಾವರಣ ಸೂರ್ಯಾಸ್ತಗಳೊಂದಿಗೆ, ಕಸೌಲಿ ಒಂದು ಕನಸಿನ ತಾಣವಾಗಿದೆ.

4 / 7
ಶಿಲ್ಲಾಂಗ್, ಮೇಘಾಲಯ: ದೇಶದ ಈ ಭಾಗದಲ್ಲಿ ಮಾನ್ಸೂನ್ ಆರಂಭದಲ್ಲಿ ಪ್ರಾರಂಭವಾಗುತ್ತದೆ ಆದ್ದರಿಂದ ಈ ಸುಂದರವಾದ ಬೆಟ್ಟದ ತಾಣಕ್ಕೆ ಭೇಟಿ ನೀಡಲು ಫೆಬ್ರವರಿ ಸೂಕ್ತ ಸಮಯ. ನಿಮ್ಮವರೊಂದಿಗೆ ಒಂದು ಸುಂದರ ಕ್ಷಣಗಳನ್ನು ನೀವಿಲ್ಲಿ ಕಳೆಯಬಹುದು.

ಶಿಲ್ಲಾಂಗ್, ಮೇಘಾಲಯ: ದೇಶದ ಈ ಭಾಗದಲ್ಲಿ ಮಾನ್ಸೂನ್ ಆರಂಭದಲ್ಲಿ ಪ್ರಾರಂಭವಾಗುತ್ತದೆ ಆದ್ದರಿಂದ ಈ ಸುಂದರವಾದ ಬೆಟ್ಟದ ತಾಣಕ್ಕೆ ಭೇಟಿ ನೀಡಲು ಫೆಬ್ರವರಿ ಸೂಕ್ತ ಸಮಯ. ನಿಮ್ಮವರೊಂದಿಗೆ ಒಂದು ಸುಂದರ ಕ್ಷಣಗಳನ್ನು ನೀವಿಲ್ಲಿ ಕಳೆಯಬಹುದು.

5 / 7
ಬೆಂಗಳೂರು, ಕರ್ನಾಟಕ: ಫೆಬ್ರವರಿ ತಿಂಗಳಲ್ಲಿ ಕಡಿಮೆ ಸೂರ್ಯನ ಶಾಖವಿರುವುದರಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ನಂದಿ ಬೆಟ್ಟದಲ್ಲಿ ಮುಂಜಾನೆಯ ಸುಂದರ ವಾತಾವರಣವನ್ನು ಕಣ್ತುಂಬಿಸಿಕೊಳ್ಳಿ.

ಬೆಂಗಳೂರು, ಕರ್ನಾಟಕ: ಫೆಬ್ರವರಿ ತಿಂಗಳಲ್ಲಿ ಕಡಿಮೆ ಸೂರ್ಯನ ಶಾಖವಿರುವುದರಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ನಂದಿ ಬೆಟ್ಟದಲ್ಲಿ ಮುಂಜಾನೆಯ ಸುಂದರ ವಾತಾವರಣವನ್ನು ಕಣ್ತುಂಬಿಸಿಕೊಳ್ಳಿ.

6 / 7
ದೆಹಲಿ: ಭಾರತದ ರಾಜಧಾನಿಗೆ ಭೇಟಿ ನೀಡಲು ಫೆಬ್ರವರಿ ಅತ್ಯುತ್ತಮ ಸಮಯವಾಗಿದೆ. ನೀವು ದೆಹಲಿಯ ಐತಿಹಾಸಿಕ ಸ್ಮಾರಕಗಳ ಭೇಟಿ, ಆಹಾರ ಸವಿಯಲು ಮತ್ತು ಶಾಪಿಂಗ್‌ ಮಾಡಲು ಬಯಸಿದರೆ, ಫೆಬ್ರವರಿ ಅತ್ಯುತ್ತಮ ಸಮಯ.

ದೆಹಲಿ: ಭಾರತದ ರಾಜಧಾನಿಗೆ ಭೇಟಿ ನೀಡಲು ಫೆಬ್ರವರಿ ಅತ್ಯುತ್ತಮ ಸಮಯವಾಗಿದೆ. ನೀವು ದೆಹಲಿಯ ಐತಿಹಾಸಿಕ ಸ್ಮಾರಕಗಳ ಭೇಟಿ, ಆಹಾರ ಸವಿಯಲು ಮತ್ತು ಶಾಪಿಂಗ್‌ ಮಾಡಲು ಬಯಸಿದರೆ, ಫೆಬ್ರವರಿ ಅತ್ಯುತ್ತಮ ಸಮಯ.

7 / 7

Published On - 12:01 pm, Thu, 19 January 23

Follow Us
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ