‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ

BBK 9 contestant List: ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮನೆಯಲ್ಲಿ 18 ಸ್ಪರ್ಧಿಗಳು ಬಂಧಿ ಆಗಿದ್ದಾರೆ. ವಿವಿಧ ಕ್ಷೇತ್ರದವರು ಈ ಬಾರಿ ಸ್ಪರ್ಧಿ ಆಗಿ ಬಂದಿದ್ದಾರೆ. ಸ್ಪರ್ಧಿಗಳ ಫುಲ್ ಲಿಸ್ಟ್ ಇಲ್ಲಿದೆ.

| Updated By: ರಾಜೇಶ್ ದುಗ್ಗುಮನೆ

Updated on: Sep 24, 2022 | 11:38 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮನೆಯಲ್ಲಿ 18 ಸ್ಪರ್ಧಿಗಳು ಬಂಧಿ ಆಗಿದ್ದಾರೆ. ವಿವಿಧ ಕ್ಷೇತ್ರದವರು ಈ ಬಾರಿ ಸ್ಪರ್ಧಿ ಆಗಿ ಬಂದಿದ್ದಾರೆ. ಸ್ಪರ್ಧಿಗಳ ಫುಲ್ ಲಿಸ್ಟ್ ಇಲ್ಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮನೆಯಲ್ಲಿ 18 ಸ್ಪರ್ಧಿಗಳು ಬಂಧಿ ಆಗಿದ್ದಾರೆ. ವಿವಿಧ ಕ್ಷೇತ್ರದವರು ಈ ಬಾರಿ ಸ್ಪರ್ಧಿ ಆಗಿ ಬಂದಿದ್ದಾರೆ. ಸ್ಪರ್ಧಿಗಳ ಫುಲ್ ಲಿಸ್ಟ್ ಇಲ್ಲಿದೆ.

1 / 19
ಐಶ್ವರ್ಯಾ: ಬೈಕ್ ರೇಸರ್

ಐಶ್ವರ್ಯಾ: ಬೈಕ್ ರೇಸರ್

2 / 19
ಅಮೂಲ್ಯ ಗೌಡ: ‘ಕಮಲಿ’ ಧಾರಾವಾಹಿ ಮೂಲಕ ಫೇಮಸ್ ಆದವರು. ಕಿರುತೆರೆ ನಟಿ. ಮೊದಲ ಬಾರಿಗೆ ಬಿಗ್ ಬಾಸ್​ಗೆ ಎಂಟ್ರಿ.

ಅಮೂಲ್ಯ ಗೌಡ: ‘ಕಮಲಿ’ ಧಾರಾವಾಹಿ ಮೂಲಕ ಫೇಮಸ್ ಆದವರು. ಕಿರುತೆರೆ ನಟಿ. ಮೊದಲ ಬಾರಿಗೆ ಬಿಗ್ ಬಾಸ್​ಗೆ ಎಂಟ್ರಿ.

3 / 19
ಅನುಪಮಾ ಗೌಡ: ನಟಿ, ಈ ಮೊದಲು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದರು.  

ಅನುಪಮಾ ಗೌಡ: ನಟಿ, ಈ ಮೊದಲು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದರು.  

4 / 19
ಅರುಣ್ ಸಾಗರ್: ಇವರು ನಟ. ಮೊದಲ ಸೀಸನ್​​ಗೆ ಎಂಟ್ರಿ ಕೊಟ್ಟಿದ್ದರು. ಇದು ಎರಡನೇ ಬಾರಿ.

ಅರುಣ್ ಸಾಗರ್: ಇವರು ನಟ. ಮೊದಲ ಸೀಸನ್​​ಗೆ ಎಂಟ್ರಿ ಕೊಟ್ಟಿದ್ದರು. ಇದು ಎರಡನೇ ಬಾರಿ.

5 / 19
ಆರ್ಯವರ್ಧನ್​ ಗುರೂಜಿ: ಒಟಿಟಿ ಟಾಪ್​ ನಾಲ್ಕರಲ್ಲಿ ಆರ್ಯವರ್ಧನ್ ಕೂಡ ಇದ್ದರು. ಈಗ ಟಿವಿ ಸೀಸನ್​ಗೆ ಬಂದಿದ್ದಾರೆ.

ಆರ್ಯವರ್ಧನ್​ ಗುರೂಜಿ: ಒಟಿಟಿ ಟಾಪ್​ ನಾಲ್ಕರಲ್ಲಿ ಆರ್ಯವರ್ಧನ್ ಕೂಡ ಇದ್ದರು. ಈಗ ಟಿವಿ ಸೀಸನ್​ಗೆ ಬಂದಿದ್ದಾರೆ.

6 / 19
ದರ್ಶ್​: ಕಿರುತೆರೆ ನಟ, ಸ್ಟಾರ್ಟಪ್​ ಕೂಡ ಆರಂಭಿಸಿದ್ದಾರೆ.

ದರ್ಶ್​: ಕಿರುತೆರೆ ನಟ, ಸ್ಟಾರ್ಟಪ್​ ಕೂಡ ಆರಂಭಿಸಿದ್ದಾರೆ.

7 / 19
ದೀಪಿಕಾ ದಾಸ್: ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ರೀ-ಎಂಟ್ರಿ ಕೊಟ್ಟಿದ್ದಾರೆ.

ದೀಪಿಕಾ ದಾಸ್: ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ರೀ-ಎಂಟ್ರಿ ಕೊಟ್ಟಿದ್ದಾರೆ.

8 / 19
ದಿವ್ಯಾ ಉರುಡುಗ: ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸೀಸನ್ 8ರಲ್ಲಿ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದರು.

ದಿವ್ಯಾ ಉರುಡುಗ: ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸೀಸನ್ 8ರಲ್ಲಿ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದರು.

9 / 19
ಕಾವಶ್ರೀ ಗೌಡ:  ಧಾರಾವಾಹಿ ಮೂಲಕ ಎಲ್ಲರಿಗೂ ಪರಿಚಯವಾದವರು ಕಾವ್ಯಶ್ರೀ ಗೌಡ. ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಅವರು.

ಕಾವಶ್ರೀ ಗೌಡ: ಧಾರಾವಾಹಿ ಮೂಲಕ ಎಲ್ಲರಿಗೂ ಪರಿಚಯವಾದವರು ಕಾವ್ಯಶ್ರೀ ಗೌಡ. ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಅವರು.

10 / 19
ಮಯೂರಿ: ನಟಿ ಮಯೂರಿ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದೂವರೆ ವರ್ಷದ ಮಗು ಇದೆ. ಅದನ್ನು ಬಿಟ್ಟು ದೊಡ್ಮನೆಗೆ ಬಂದಿದ್ದಾರೆ.

ಮಯೂರಿ: ನಟಿ ಮಯೂರಿ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದೂವರೆ ವರ್ಷದ ಮಗು ಇದೆ. ಅದನ್ನು ಬಿಟ್ಟು ದೊಡ್ಮನೆಗೆ ಬಂದಿದ್ದಾರೆ.

11 / 19
ನವಾಜ್: ಭಿನ್ನ ರೀತಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ನವಾಜ್ ಗಮನ ಸೆಳೆದಿದ್ದರು.

ನವಾಜ್: ಭಿನ್ನ ರೀತಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ನವಾಜ್ ಗಮನ ಸೆಳೆದಿದ್ದರು.

12 / 19
ನೇಹಾ ಗೌಡ: ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ ಅವರು ಈ ಬಾರಿ ಸ್ಪರ್ಧಿ ಆಗಿದ್ದಾರೆ.

ನೇಹಾ ಗೌಡ: ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ ಅವರು ಈ ಬಾರಿ ಸ್ಪರ್ಧಿ ಆಗಿದ್ದಾರೆ.

13 / 19
ಪ್ರಶಾಂತ್ ಸಂಬರ್ಗಿ: ಸೀಸನ್ 8ರಲ್ಲಿ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ರೀ ಎಂಟ್ರಿ ಆಗಿದೆ.

ಪ್ರಶಾಂತ್ ಸಂಬರ್ಗಿ: ಸೀಸನ್ 8ರಲ್ಲಿ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ರೀ ಎಂಟ್ರಿ ಆಗಿದೆ.

14 / 19
ರೂಪೇಶ್ ಶೆಟ್ಟಿ: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

ರೂಪೇಶ್ ಶೆಟ್ಟಿ: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

15 / 19
ರೂಪೇಶ್ ಶೆಟ್ಟಿ: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

ರೂಪೇಶ್ ಶೆಟ್ಟಿ: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

16 / 19
ರೂಪೇಶ್ ರಾಜಣ್ಣ: ಕನ್ನಡ ಹೋರಾಟಗಾರ.

ರೂಪೇಶ್ ರಾಜಣ್ಣ: ಕನ್ನಡ ಹೋರಾಟಗಾರ.

17 / 19
ಸಾನ್ಯಾ ಅಯ್ಯರ್: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

ಸಾನ್ಯಾ ಅಯ್ಯರ್: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

18 / 19
ವಿನೋದ್: ಮಜಾ ಭಾರತ್ ಖ್ಯಾತಿಯ ವಿನೋದ್

ವಿನೋದ್: ಮಜಾ ಭಾರತ್ ಖ್ಯಾತಿಯ ವಿನೋದ್

19 / 19
Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ