Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭವ್ಯಾ, ಎದ್ದೇಳಿ ಭವ್ಯಾ’; ಗಡದ್ದಾಗಿ ನಿದ್ದೆ ಮಾಡಿದ ಕ್ಯಾಪ್ಟನ್ ನೋಡಿ ಸುದೀಪ್ ರಿಯಾಕ್ಷನ್ ಇದು

ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Nov 18, 2024 | 7:25 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಕಳೆದ ವಾರದ ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ. ಅವರು ಕ್ಯಾಪ್ಟನ್ ಕೂಡ ಆಗಿರುವುದರಿಂದ ನಾಮಿನೇಷನ್​ನಿಂದ ಅವರು ಬಚಾವ್ ಆಗಿದ್ದಾರೆ. ಅವರ ಫನ್ನಿ ಮೂಮೆಂಟ್ ಈಗ ವೈರಲ್ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಕಳೆದ ವಾರದ ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ. ಅವರು ಕ್ಯಾಪ್ಟನ್ ಕೂಡ ಆಗಿರುವುದರಿಂದ ನಾಮಿನೇಷನ್​ನಿಂದ ಅವರು ಬಚಾವ್ ಆಗಿದ್ದಾರೆ. ಅವರ ಫನ್ನಿ ಮೂಮೆಂಟ್ ಈಗ ವೈರಲ್ ಆಗಿದೆ.

1 / 7
ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

2 / 7
ಸುದೀಪ್​ಗೆ ಮಾತ್ರ ಡಿಸ್​​ಪ್ಲೇನಲ್ಲಿ ಎಲ್ಲವೂ ಕಾಣುತ್ತಾ ಇತ್ತು. ಆದರೆ, ಸ್ಪರ್ಧಿಗಳಿಗೆ ಸುದೀಪ್ ಅವರು ಕಾಣಿಸುತ್ತಾ ಇರಲಿಲ್ಲ. ಹೀಗಾಗಿ, ಸುದೀಪ್ ಅವರು ಯಾವ ರೀತಿಯ ರಿಯಾಕ್ಷನ್ ನೀಡುತ್ತಿದ್ದಾರೆ ಎಂಬುದು ಮನೆಯವರಿಗೆ ಗೊತ್ತಾಗುತ್ತಾ ಇರಲಿಲ್ಲ.

ಸುದೀಪ್​ಗೆ ಮಾತ್ರ ಡಿಸ್​​ಪ್ಲೇನಲ್ಲಿ ಎಲ್ಲವೂ ಕಾಣುತ್ತಾ ಇತ್ತು. ಆದರೆ, ಸ್ಪರ್ಧಿಗಳಿಗೆ ಸುದೀಪ್ ಅವರು ಕಾಣಿಸುತ್ತಾ ಇರಲಿಲ್ಲ. ಹೀಗಾಗಿ, ಸುದೀಪ್ ಅವರು ಯಾವ ರೀತಿಯ ರಿಯಾಕ್ಷನ್ ನೀಡುತ್ತಿದ್ದಾರೆ ಎಂಬುದು ಮನೆಯವರಿಗೆ ಗೊತ್ತಾಗುತ್ತಾ ಇರಲಿಲ್ಲ.

3 / 7
ಭವ್ಯಾ ಗೌಡ ಅವರು ಸೋಫಾ ಮೇಲೆ ಕುಳಿತು ನಿದ್ದೆ ಮಾಡುತ್ತಾ ಇದ್ದರು. ಇದನ್ನು ಸುದೀಪ್ ನೋಡಿ ನಕ್ಕಿದ್ದಾರೆ. ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ.

ಭವ್ಯಾ ಗೌಡ ಅವರು ಸೋಫಾ ಮೇಲೆ ಕುಳಿತು ನಿದ್ದೆ ಮಾಡುತ್ತಾ ಇದ್ದರು. ಇದನ್ನು ಸುದೀಪ್ ನೋಡಿ ನಕ್ಕಿದ್ದಾರೆ. ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ.

4 / 7
ಆ ಬಳಿಕ ಸ್ಕ್ರೀನ್ ಬಳಿ ಹೋದ ಸುದೀಪ್ ಅವರು ‘ಭವ್ಯಾ, ಎದ್ದೇಳು ಭವ್ಯಾ’ ಎಂದು ಕರೆದಿದ್ದಾರೆ. ಭವ್ಯಾ ಅವರಿಗೆ ಸುದೀಪ್ ಕಾಣಿಸುತ್ತಾ ಇರಲಿಲ್ಲ. ಈ ಕಾರಣಕ್ಕೆ ಭವ್ಯಾ ಯಾವುದೇ ರಿಯಾಕ್ಷನ್ ನೀಡಿಲ್ಲ.

ಆ ಬಳಿಕ ಸ್ಕ್ರೀನ್ ಬಳಿ ಹೋದ ಸುದೀಪ್ ಅವರು ‘ಭವ್ಯಾ, ಎದ್ದೇಳು ಭವ್ಯಾ’ ಎಂದು ಕರೆದಿದ್ದಾರೆ. ಭವ್ಯಾ ಅವರಿಗೆ ಸುದೀಪ್ ಕಾಣಿಸುತ್ತಾ ಇರಲಿಲ್ಲ. ಈ ಕಾರಣಕ್ಕೆ ಭವ್ಯಾ ಯಾವುದೇ ರಿಯಾಕ್ಷನ್ ನೀಡಿಲ್ಲ.

5 / 7
ಇನ್ನು, ತ್ರಿವಿಕ್ರಂ ಕೂಡ ನಿದ್ದೆ ಮಾಡುತ್ತಾ ಇದ್ದರು. ಅವರು ಸುರೇಶ್ ಅವರ ಭುಜದ ಮೇಲೆ ಮಲಗಿ ನಿದ್ರಿಸಿದ್ದರು. ಇದನ್ನು ನೋಡಿಯೂ ಸುದೀಪ್ ನಕ್ಕಿದ್ದಾರೆ.

ಇನ್ನು, ತ್ರಿವಿಕ್ರಂ ಕೂಡ ನಿದ್ದೆ ಮಾಡುತ್ತಾ ಇದ್ದರು. ಅವರು ಸುರೇಶ್ ಅವರ ಭುಜದ ಮೇಲೆ ಮಲಗಿ ನಿದ್ರಿಸಿದ್ದರು. ಇದನ್ನು ನೋಡಿಯೂ ಸುದೀಪ್ ನಕ್ಕಿದ್ದಾರೆ.

6 / 7
‘ತ್ರಿವಿಕ್ರಂ ಅಲ್ಲಿ ಮಲಗಿದ್ದಾರೆ, ಭವ್ಯಾ ಈ ಕಡೆ ಮಲಗಿದ್ದಾರೆ’ ಎಂದು ಸುದೀಪ್ ಅವರು ಹೇಳಿದರು. ಇದು ಸಖತ್ ಫನ್ ಆಗಿತ್ತು.

‘ತ್ರಿವಿಕ್ರಂ ಅಲ್ಲಿ ಮಲಗಿದ್ದಾರೆ, ಭವ್ಯಾ ಈ ಕಡೆ ಮಲಗಿದ್ದಾರೆ’ ಎಂದು ಸುದೀಪ್ ಅವರು ಹೇಳಿದರು. ಇದು ಸಖತ್ ಫನ್ ಆಗಿತ್ತು.

7 / 7
Follow us
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ