ಚಾಣಕ್ಯ ನೀತಿ: ಈ ಜನರಿಂದ ದಯೆಯನ್ನು ನಿರೀಕ್ಷಿಸಲೇಬೇಡಿ; ಕಾರಣ ಅವರಿಗೆ ಯಾವುದೇ ಭಾವನೆಗಳಿರುವುದಿಲ್ಲ!
Chanakya Niti: ಆಚಾರ್ಯ ಚಾಣಕ್ಯರು ತಮ್ಮ ಕರ್ತವ್ಯ ಬದ್ಧತೆ, ಸ್ವಭಾವ, ಪ್ರವೃತ್ತಿ ಇತ್ಯಾದಿಗಳಲ್ಲಿ ಇತರರ ಬಗ್ಗೆ ಯಾವುದೇ ಸಹಾನುಭೂತಿಯನ್ನು ಹೊಂದಿರದ ಕೆಲವು ಜನರನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅವರು ತಮ್ಮ ಕಾರ್ಯ ಸಾಧನೆಯ ಬಗ್ಗೆ ಮಾತ್ರ ಚಿಂತಿಸುತ್ತಾರೆಯೇ ಹೊರತು ಬೇರೆಯವರ ಬಗ್ಗೆ ದಯೆ ಹೊಂದಿರುವುದಿಲ್ಲ. ಕಾನೂನಿನ ಚೌಕಟ್ಟಿಗೆ ಒಳಪಟ್ಟ ರಾಜ, ಕಳ್ಳ, ವೇಶ್ಯೆ, ಬೆಂಕಿಗೆ ಯಾವುದೇ ಭಾವನೆಗಳು/ ದಯೆ ಇರುವುದಿಲ್ಲ ಎನ್ನುತ್ತಾನೆ ಚಾಣಕ್ಯ.

1 / 5

2 / 5

3 / 5

4 / 5

5 / 5