AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದ್ದ ಚೈತ್ರಾ ಕುಂದಾಪುರ ಹೇಗಾದ್ರು ನೋಡಿ; ಹೊಸ ಲುಕ್​ಗೆ ಕಾರಣ ಏನು?

ಬಿಗ್ ಬಾಸ್ ಕನ್ನಡದ ಚೈತ್ರಾ ಕುಂದಾಪುರ ಅವರು ಫೈನಲ್‌ನಲ್ಲಿ ಸಂಪೂರ್ಣವಾಗಿ ಭಿನ್ನರಾಗಿ ಕಾಣಿಸಿಕೊಂಡರು. ಸರಳ ಲುಕ್‌ಗೆ ಹೆಸರಾಗಿದ್ದ ಚೈತ್ರಾ, ಈ ಬಾರಿ ಹೆಚ್ಚು ಮೇಕಪ್ ಮತ್ತು ಸುಂದರವಾದ ಸೀರೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಕಿಚ್ಚ ಸುದೀಪ್ ಅವರೂ ಅವರ ಹೊಸ ಲುಕ್‌ಗೆ ಅಚ್ಚರಿ ವ್ಯಕ್ತಪಡಿಸಿದರು.

ರಾಜೇಶ್ ದುಗ್ಗುಮನೆ
|

Updated on: Jan 28, 2025 | 7:34 AM

Share
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಸಿಂಪಲ್ ಆಗಿ ಇದ್ದವರು. ಅವರು ಸೀರೆ ಉಟ್ಟುಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದರು. ಆದರೆ, ಬಿಗ್ ಬಾಸ್ ಫಿನಾಲೆಯಲ್ಲಿ ಮಾತ್ರ ಅವರ ಅವತಾರ ಬೇರೆಯದೇ ರೀತಿಯಲ್ಲಿ ಇತ್ತು.

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಸಿಂಪಲ್ ಆಗಿ ಇದ್ದವರು. ಅವರು ಸೀರೆ ಉಟ್ಟುಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದರು. ಆದರೆ, ಬಿಗ್ ಬಾಸ್ ಫಿನಾಲೆಯಲ್ಲಿ ಮಾತ್ರ ಅವರ ಅವತಾರ ಬೇರೆಯದೇ ರೀತಿಯಲ್ಲಿ ಇತ್ತು.

1 / 6
ಹೌದು, ಚೈತ್ರಾ ಕುಂದಾಪುರ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಈ ಬಾರಿ ಫಿನಾಲೆಯಲ್ಲಿ ಅವರು ಸಾಕಷ್ಟು ಗಮನ ಸೆಳೆಯುವ ಪ್ರಯತ್ನ ಮಾಡಿದರು. ಚೆಂದದ ಸೀರೆ ಜೊತೆಯಲ್ಲಿ ಸಾಕಷ್ಟು ಮೇಕಪ್ ಮಾಡಿಕೊಂಡು ಬಂದಿದ್ದರು.

ಹೌದು, ಚೈತ್ರಾ ಕುಂದಾಪುರ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಈ ಬಾರಿ ಫಿನಾಲೆಯಲ್ಲಿ ಅವರು ಸಾಕಷ್ಟು ಗಮನ ಸೆಳೆಯುವ ಪ್ರಯತ್ನ ಮಾಡಿದರು. ಚೆಂದದ ಸೀರೆ ಜೊತೆಯಲ್ಲಿ ಸಾಕಷ್ಟು ಮೇಕಪ್ ಮಾಡಿಕೊಂಡು ಬಂದಿದ್ದರು.

2 / 6
ಚೈತ್ರಾ ಕುಂದಾಪುರ ಅವರು ಮೇಕಪ್​ನ ಮುಖಕ್ಕೆ ತಾಗಿಸಿದವರೇ ಅಲ್ಲ. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನ ಹಾಗೆಯೇ ಇದ್ದರು. ಈಗ ಚೈತ್ರಾ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

ಚೈತ್ರಾ ಕುಂದಾಪುರ ಅವರು ಮೇಕಪ್​ನ ಮುಖಕ್ಕೆ ತಾಗಿಸಿದವರೇ ಅಲ್ಲ. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನ ಹಾಗೆಯೇ ಇದ್ದರು. ಈಗ ಚೈತ್ರಾ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

3 / 6
ಚೈತ್ರಾ ಅವರ ಲುಕ್ ನೋಡಿ ಕಿಚ್ಚ ಸುದೀಪ್ ಅವರೇ ಅಚ್ಚರಿಗೊಂಡರು. ಇಷ್ಟೊಂದು ಸುಂದರವಾಗಿ ಕಾಣಿಸುತ್ತಿದ್ದೀರಿ. ನೀವು ಅದೇ ಚೈತ್ರಾನಾ ಎಂದು ಪ್ರಶ್ನೆ ಕೂಡ ಮಾಡಿದರು. ಇದಕ್ಕೆ ಚೈತ್ರಾ ಅವರು ನಕ್ಕರು. ಬಳಿಕ ಆ ಬಗ್ಗೆ ಪ್ರತಿಕ್ರಿಯಿಸಿದರು.

ಚೈತ್ರಾ ಅವರ ಲುಕ್ ನೋಡಿ ಕಿಚ್ಚ ಸುದೀಪ್ ಅವರೇ ಅಚ್ಚರಿಗೊಂಡರು. ಇಷ್ಟೊಂದು ಸುಂದರವಾಗಿ ಕಾಣಿಸುತ್ತಿದ್ದೀರಿ. ನೀವು ಅದೇ ಚೈತ್ರಾನಾ ಎಂದು ಪ್ರಶ್ನೆ ಕೂಡ ಮಾಡಿದರು. ಇದಕ್ಕೆ ಚೈತ್ರಾ ಅವರು ನಕ್ಕರು. ಬಳಿಕ ಆ ಬಗ್ಗೆ ಪ್ರತಿಕ್ರಿಯಿಸಿದರು.

4 / 6
ಚೈತ್ರಾ ಕುಂದಾಪುರ ಅವರ ಲುಕ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರಿಗೂ ಇಷ್ಟೊಂದು ಮೇಕಪ್ ಮಾಡಿಕೊಳ್ಳೋಕೆ ಬರುತ್ತದೆಯೆಲ್ಲ ಎಂಬುದನ್ನು ಅರಿತು ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಇದಕ್ಕೆ ಚೈತ್ರಾ ಕಡೆಯಿಂದ ಸ್ಪಷ್ಟನೆ ಕೂಡ ಸಿಕ್ಕಿದೆ.

ಚೈತ್ರಾ ಕುಂದಾಪುರ ಅವರ ಲುಕ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರಿಗೂ ಇಷ್ಟೊಂದು ಮೇಕಪ್ ಮಾಡಿಕೊಳ್ಳೋಕೆ ಬರುತ್ತದೆಯೆಲ್ಲ ಎಂಬುದನ್ನು ಅರಿತು ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಇದಕ್ಕೆ ಚೈತ್ರಾ ಕಡೆಯಿಂದ ಸ್ಪಷ್ಟನೆ ಕೂಡ ಸಿಕ್ಕಿದೆ.

5 / 6
‘ಸ್ಟೈಲಿಸ್ಟ್​ಗಳು ಇದನ್ನು ಮಾಡಿದ್ದು. ಕತ್ತಿಗೆ ಹಾಕಿದ ವಸ್ತುಗಳ ಹೆಸರು ಕೂಡ ನನಗೆ ಗೊತ್ತಿಲ್ಲ’ ಎಂದು ಚೈತ್ರಾ ಹೇಳಿದರು. ಆದರೆ, ಇದನ್ನು ವೇದಿಕೆ ಮೇಲಿದ್ದ ಯಾರೊಬ್ಬರೂ ನಂಬಲೇ ಇಲ್ಲ. ರಜತ್ ಕೂಡ ಚೈತ್ರಾ ಅವರ ಕಾಲೆಳೆದರು.

‘ಸ್ಟೈಲಿಸ್ಟ್​ಗಳು ಇದನ್ನು ಮಾಡಿದ್ದು. ಕತ್ತಿಗೆ ಹಾಕಿದ ವಸ್ತುಗಳ ಹೆಸರು ಕೂಡ ನನಗೆ ಗೊತ್ತಿಲ್ಲ’ ಎಂದು ಚೈತ್ರಾ ಹೇಳಿದರು. ಆದರೆ, ಇದನ್ನು ವೇದಿಕೆ ಮೇಲಿದ್ದ ಯಾರೊಬ್ಬರೂ ನಂಬಲೇ ಇಲ್ಲ. ರಜತ್ ಕೂಡ ಚೈತ್ರಾ ಅವರ ಕಾಲೆಳೆದರು.

6 / 6
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!