Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-18 ಇಂದಿನಿಂದ (ಮಾ.22) ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್​ನಲ್ಲಿ ಡಿಮೆರಿಟ್ ಪಾಯಿಂಟ್ಸ್ ನಿಯಮ ಕೂಡ ಜಾರಿಯಾಗಲಿದೆ.

ಝಾಹಿರ್ ಯೂಸುಫ್
|

Updated on:Mar 22, 2025 | 9:06 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬಿಸಿಸಿಐ ಡಿಮೆರಿಟ್ ಪಾಯಿಂಟ್ ನಿಯಮವನ್ನು ಪರಿಚಯಿಸಿದೆ. ಈ ನಿಯಮವು ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದೊಂದಿಗೆ ಜಾರಿಯಾಗಲಿದೆ. ಅಂದರೆ ಇಲ್ಲಿ ಅನುಚಿತವಾಗಿ ವರ್ತಿಸುವ ಅಥವಾ ಇನ್ನಿತರೆ ತಪ್ಪುಗಳನ್ನು ಮಾಡುವ ಆಟಗಾರರಿಗೆ ಡಿಮೆರಿಟ್ ಪಾಯಿಂಟ್ ನೀಡಲಿದ್ದಾರೆ. ಈ ನಿಯಮದ ಜಾರಿಯಿಂದಾಗಿ ಆಟಗಾರರು ನಿಷೇಧಕ್ಕೆ ಒಳಗಾಗಬಹುದು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬಿಸಿಸಿಐ ಡಿಮೆರಿಟ್ ಪಾಯಿಂಟ್ ನಿಯಮವನ್ನು ಪರಿಚಯಿಸಿದೆ. ಈ ನಿಯಮವು ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದೊಂದಿಗೆ ಜಾರಿಯಾಗಲಿದೆ. ಅಂದರೆ ಇಲ್ಲಿ ಅನುಚಿತವಾಗಿ ವರ್ತಿಸುವ ಅಥವಾ ಇನ್ನಿತರೆ ತಪ್ಪುಗಳನ್ನು ಮಾಡುವ ಆಟಗಾರರಿಗೆ ಡಿಮೆರಿಟ್ ಪಾಯಿಂಟ್ ನೀಡಲಿದ್ದಾರೆ. ಈ ನಿಯಮದ ಜಾರಿಯಿಂದಾಗಿ ಆಟಗಾರರು ನಿಷೇಧಕ್ಕೆ ಒಳಗಾಗಬಹುದು.

1 / 7
ಏಕೆಂದರೆ ಈ ನಿಯಮವು 3 ವರ್ಷಗಳ ಅವಧಿವರೆಗೆ ಚಾಲ್ತಿಯಲ್ಲಿರಲಿದೆ. ಅಂದರೆ ಆಟಗಾರನೊಬ್ಬ ತಪ್ಪು ಮಾಡಿ ಡಿಮೆರಿಟ್ ಪಾಯಿಂಟ್ ಪಡೆದರೆ, ಆ ಡಿಮೆರಿಟ್ ಅಂಕ ಮೂರು ವರ್ಷಗಳವರೆಗೆ ಮುಂದುವರೆಯಲಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ಇಂತಹ ತಪ್ಪುಗಳನ್ನು ಪುನರಾವರ್ತಿಸಿದರೆ ಮತ್ತಷ್ಟು ಡಿಮೆರಿಟ್ ಅಂಕಗಳನ್ನು ಪಡೆದು ನಿಷೇಧಕ್ಕೊಳಗಾಗಬಹುದು. ಇದಕ್ಕಾಗಿ 4 ಹಂತಗಳ ಡಿಮೆರಿಟ್ ಪಾಯಿಂಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಅದರಂತೆ...

ಏಕೆಂದರೆ ಈ ನಿಯಮವು 3 ವರ್ಷಗಳ ಅವಧಿವರೆಗೆ ಚಾಲ್ತಿಯಲ್ಲಿರಲಿದೆ. ಅಂದರೆ ಆಟಗಾರನೊಬ್ಬ ತಪ್ಪು ಮಾಡಿ ಡಿಮೆರಿಟ್ ಪಾಯಿಂಟ್ ಪಡೆದರೆ, ಆ ಡಿಮೆರಿಟ್ ಅಂಕ ಮೂರು ವರ್ಷಗಳವರೆಗೆ ಮುಂದುವರೆಯಲಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ಇಂತಹ ತಪ್ಪುಗಳನ್ನು ಪುನರಾವರ್ತಿಸಿದರೆ ಮತ್ತಷ್ಟು ಡಿಮೆರಿಟ್ ಅಂಕಗಳನ್ನು ಪಡೆದು ನಿಷೇಧಕ್ಕೊಳಗಾಗಬಹುದು. ಇದಕ್ಕಾಗಿ 4 ಹಂತಗಳ ಡಿಮೆರಿಟ್ ಪಾಯಿಂಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಅದರಂತೆ...

2 / 7
ನಿಯಮ 1: ಆಟಗಾರನೊಬ್ಬ ಮೂರು ವರ್ಷದೊಳಗೆ 4 ರಿಂದ 7 ಡಿಮೆರಿಟ್ ಪಾಯಿಂಟ್ಸ್ ಪಡೆದರೆ ಆತ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾನೆ.

ನಿಯಮ 1: ಆಟಗಾರನೊಬ್ಬ ಮೂರು ವರ್ಷದೊಳಗೆ 4 ರಿಂದ 7 ಡಿಮೆರಿಟ್ ಪಾಯಿಂಟ್ಸ್ ಪಡೆದರೆ ಆತ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾನೆ.

3 / 7
ನಿಯಮ 2: ಮೂರು ವರ್ಷದೊಳಗೆ ಆಟಗಾರನು 8 ರಿಂದ 11 ಡಿಮೆರಿಟ್ ಪಾಯಿಂಟ್​ ಪಡೆದುಕೊಂಡರೆ 2 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

ನಿಯಮ 2: ಮೂರು ವರ್ಷದೊಳಗೆ ಆಟಗಾರನು 8 ರಿಂದ 11 ಡಿಮೆರಿಟ್ ಪಾಯಿಂಟ್​ ಪಡೆದುಕೊಂಡರೆ 2 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

4 / 7
ನಿಯಮ 3: ಮೂರು ವರ್ಷದ ಅವಧಿಯಲ್ಲಿ ಆಟಗಾರನೊಬ್ಬ 12 ರಿಂದ 15 ಡಿಮೆರಿಟ್ ಅಂಕಗಳನ್ನು ಪಡೆದರೆ, ಮೂರು ಪಂದ್ಯಗಳಿಗೆ ನಿಷೇಧಕ್ಕೊಳಗಾಗಲಿದ್ದಾನೆ.

ನಿಯಮ 3: ಮೂರು ವರ್ಷದ ಅವಧಿಯಲ್ಲಿ ಆಟಗಾರನೊಬ್ಬ 12 ರಿಂದ 15 ಡಿಮೆರಿಟ್ ಅಂಕಗಳನ್ನು ಪಡೆದರೆ, ಮೂರು ಪಂದ್ಯಗಳಿಗೆ ನಿಷೇಧಕ್ಕೊಳಗಾಗಲಿದ್ದಾನೆ.

5 / 7
ನಿಯಮ 4: ಮೂರು ವರ್ಷಗಳಲ್ಲಿ ಆಟಗಾರನೊಬ್ಬನು 16 ಅಥವಾ ಅದಕ್ಕಿಂತ ಹೆಚ್ಚಿನ ಡಿಮೆರಿಟ್ ಪಾಯಿಂಟ್ಸ್ ಪಡೆದುಕೊಂಡರೆ ಆತನನ್ನು 5 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

ನಿಯಮ 4: ಮೂರು ವರ್ಷಗಳಲ್ಲಿ ಆಟಗಾರನೊಬ್ಬನು 16 ಅಥವಾ ಅದಕ್ಕಿಂತ ಹೆಚ್ಚಿನ ಡಿಮೆರಿಟ್ ಪಾಯಿಂಟ್ಸ್ ಪಡೆದುಕೊಂಡರೆ ಆತನನ್ನು 5 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

6 / 7
ಈ ನಿಯಮಗಳ ಮೂಲಕ ಮೈದಾನದಲ್ಲಿ ಆಟಗಾರರ ಆಕ್ರಮಣಕಾರಿ ಹಾಗೂ ಅನುಚಿತ ವರ್ತನೆಗೆ ಮತ್ತು ನಾಯಕನ ಸ್ಲೋ ಓವರ್​ ರೇಟ್ ತಪ್ಪುಗಳಿಗೆ ಕಡಿವಾಣ ಹಾಕಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಈ ಬಾರಿಯ ಐಪಿಎಲ್​ನಲ್ಲಿ ಆಟಗಾರರಲ್ಲಿ ಹೆಚ್ಚಿನ ಶಿಸ್ತು ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

ಈ ನಿಯಮಗಳ ಮೂಲಕ ಮೈದಾನದಲ್ಲಿ ಆಟಗಾರರ ಆಕ್ರಮಣಕಾರಿ ಹಾಗೂ ಅನುಚಿತ ವರ್ತನೆಗೆ ಮತ್ತು ನಾಯಕನ ಸ್ಲೋ ಓವರ್​ ರೇಟ್ ತಪ್ಪುಗಳಿಗೆ ಕಡಿವಾಣ ಹಾಕಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಈ ಬಾರಿಯ ಐಪಿಎಲ್​ನಲ್ಲಿ ಆಟಗಾರರಲ್ಲಿ ಹೆಚ್ಚಿನ ಶಿಸ್ತು ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

7 / 7

Published On - 9:05 am, Sat, 22 March 25

Follow us
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ