Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭವ್ಯಾ, ಎದ್ದೇಳಿ ಭವ್ಯಾ’; ಗಡದ್ದಾಗಿ ನಿದ್ದೆ ಮಾಡಿದ ಕ್ಯಾಪ್ಟನ್ ನೋಡಿ ಸುದೀಪ್ ರಿಯಾಕ್ಷನ್ ಇದು

ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Nov 18, 2024 | 7:25 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಕಳೆದ ವಾರದ ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ. ಅವರು ಕ್ಯಾಪ್ಟನ್ ಕೂಡ ಆಗಿರುವುದರಿಂದ ನಾಮಿನೇಷನ್​ನಿಂದ ಅವರು ಬಚಾವ್ ಆಗಿದ್ದಾರೆ. ಅವರ ಫನ್ನಿ ಮೂಮೆಂಟ್ ಈಗ ವೈರಲ್ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಕಳೆದ ವಾರದ ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ. ಅವರು ಕ್ಯಾಪ್ಟನ್ ಕೂಡ ಆಗಿರುವುದರಿಂದ ನಾಮಿನೇಷನ್​ನಿಂದ ಅವರು ಬಚಾವ್ ಆಗಿದ್ದಾರೆ. ಅವರ ಫನ್ನಿ ಮೂಮೆಂಟ್ ಈಗ ವೈರಲ್ ಆಗಿದೆ.

1 / 7
ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

2 / 7
ಸುದೀಪ್​ಗೆ ಮಾತ್ರ ಡಿಸ್​​ಪ್ಲೇನಲ್ಲಿ ಎಲ್ಲವೂ ಕಾಣುತ್ತಾ ಇತ್ತು. ಆದರೆ, ಸ್ಪರ್ಧಿಗಳಿಗೆ ಸುದೀಪ್ ಅವರು ಕಾಣಿಸುತ್ತಾ ಇರಲಿಲ್ಲ. ಹೀಗಾಗಿ, ಸುದೀಪ್ ಅವರು ಯಾವ ರೀತಿಯ ರಿಯಾಕ್ಷನ್ ನೀಡುತ್ತಿದ್ದಾರೆ ಎಂಬುದು ಮನೆಯವರಿಗೆ ಗೊತ್ತಾಗುತ್ತಾ ಇರಲಿಲ್ಲ.

ಸುದೀಪ್​ಗೆ ಮಾತ್ರ ಡಿಸ್​​ಪ್ಲೇನಲ್ಲಿ ಎಲ್ಲವೂ ಕಾಣುತ್ತಾ ಇತ್ತು. ಆದರೆ, ಸ್ಪರ್ಧಿಗಳಿಗೆ ಸುದೀಪ್ ಅವರು ಕಾಣಿಸುತ್ತಾ ಇರಲಿಲ್ಲ. ಹೀಗಾಗಿ, ಸುದೀಪ್ ಅವರು ಯಾವ ರೀತಿಯ ರಿಯಾಕ್ಷನ್ ನೀಡುತ್ತಿದ್ದಾರೆ ಎಂಬುದು ಮನೆಯವರಿಗೆ ಗೊತ್ತಾಗುತ್ತಾ ಇರಲಿಲ್ಲ.

3 / 7
ಭವ್ಯಾ ಗೌಡ ಅವರು ಸೋಫಾ ಮೇಲೆ ಕುಳಿತು ನಿದ್ದೆ ಮಾಡುತ್ತಾ ಇದ್ದರು. ಇದನ್ನು ಸುದೀಪ್ ನೋಡಿ ನಕ್ಕಿದ್ದಾರೆ. ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ.

ಭವ್ಯಾ ಗೌಡ ಅವರು ಸೋಫಾ ಮೇಲೆ ಕುಳಿತು ನಿದ್ದೆ ಮಾಡುತ್ತಾ ಇದ್ದರು. ಇದನ್ನು ಸುದೀಪ್ ನೋಡಿ ನಕ್ಕಿದ್ದಾರೆ. ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ.

4 / 7
ಆ ಬಳಿಕ ಸ್ಕ್ರೀನ್ ಬಳಿ ಹೋದ ಸುದೀಪ್ ಅವರು ‘ಭವ್ಯಾ, ಎದ್ದೇಳು ಭವ್ಯಾ’ ಎಂದು ಕರೆದಿದ್ದಾರೆ. ಭವ್ಯಾ ಅವರಿಗೆ ಸುದೀಪ್ ಕಾಣಿಸುತ್ತಾ ಇರಲಿಲ್ಲ. ಈ ಕಾರಣಕ್ಕೆ ಭವ್ಯಾ ಯಾವುದೇ ರಿಯಾಕ್ಷನ್ ನೀಡಿಲ್ಲ.

ಆ ಬಳಿಕ ಸ್ಕ್ರೀನ್ ಬಳಿ ಹೋದ ಸುದೀಪ್ ಅವರು ‘ಭವ್ಯಾ, ಎದ್ದೇಳು ಭವ್ಯಾ’ ಎಂದು ಕರೆದಿದ್ದಾರೆ. ಭವ್ಯಾ ಅವರಿಗೆ ಸುದೀಪ್ ಕಾಣಿಸುತ್ತಾ ಇರಲಿಲ್ಲ. ಈ ಕಾರಣಕ್ಕೆ ಭವ್ಯಾ ಯಾವುದೇ ರಿಯಾಕ್ಷನ್ ನೀಡಿಲ್ಲ.

5 / 7
ಇನ್ನು, ತ್ರಿವಿಕ್ರಂ ಕೂಡ ನಿದ್ದೆ ಮಾಡುತ್ತಾ ಇದ್ದರು. ಅವರು ಸುರೇಶ್ ಅವರ ಭುಜದ ಮೇಲೆ ಮಲಗಿ ನಿದ್ರಿಸಿದ್ದರು. ಇದನ್ನು ನೋಡಿಯೂ ಸುದೀಪ್ ನಕ್ಕಿದ್ದಾರೆ.

ಇನ್ನು, ತ್ರಿವಿಕ್ರಂ ಕೂಡ ನಿದ್ದೆ ಮಾಡುತ್ತಾ ಇದ್ದರು. ಅವರು ಸುರೇಶ್ ಅವರ ಭುಜದ ಮೇಲೆ ಮಲಗಿ ನಿದ್ರಿಸಿದ್ದರು. ಇದನ್ನು ನೋಡಿಯೂ ಸುದೀಪ್ ನಕ್ಕಿದ್ದಾರೆ.

6 / 7
‘ತ್ರಿವಿಕ್ರಂ ಅಲ್ಲಿ ಮಲಗಿದ್ದಾರೆ, ಭವ್ಯಾ ಈ ಕಡೆ ಮಲಗಿದ್ದಾರೆ’ ಎಂದು ಸುದೀಪ್ ಅವರು ಹೇಳಿದರು. ಇದು ಸಖತ್ ಫನ್ ಆಗಿತ್ತು.

‘ತ್ರಿವಿಕ್ರಂ ಅಲ್ಲಿ ಮಲಗಿದ್ದಾರೆ, ಭವ್ಯಾ ಈ ಕಡೆ ಮಲಗಿದ್ದಾರೆ’ ಎಂದು ಸುದೀಪ್ ಅವರು ಹೇಳಿದರು. ಇದು ಸಖತ್ ಫನ್ ಆಗಿತ್ತು.

7 / 7
Follow us
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ