AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಬ್ರವರಿ ತಿಂಗಳಲ್ಲಿ ಟೂರ್ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ತಾಣಗಳಿಗೆ ಭೇಟಿ ನೀಡಿ

ಚಳಿಗಾಲವು ಮುಗಿಯತ್ತಾ ಬರುತ್ತಿದೆ, ನೀವು ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ಪ್ರವಾಸಿ ತಾಣಗಳ ಹುಡುಕಾಟದಲ್ಲಿದ್ದರೆ ಇಲ್ಲಿದೆ ಮಾಹಿತಿ.

TV9 Web
| Edited By: |

Updated on:Jan 19, 2023 | 12:01 PM

Share
ಚಳಿಗಾಲವು ಮುಗಿಯತ್ತಾ ಬರುತ್ತಿದೆ, ಇಂತಹ ಸಮಯದಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸಲು ನೀವು ಬಯಸಿದರೆ ಈ ಪ್ರದೇಶಗಳಿಗೆ ಭೇಟಿ ನೀಡಿ. ಇದು ನೀವು ಫೆಬ್ರವರಿ ತಿಂಗಳ ಹವಮಾನದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

ಚಳಿಗಾಲವು ಮುಗಿಯತ್ತಾ ಬರುತ್ತಿದೆ, ಇಂತಹ ಸಮಯದಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸಲು ನೀವು ಬಯಸಿದರೆ ಈ ಪ್ರದೇಶಗಳಿಗೆ ಭೇಟಿ ನೀಡಿ. ಇದು ನೀವು ಫೆಬ್ರವರಿ ತಿಂಗಳ ಹವಮಾನದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.

1 / 7
ಉದಯಪುರ, ರಾಜಸ್ಥಾನ: ಫೆಬ್ರವರಿ ತಿಂಗಳಲ್ಲಿ ಸೂರ್ಯನ ಶಾಖವು ಕಡಿಮೆ ಇರುವುದರಿಂದ ಇಲ್ಲಿನ ಕೋಟೆಗಳು ಮತ್ತು ಅರಮನೆಗಳಿಗೆ  ಭೇಟಿ ನೀಡುವುದು ಅತ್ಯಂತ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಸಮಯಲ್ಲಿ ತಾಪಮಾನವು 12 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.

ಉದಯಪುರ, ರಾಜಸ್ಥಾನ: ಫೆಬ್ರವರಿ ತಿಂಗಳಲ್ಲಿ ಸೂರ್ಯನ ಶಾಖವು ಕಡಿಮೆ ಇರುವುದರಿಂದ ಇಲ್ಲಿನ ಕೋಟೆಗಳು ಮತ್ತು ಅರಮನೆಗಳಿಗೆ ಭೇಟಿ ನೀಡುವುದು ಅತ್ಯಂತ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಸಮಯಲ್ಲಿ ತಾಪಮಾನವು 12 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.

2 / 7
ಡಿಯೋಮಾಲಿ, ಒರಿಸ್ಸಾ: ಓಡ್ರಾ ಬುಡಕಟ್ಟು ಜನಾ೦ಗಗಳ ತವರೂರಾಗಿದ್ದ ಒರಿಸ್ಸಾ ರಾಜ್ಯವು ಅಲ್ಲಿನ ಪುರಾತನ ವಾಸ್ತುಶಿಲ್ಪದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ತಾಣವಾಗಿದೆ.

ಡಿಯೋಮಾಲಿ, ಒರಿಸ್ಸಾ: ಓಡ್ರಾ ಬುಡಕಟ್ಟು ಜನಾ೦ಗಗಳ ತವರೂರಾಗಿದ್ದ ಒರಿಸ್ಸಾ ರಾಜ್ಯವು ಅಲ್ಲಿನ ಪುರಾತನ ವಾಸ್ತುಶಿಲ್ಪದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ತಾಣವಾಗಿದೆ.

3 / 7
ಕಸೌಲಿ, ಹಿಮಾಚಲ ಪ್ರದೇಶ: ಈ ಗಿರಿಧಾಮವನ್ನು ಕಣ್ತುಂಬಿಸಲು ಫೆಬ್ರವರಿ ಉತ್ತಮ ಸಮಯ. ಗಾಳಿಯಲ್ಲಿ ಸ್ವಲ್ಪ ಚಳಿ, ತಂಗಾಳಿಯುಳ್ಳ ಮುಂಜಾನೆ ದೃಶ್ಯ ಮತ್ತು ಸಂಜೆಯ ವಾತಾವರಣ ಸೂರ್ಯಾಸ್ತಗಳೊಂದಿಗೆ, ಕಸೌಲಿ ಒಂದು ಕನಸಿನ ತಾಣವಾಗಿದೆ.

ಕಸೌಲಿ, ಹಿಮಾಚಲ ಪ್ರದೇಶ: ಈ ಗಿರಿಧಾಮವನ್ನು ಕಣ್ತುಂಬಿಸಲು ಫೆಬ್ರವರಿ ಉತ್ತಮ ಸಮಯ. ಗಾಳಿಯಲ್ಲಿ ಸ್ವಲ್ಪ ಚಳಿ, ತಂಗಾಳಿಯುಳ್ಳ ಮುಂಜಾನೆ ದೃಶ್ಯ ಮತ್ತು ಸಂಜೆಯ ವಾತಾವರಣ ಸೂರ್ಯಾಸ್ತಗಳೊಂದಿಗೆ, ಕಸೌಲಿ ಒಂದು ಕನಸಿನ ತಾಣವಾಗಿದೆ.

4 / 7
ಶಿಲ್ಲಾಂಗ್, ಮೇಘಾಲಯ: ದೇಶದ ಈ ಭಾಗದಲ್ಲಿ ಮಾನ್ಸೂನ್ ಆರಂಭದಲ್ಲಿ ಪ್ರಾರಂಭವಾಗುತ್ತದೆ ಆದ್ದರಿಂದ ಈ ಸುಂದರವಾದ ಬೆಟ್ಟದ ತಾಣಕ್ಕೆ ಭೇಟಿ ನೀಡಲು ಫೆಬ್ರವರಿ ಸೂಕ್ತ ಸಮಯ. ನಿಮ್ಮವರೊಂದಿಗೆ ಒಂದು ಸುಂದರ ಕ್ಷಣಗಳನ್ನು ನೀವಿಲ್ಲಿ ಕಳೆಯಬಹುದು.

ಶಿಲ್ಲಾಂಗ್, ಮೇಘಾಲಯ: ದೇಶದ ಈ ಭಾಗದಲ್ಲಿ ಮಾನ್ಸೂನ್ ಆರಂಭದಲ್ಲಿ ಪ್ರಾರಂಭವಾಗುತ್ತದೆ ಆದ್ದರಿಂದ ಈ ಸುಂದರವಾದ ಬೆಟ್ಟದ ತಾಣಕ್ಕೆ ಭೇಟಿ ನೀಡಲು ಫೆಬ್ರವರಿ ಸೂಕ್ತ ಸಮಯ. ನಿಮ್ಮವರೊಂದಿಗೆ ಒಂದು ಸುಂದರ ಕ್ಷಣಗಳನ್ನು ನೀವಿಲ್ಲಿ ಕಳೆಯಬಹುದು.

5 / 7
ಬೆಂಗಳೂರು, ಕರ್ನಾಟಕ: ಫೆಬ್ರವರಿ ತಿಂಗಳಲ್ಲಿ ಕಡಿಮೆ ಸೂರ್ಯನ ಶಾಖವಿರುವುದರಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ನಂದಿ ಬೆಟ್ಟದಲ್ಲಿ ಮುಂಜಾನೆಯ ಸುಂದರ ವಾತಾವರಣವನ್ನು ಕಣ್ತುಂಬಿಸಿಕೊಳ್ಳಿ.

ಬೆಂಗಳೂರು, ಕರ್ನಾಟಕ: ಫೆಬ್ರವರಿ ತಿಂಗಳಲ್ಲಿ ಕಡಿಮೆ ಸೂರ್ಯನ ಶಾಖವಿರುವುದರಿಂದ ಬೆಂಗಳೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ನಂದಿ ಬೆಟ್ಟದಲ್ಲಿ ಮುಂಜಾನೆಯ ಸುಂದರ ವಾತಾವರಣವನ್ನು ಕಣ್ತುಂಬಿಸಿಕೊಳ್ಳಿ.

6 / 7
ದೆಹಲಿ: ಭಾರತದ ರಾಜಧಾನಿಗೆ ಭೇಟಿ ನೀಡಲು ಫೆಬ್ರವರಿ ಅತ್ಯುತ್ತಮ ಸಮಯವಾಗಿದೆ. ನೀವು ದೆಹಲಿಯ ಐತಿಹಾಸಿಕ ಸ್ಮಾರಕಗಳ ಭೇಟಿ, ಆಹಾರ ಸವಿಯಲು ಮತ್ತು ಶಾಪಿಂಗ್‌ ಮಾಡಲು ಬಯಸಿದರೆ, ಫೆಬ್ರವರಿ ಅತ್ಯುತ್ತಮ ಸಮಯ.

ದೆಹಲಿ: ಭಾರತದ ರಾಜಧಾನಿಗೆ ಭೇಟಿ ನೀಡಲು ಫೆಬ್ರವರಿ ಅತ್ಯುತ್ತಮ ಸಮಯವಾಗಿದೆ. ನೀವು ದೆಹಲಿಯ ಐತಿಹಾಸಿಕ ಸ್ಮಾರಕಗಳ ಭೇಟಿ, ಆಹಾರ ಸವಿಯಲು ಮತ್ತು ಶಾಪಿಂಗ್‌ ಮಾಡಲು ಬಯಸಿದರೆ, ಫೆಬ್ರವರಿ ಅತ್ಯುತ್ತಮ ಸಮಯ.

7 / 7

Published On - 12:01 pm, Thu, 19 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ