AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPL 2023 Auction: ಎಲ್​ಪಿಎಲ್​ನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ 6 ಆಟಗಾರರ ಪಟ್ಟಿ ಇಲ್ಲಿದೆ

LPL 2023 Auction: ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಆರು ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

TV9 Web
| Edited By: |

Updated on: Jun 15, 2023 | 9:09 PM

Share
LPL 2023 Auction: ಲಂಕಾ ಪ್ರೀಮಿಯರ್ ಲೀಗ್​ ಸೀಸನ್-4 ಹರಾಜು ಪ್ರಕ್ರಿಯೆ ಮುಗಿದಿದೆ. ಒಟ್ಟು 360 ಆಟಗಾರರು ಕಾಣಿಸಿಕೊಂಡಿದ್ದ ಬಿಡ್ಡಿಂಗ್​ನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಹರಾಜಾಗದೇ ಉಳಿದರು.

LPL 2023 Auction: ಲಂಕಾ ಪ್ರೀಮಿಯರ್ ಲೀಗ್​ ಸೀಸನ್-4 ಹರಾಜು ಪ್ರಕ್ರಿಯೆ ಮುಗಿದಿದೆ. ಒಟ್ಟು 360 ಆಟಗಾರರು ಕಾಣಿಸಿಕೊಂಡಿದ್ದ ಬಿಡ್ಡಿಂಗ್​ನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಹರಾಜಾಗದೇ ಉಳಿದರು.

1 / 9
ಹಾಗೆಯೇ ಐವರು ಆಟಗಾರರು 70 ಸಾವಿರ ಡಾಲರ್​ಗೂ ಅಧಿಕ ಮೊತ್ತಕ್ಕೆ ಬಿಕರಿಯಾದರು. ಹೀಗೆ ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಹಾಗೆಯೇ ಐವರು ಆಟಗಾರರು 70 ಸಾವಿರ ಡಾಲರ್​ಗೂ ಅಧಿಕ ಮೊತ್ತಕ್ಕೆ ಬಿಕರಿಯಾದರು. ಹೀಗೆ ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

2 / 9
1- ದಿಲ್ಶಾನ್ ಮಧುಶಂಕ: ಈ ಬಾರಿಯ ಹರಾಜಿನಲ್ಲಿ ಲಂಕಾ ವೇಗಿ ದಿಲ್ಶಾನ್ ಮಧುಶಂಕ ಅವರನ್ನು ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 92 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 75 ಲಕ್ಷ ರೂ.

1- ದಿಲ್ಶಾನ್ ಮಧುಶಂಕ: ಈ ಬಾರಿಯ ಹರಾಜಿನಲ್ಲಿ ಲಂಕಾ ವೇಗಿ ದಿಲ್ಶಾನ್ ಮಧುಶಂಕ ಅವರನ್ನು ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 92 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 75 ಲಕ್ಷ ರೂ.

3 / 9
2- ಚರಿತ್ ಅಸಲಂಕಾ: ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯು ಶ್ರೀಲಂಕಾ ಆಲ್​ರೌಂಡರ್ ಚರಿತ್ ಅಸಲಂಕಾ ಅವರನ್ನು 80 ಸಾವಿರ ಡಾಲರ್​ ನೀಡಿ ತನ್ನದಾಗಿಸಿಕೊಂಡಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 65 ಲಕ್ಷ ರೂ.

2- ಚರಿತ್ ಅಸಲಂಕಾ: ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯು ಶ್ರೀಲಂಕಾ ಆಲ್​ರೌಂಡರ್ ಚರಿತ್ ಅಸಲಂಕಾ ಅವರನ್ನು 80 ಸಾವಿರ ಡಾಲರ್​ ನೀಡಿ ತನ್ನದಾಗಿಸಿಕೊಂಡಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 65 ಲಕ್ಷ ರೂ.

4 / 9
3- ಧನಂಜಯ ಡಿಸಿಲ್ವಾ: ಶ್ರೀಲಂಕಾ ತಂಡದ ಆಫ್ ಸ್ಪಿನ್ ಆಲ್​ರೌಂಡರ್ ಧನಂಜಯ ಡಿಸಿಲ್ವಾ ಅವರನ್ನು ದಂಬುಲ್ಲಾ ಔರ ಫ್ರಾಂಚೈಸಿಯು 76 ಸಾವಿರ ಡಾಲರ್​ಗೆ ಖರೀದಿಸಿದೆ. ಭಾರತೀಯ ರೂಪಾಯಿ ಮೌಲ್ಯ ಸುಮಾರು 62 ಲಕ್ಷ ರೂ.

3- ಧನಂಜಯ ಡಿಸಿಲ್ವಾ: ಶ್ರೀಲಂಕಾ ತಂಡದ ಆಫ್ ಸ್ಪಿನ್ ಆಲ್​ರೌಂಡರ್ ಧನಂಜಯ ಡಿಸಿಲ್ವಾ ಅವರನ್ನು ದಂಬುಲ್ಲಾ ಔರ ಫ್ರಾಂಚೈಸಿಯು 76 ಸಾವಿರ ಡಾಲರ್​ಗೆ ಖರೀದಿಸಿದೆ. ಭಾರತೀಯ ರೂಪಾಯಿ ಮೌಲ್ಯ ಸುಮಾರು 62 ಲಕ್ಷ ರೂ.

5 / 9
4- ಬಿನುರ ಫರ್ನಾಂಡೊ: ದಂಬುಲ್ಲಾ ಔರ ಫ್ರಾಂಚೈಸಿ ಬಿನುರ ಫರ್ನಾಂಡೊ ಅವರನ್ನು 76 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಸುಮಾರು 62 ಲಕ್ಷ ರೂ.ಗೆ ಬಿಕರಿಯಾಗಿದ್ದಾರೆ.

4- ಬಿನುರ ಫರ್ನಾಂಡೊ: ದಂಬುಲ್ಲಾ ಔರ ಫ್ರಾಂಚೈಸಿ ಬಿನುರ ಫರ್ನಾಂಡೊ ಅವರನ್ನು 76 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಸುಮಾರು 62 ಲಕ್ಷ ರೂ.ಗೆ ಬಿಕರಿಯಾಗಿದ್ದಾರೆ.

6 / 9
5- ದಿನೇಶ್ ಚಂಡಿಮಲ್: ಶ್ರೀಲಂಕಾ ತಂಡದ ಅನುಭವಿ ಆಟಗಾರ ದಿನೇಶ್ ಚಂಡಿಮಲ್ ಅವರನ್ನು 72 ಸಾವಿರ ಡಾಲರ್​ಗೆ ಬಿ-ಲವ್ ಕ್ಯಾಂಡಿ ಫ್ರಾಂಚೈಸಿ ಖರೀದಿಸಿದೆ. ಭಾರತೀಯ ರೂಪಾಯಿ ಮೌಲ್ಯ ಸುಮಾರು 59 ಲಕ್ಷ ರೂ.

5- ದಿನೇಶ್ ಚಂಡಿಮಲ್: ಶ್ರೀಲಂಕಾ ತಂಡದ ಅನುಭವಿ ಆಟಗಾರ ದಿನೇಶ್ ಚಂಡಿಮಲ್ ಅವರನ್ನು 72 ಸಾವಿರ ಡಾಲರ್​ಗೆ ಬಿ-ಲವ್ ಕ್ಯಾಂಡಿ ಫ್ರಾಂಚೈಸಿ ಖರೀದಿಸಿದೆ. ಭಾರತೀಯ ರೂಪಾಯಿ ಮೌಲ್ಯ ಸುಮಾರು 59 ಲಕ್ಷ ರೂ.

7 / 9
6- ದುಷ್ಮಂತ ಚಮೀರಾ: ಶ್ರೀಲಂಕಾ ತಂಡದ ವೇಗಿ ದುಷ್ಮಂತ ಚಮೀರಾ ಅವರನ್ನು ಬಿ-ಲವ್ ಕ್ಯಾಂಡಿ ಫ್ರಾಂಚೈಸಿ 70 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ 57 ಲಕ್ಷ ರೂ.

6- ದುಷ್ಮಂತ ಚಮೀರಾ: ಶ್ರೀಲಂಕಾ ತಂಡದ ವೇಗಿ ದುಷ್ಮಂತ ಚಮೀರಾ ಅವರನ್ನು ಬಿ-ಲವ್ ಕ್ಯಾಂಡಿ ಫ್ರಾಂಚೈಸಿ 70 ಸಾವಿರ ಡಾಲರ್​ಗೆ ಖರೀದಿಸಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ 57 ಲಕ್ಷ ರೂ.

8 / 9
ಲಂಕಾ ಪ್ರೀಮಿಯರ್ ಲೀಗ್​ ಸೀಸನ್-4 ಜುಲೈ 31 ರಿಂದ ಶ್ರೀಲಂಕಾದಲ್ಲಿ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಕೊಲೊಂಬೊ ಸ್ಟ್ರೈಕರ್ಸ್, ದಂಬುಲ್ಲಾ ಔರ, ಜಾಫ್ನ ಕಿಂಗ್ಸ್, ಬಿ-ಲವ್ ಕ್ಯಾಂಡಿ, ಗಾಲ್ಲೆ ಟೈಟಾನ್ಸ್ ತಂಡಗಳು ಕಣಕ್ಕಿಳಿಯಲಿವೆ.

ಲಂಕಾ ಪ್ರೀಮಿಯರ್ ಲೀಗ್​ ಸೀಸನ್-4 ಜುಲೈ 31 ರಿಂದ ಶ್ರೀಲಂಕಾದಲ್ಲಿ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಕೊಲೊಂಬೊ ಸ್ಟ್ರೈಕರ್ಸ್, ದಂಬುಲ್ಲಾ ಔರ, ಜಾಫ್ನ ಕಿಂಗ್ಸ್, ಬಿ-ಲವ್ ಕ್ಯಾಂಡಿ, ಗಾಲ್ಲೆ ಟೈಟಾನ್ಸ್ ತಂಡಗಳು ಕಣಕ್ಕಿಳಿಯಲಿವೆ.

9 / 9
Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು