AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವ್ಯಶ್ರೀ ಕ್ಯಾಪ್ಟನ್ಸಿಗೆ ಸಿಗಲಿಲ್ಲ ಬೆಲೆ; ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ನಟಿ

ಈ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಟಾಸ್ಕ್ ಆಡುವುದಿಲ್ಲ ಎನ್ನುವ ಆರೋಪ ಇದೆ. ಅವರು ಕ್ಯಾಪ್ಟನ್ ಆಗುವ ಮೂಲಕ ಟೀಕೆ ಮಾಡುವವರು ಬಾಯಿ ಮುಚ್ಚಿಸಿದರು.

TV9 Web
| Edited By: |

Updated on: Nov 16, 2022 | 4:51 PM

Share
ಬಿಗ್ ಬಾಸ್ ಮನೆ ನಿತ್ಯ ಒಂದಿಲ್ಲೊಂದು ಜಗಳಕ್ಕೆ ಸಾಕ್ಷಿ ಆಗುತ್ತಿದೆ. ನವೆಂಬರ್ 16ರ ಎಪಿಸೋಡ್​ನಲ್ಲೂ ವಾಗ್ವಾದ ಏರ್ಪಟ್ಟಿದೆ. ಸದಾ ಸೈಲೆಂಟ್ ಆಗಿದ್ದ ಕಾವ್ಯಶ್ರೀ ಗೌಡ ಹಾಗೂ ಅರುಣ್ ಸಾಗರ್ ಮಧ್ಯೆ ಕಿತ್ತಾಟ ಏರ್ಪಟ್ಟಿದೆ.

ಬಿಗ್ ಬಾಸ್ ಮನೆ ನಿತ್ಯ ಒಂದಿಲ್ಲೊಂದು ಜಗಳಕ್ಕೆ ಸಾಕ್ಷಿ ಆಗುತ್ತಿದೆ. ನವೆಂಬರ್ 16ರ ಎಪಿಸೋಡ್​ನಲ್ಲೂ ವಾಗ್ವಾದ ಏರ್ಪಟ್ಟಿದೆ. ಸದಾ ಸೈಲೆಂಟ್ ಆಗಿದ್ದ ಕಾವ್ಯಶ್ರೀ ಗೌಡ ಹಾಗೂ ಅರುಣ್ ಸಾಗರ್ ಮಧ್ಯೆ ಕಿತ್ತಾಟ ಏರ್ಪಟ್ಟಿದೆ.

1 / 5
ಈ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಟಾಸ್ಕ್ ಆಡುವುದಿಲ್ಲ ಎನ್ನುವ ಆರೋಪ ಇದೆ. ಅವರು ಕ್ಯಾಪ್ಟನ್ ಆಗುವ ಮೂಲಕ ಟೀಕೆ ಮಾಡುವವರು ಬಾಯಿ ಮುಚ್ಚಿಸಿದರು.

ಈ ವಾರ ಕಾವ್ಯಶ್ರೀ ಗೌಡ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಟಾಸ್ಕ್ ಆಡುವುದಿಲ್ಲ ಎನ್ನುವ ಆರೋಪ ಇದೆ. ಅವರು ಕ್ಯಾಪ್ಟನ್ ಆಗುವ ಮೂಲಕ ಟೀಕೆ ಮಾಡುವವರು ಬಾಯಿ ಮುಚ್ಚಿಸಿದರು.

2 / 5
ಈಗ ಬಿಗ್ ಬಾಸ್ ಮನೆಯಲ್ಲಿ ವಾಗ್ವಾದ ಏರ್ಪಟ್ಟಿದೆ. ಕಾವ್ಯಶ್ರೀ ಕೆಲ ನಿಯಮ ತಂದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಮನೆಯವರು ಇರಲಿಲ್ಲ.

ಈಗ ಬಿಗ್ ಬಾಸ್ ಮನೆಯಲ್ಲಿ ವಾಗ್ವಾದ ಏರ್ಪಟ್ಟಿದೆ. ಕಾವ್ಯಶ್ರೀ ಕೆಲ ನಿಯಮ ತಂದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಮನೆಯವರು ಇರಲಿಲ್ಲ.

3 / 5
‘ಎಲ್ಲರೂ ಲಿವಿಂಗ್ ಏರಿಯಾದಲ್ಲಿರಿ’ ಎಂದು ಘೋಷಿಸಿದರು ಕಾವ್ಯಶ್ರೀ. ಇದಕ್ಕೆ ಅರುಣ್ ಸಾಗರ್ ಅವರು ‘ಎಲ್ಲಿರಬೇಕು ಎಂದು ಹೇಳುವ ಹಕ್ಕು ಕ್ಯಾಪ್ಟನ್​ಗೆ ಇಲ್ಲ’ ಎಂದು ನೇರವಾಗಿ ಹೇಳಿದರು. ಇದರಿಂದ ಕಾವ್ಯಶ್ರೀಗೆ ಕೋಪ ಬಂತು.

‘ಎಲ್ಲರೂ ಲಿವಿಂಗ್ ಏರಿಯಾದಲ್ಲಿರಿ’ ಎಂದು ಘೋಷಿಸಿದರು ಕಾವ್ಯಶ್ರೀ. ಇದಕ್ಕೆ ಅರುಣ್ ಸಾಗರ್ ಅವರು ‘ಎಲ್ಲಿರಬೇಕು ಎಂದು ಹೇಳುವ ಹಕ್ಕು ಕ್ಯಾಪ್ಟನ್​ಗೆ ಇಲ್ಲ’ ಎಂದು ನೇರವಾಗಿ ಹೇಳಿದರು. ಇದರಿಂದ ಕಾವ್ಯಶ್ರೀಗೆ ಕೋಪ ಬಂತು.

4 / 5
‘ಕ್ಯಾಪ್ಟನ್ ಆಗಿ ನಾನು ಏನನ್ನೂ ಹೇಳಬಾರದು ಎಂದಾದರೆ ನಾನು ಕ್ಯಾಪ್ಟನ್ ಆಗಿದ್ದೇಕೆ’ ಎಂದು ಅರುಣ್ ಸಾಗರ್ ಬಳಿ ಪ್ರಶ್ನೆ ಮಾಡಿದರು. ಸದ್ಯ ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಕ್ಯಾಪ್ಟನ್ ಆಗಿ ನಾನು ಏನನ್ನೂ ಹೇಳಬಾರದು ಎಂದಾದರೆ ನಾನು ಕ್ಯಾಪ್ಟನ್ ಆಗಿದ್ದೇಕೆ’ ಎಂದು ಅರುಣ್ ಸಾಗರ್ ಬಳಿ ಪ್ರಶ್ನೆ ಮಾಡಿದರು. ಸದ್ಯ ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

5 / 5
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ