AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharaja Trophy T20 2025: ಮಹಾರಾಜ ಟಿ20 ಲೀಗ್​ಗೆ ಡೇಟ್ ಫಿಕ್ಸ್

Maharaja T20 League 2025: ಮಹಾರಾಜ ಟ್ರೋಫಿ ಟಿ20 ಟೂರ್ನಿ ಸೀಸನ್-4 ಆಗಸ್ಟ್​ ತಿಂಗಳಿಂದ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯಕ್ಕೆ ಇನ್ನೂ ಸಹ ದಿನಾಂಕ ನಿಗದಿ ಮಾಡಲಾಗಿಲ್ಲ. ಇದಾಗ್ಯೂ 16 ದಿನಗಳಲ್ಲಿ ಟೂರ್ನಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಝಾಹಿರ್ ಯೂಸುಫ್
|

Updated on: Jul 12, 2025 | 10:25 AM

Share
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4ನೇ ಸೀಸನ್​ಗಾಗಿ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಆಗಸ್ಟ್ 11 ರಿಂದ ಮಹಾರಾಜ ಟಿ20 ಲೀಗ್ ಸೀಸನ್-4 ಶುರುವಾಗಲಿದೆ. ಅಲ್ಲದೆ ಜುಲೈ 15 ರಂದು ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದ್ದು, ಒಟ್ಟು 6 ಫ್ರಾಂಚೈಸಿಗಳು ಬಿಡ್ಡಿಂಗ್​ನಲ್ಲಿ ಭಾಗವಹಿಸಲಿದೆ.

ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4ನೇ ಸೀಸನ್​ಗಾಗಿ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಆಗಸ್ಟ್ 11 ರಿಂದ ಮಹಾರಾಜ ಟಿ20 ಲೀಗ್ ಸೀಸನ್-4 ಶುರುವಾಗಲಿದೆ. ಅಲ್ಲದೆ ಜುಲೈ 15 ರಂದು ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದ್ದು, ಒಟ್ಟು 6 ಫ್ರಾಂಚೈಸಿಗಳು ಬಿಡ್ಡಿಂಗ್​ನಲ್ಲಿ ಭಾಗವಹಿಸಲಿದೆ.

1 / 8
ಇನ್ನು ಮಂಗಳವಾರ ನಡೆಯಲಿರುವ ಹರಾಜಿನಲ್ಲಿ ಅಭಿನವ್ ಮನೋಹರ್ , ದೇವದತ್ ಪಡಿಕ್ಕಲ್ ಮತ್ತು ಮನೀಶ್ ಪಾಂಡೆ ಸೇರಿದಂತೆ ಹಲವು ಸ್ಟಾರ್ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರನ್ನು ಖರೀದಿಸುವ ಮೂಲಕ ಪ್ರತಿ ಫ್ರಾಂಚೈಸಿಗಳು ಕನಿಷ್ಠ 16 ಆಟಗಾರರ ಬಳಗವನ್ನು ರೂಪಿಸಿಕೊಳ್ಳಬೇಕು. ಹಾಗೆಯೇ ಒಂದು ತಂಡದ ಗರಿಷ್ಠ ಆಟಗಾರರ ಸಂಖ್ಯೆಯನ್ನು 18 ಕ್ಕೇರಿಸಲಾಗಿದೆ. ಇನ್ನು ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಇನ್ನು ಮಂಗಳವಾರ ನಡೆಯಲಿರುವ ಹರಾಜಿನಲ್ಲಿ ಅಭಿನವ್ ಮನೋಹರ್ , ದೇವದತ್ ಪಡಿಕ್ಕಲ್ ಮತ್ತು ಮನೀಶ್ ಪಾಂಡೆ ಸೇರಿದಂತೆ ಹಲವು ಸ್ಟಾರ್ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರನ್ನು ಖರೀದಿಸುವ ಮೂಲಕ ಪ್ರತಿ ಫ್ರಾಂಚೈಸಿಗಳು ಕನಿಷ್ಠ 16 ಆಟಗಾರರ ಬಳಗವನ್ನು ರೂಪಿಸಿಕೊಳ್ಳಬೇಕು. ಹಾಗೆಯೇ ಒಂದು ತಂಡದ ಗರಿಷ್ಠ ಆಟಗಾರರ ಸಂಖ್ಯೆಯನ್ನು 18 ಕ್ಕೇರಿಸಲಾಗಿದೆ. ಇನ್ನು ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 8
ಮೈಸೂರು ವಾರಿಯರ್ಸ್ ಉಳಿಸಿಕೊಂಡ ಆಟಗಾರರು: ಕರುಣ್ ನಾಯರ್ (ನಾಯಕ), ಕಾರ್ತಿಕ್ ಎಸ್‌ಯು, ಕಾರ್ತಿಕ್ ಸಿಎ ಮತ್ತು ಪ್ರಸಿದ್ಧ್ ಕೃಷ್ಣ. || ಬಿಡುಗಡೆಯಾದ ಆಟಗಾರರು:- ಮನೋಜ್ ಭಾಂಡಗೆ, ಕೆ ಗೌತಮ್, ಜಗದೀಶ್ ಸುಚಿತ್, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಸಮಿತ್ ದ್ರಾವಿಡ್, ಹರ್ಷಿಲ್ ಧರ್ಮಾನಿ, ದನುಷ್ ಗೌಡ, ಗೌತಮ್ ಮಿಶ್ರಾ, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ , ಮೊಹಮ್ಮದ್ ಸರ್ಫರಾಝ್ ಅಶ್ರಫ್.

ಮೈಸೂರು ವಾರಿಯರ್ಸ್ ಉಳಿಸಿಕೊಂಡ ಆಟಗಾರರು: ಕರುಣ್ ನಾಯರ್ (ನಾಯಕ), ಕಾರ್ತಿಕ್ ಎಸ್‌ಯು, ಕಾರ್ತಿಕ್ ಸಿಎ ಮತ್ತು ಪ್ರಸಿದ್ಧ್ ಕೃಷ್ಣ. || ಬಿಡುಗಡೆಯಾದ ಆಟಗಾರರು:- ಮನೋಜ್ ಭಾಂಡಗೆ, ಕೆ ಗೌತಮ್, ಜಗದೀಶ್ ಸುಚಿತ್, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ, ಸಮಿತ್ ದ್ರಾವಿಡ್, ಹರ್ಷಿಲ್ ಧರ್ಮಾನಿ, ದನುಷ್ ಗೌಡ, ಗೌತಮ್ ಮಿಶ್ರಾ, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇಜೆ , ಮೊಹಮ್ಮದ್ ಸರ್ಫರಾಝ್ ಅಶ್ರಫ್.

3 / 8
ಬೆಂಗಳೂರು ಬ್ಲಾಸ್ಟರ್ಸ್ ಉಳಿಸಿಕೊಂಡ ಆಟಗಾರರು: ಮಯಾಂಕ್ ಅಗರ್ವಾಲ್ (ನಾಯಕ), ಸೂರಜ್ ಅಹುಜಾ, ಶುಭಾಂಗ್ ಹೆಗ್ಡೆ ಮತ್ತು ನವೀನ್ ಎಂಜಿ. || ಬಿಡುಗಡೆಯಾದ ಆಟಗಾರರು:- ಮೊಹ್ಸಿನ್ ಖಾನ್, ಚೇತನ್ ಎಲ್ಆರ್, ಅನಿರುದ್ಧ್ ಜೋಶಿ, ಕ್ರಾಂತಿ ಕುಮಾರ್ ಎಂ, ಪ್ರತೀಕ್ ಜೈನ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್, ವರುಣ್ ರಾವ್ ಟಿಎನ್, ನಿರಂಜನ್ ನಾಯಕ್, ಲವಿಶ್ ಕೌಶಲ್ ವರುಣ್ ಕುಮಾರ್ ಎಚ್.ಸಿ, ಭೀಮ್ ರಾವ್ ನವಲೆ, ಶಿಖರ್ ಶೆಟ್ಟಿ.

ಬೆಂಗಳೂರು ಬ್ಲಾಸ್ಟರ್ಸ್ ಉಳಿಸಿಕೊಂಡ ಆಟಗಾರರು: ಮಯಾಂಕ್ ಅಗರ್ವಾಲ್ (ನಾಯಕ), ಸೂರಜ್ ಅಹುಜಾ, ಶುಭಾಂಗ್ ಹೆಗ್ಡೆ ಮತ್ತು ನವೀನ್ ಎಂಜಿ. || ಬಿಡುಗಡೆಯಾದ ಆಟಗಾರರು:- ಮೊಹ್ಸಿನ್ ಖಾನ್, ಚೇತನ್ ಎಲ್ಆರ್, ಅನಿರುದ್ಧ್ ಜೋಶಿ, ಕ್ರಾಂತಿ ಕುಮಾರ್ ಎಂ, ಪ್ರತೀಕ್ ಜೈನ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್, ವರುಣ್ ರಾವ್ ಟಿಎನ್, ನಿರಂಜನ್ ನಾಯಕ್, ಲವಿಶ್ ಕೌಶಲ್ ವರುಣ್ ಕುಮಾರ್ ಎಚ್.ಸಿ, ಭೀಮ್ ರಾವ್ ನವಲೆ, ಶಿಖರ್ ಶೆಟ್ಟಿ.

4 / 8
ಹುಬ್ಬಳ್ಳಿ ಟೈಗರ್ಸ್ ಉಳಿಸಿಕೊಂಡ ಆಟಗಾರರು: ಕೆಎಲ್ ಶ್ರೀಜಿತ್, ಕೆಪಿ ಕಾರ್ತಿಕೇಯ, ಮನ್ವಂತ್ ಕುಮಾರ್ ಮತ್ತು ಕೆಸಿ ಕಾರ್ಯಪ್ಪ. || ಬಿಡುಗಡೆಯಾದ ಆಟಗಾರರು:- ಮನೀಶ್ ಪಾಂಡೆ,  ವಿದ್ವತ್ ಕಾವೇರಪ್ಪ, ಮೊಹಮ್ಮದ್ ತಾಹ, ತಿಪ್ಪಾ ರೆಡ್ಡಿ, ಕೃತಿಕ್ ಕೃಷ್ಣ, ಆದರ್ಶ್ ಪ್ರಜ್ವಲ್, ಕುಮಾರ್ ಎಲ್ ಆರ್, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಮಿತ್ರಕಾಂತ್ ಸಿಂಗ್ ಯಾದವ್, ಶ್ರೀಶಾ ಎಸ್ ಅಚಾರ್, ದಮನ್ ದೀಪ್ ಸಿಂಗ್, ನಿಶ್ಚಿತ್ ಪೈ, ರಿಷಿ ಬೋಪಣ್ಣ.

ಹುಬ್ಬಳ್ಳಿ ಟೈಗರ್ಸ್ ಉಳಿಸಿಕೊಂಡ ಆಟಗಾರರು: ಕೆಎಲ್ ಶ್ರೀಜಿತ್, ಕೆಪಿ ಕಾರ್ತಿಕೇಯ, ಮನ್ವಂತ್ ಕುಮಾರ್ ಮತ್ತು ಕೆಸಿ ಕಾರ್ಯಪ್ಪ. || ಬಿಡುಗಡೆಯಾದ ಆಟಗಾರರು:- ಮನೀಶ್ ಪಾಂಡೆ,  ವಿದ್ವತ್ ಕಾವೇರಪ್ಪ, ಮೊಹಮ್ಮದ್ ತಾಹ, ತಿಪ್ಪಾ ರೆಡ್ಡಿ, ಕೃತಿಕ್ ಕೃಷ್ಣ, ಆದರ್ಶ್ ಪ್ರಜ್ವಲ್, ಕುಮಾರ್ ಎಲ್ ಆರ್, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಮಿತ್ರಕಾಂತ್ ಸಿಂಗ್ ಯಾದವ್, ಶ್ರೀಶಾ ಎಸ್ ಅಚಾರ್, ದಮನ್ ದೀಪ್ ಸಿಂಗ್, ನಿಶ್ಚಿತ್ ಪೈ, ರಿಷಿ ಬೋಪಣ್ಣ.

5 / 8
ಗುಲ್ಬರ್ಗ ಮಿಸ್ಟಿಕ್ಸ್ ಉಳಿಸಿಕೊಂಡ ಆಟಗಾರರು: ವೈಶಾಕ್ ವಿಜಯ್‌ಕುಮಾರ್ (ನಾಯಕ), ಸ್ಮರಣ್ ಆರ್, ಲುವ್​ನೀತ್ ಸಿಸೋಡಿಯಾ ಮತ್ತು ಪ್ರವೀಣ್ ದುಬೆ. || ಬಿಡುಗಡೆಯಾದ ಆಟಗಾರರು:- ದೇವದತ್ ಪಡಿಕ್ಕಲ್, ಅನೀಶ್ ಕೆವಿ, ಶರತ್ ಬಿಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಯಶೋವರ್ಧನ್ ಪರಂತಪ್, ಶರಣ್ ಗೌಡ್, ಫೈಝಾನ್ ರಿಯಾಝ್, ರಿತೇತ್ ಭಟ್ಕಲ್, ನಾಥನ್ ಜೋಕಿಮ್ ಡಿಮೆಲ್ಲೋ, ಫೈಝಾನ್ ಖಾನ್, ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಝ್.

ಗುಲ್ಬರ್ಗ ಮಿಸ್ಟಿಕ್ಸ್ ಉಳಿಸಿಕೊಂಡ ಆಟಗಾರರು: ವೈಶಾಕ್ ವಿಜಯ್‌ಕುಮಾರ್ (ನಾಯಕ), ಸ್ಮರಣ್ ಆರ್, ಲುವ್​ನೀತ್ ಸಿಸೋಡಿಯಾ ಮತ್ತು ಪ್ರವೀಣ್ ದುಬೆ. || ಬಿಡುಗಡೆಯಾದ ಆಟಗಾರರು:- ದೇವದತ್ ಪಡಿಕ್ಕಲ್, ಅನೀಶ್ ಕೆವಿ, ಶರತ್ ಬಿಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಯಶೋವರ್ಧನ್ ಪರಂತಪ್, ಶರಣ್ ಗೌಡ್, ಫೈಝಾನ್ ರಿಯಾಝ್, ರಿತೇತ್ ಭಟ್ಕಲ್, ನಾಥನ್ ಜೋಕಿಮ್ ಡಿಮೆಲ್ಲೋ, ಫೈಝಾನ್ ಖಾನ್, ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಝ್.

6 / 8
ಶಿವಮೊಗ್ಗ ಲಯನ್ಸ್ ಉಳಿಸಿಕೊಂಡ ಆಟಗಾರರು: ವಾಸುಕಿ ಕೌಶಿಕ್, ನಿಹಾಲ್ ಉಳ್ಳಾಲ್ (ನಾಯಕ), ಹಾರ್ದಿಕ್ ರಾಜ್ ಮತ್ತು ಅವಿನಾಶ್ ಡಿ. || ಬಿಡುಗಡೆಯಾದ ಆಟಗಾರರು:- ಅಭಿನವ್ ಮನೋಹರ್, ಶಿವರಾಜ್, ಪ್ರದೀಪ್ ಟಿ, ಧ್ರುವ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜವೀರ್ ವಾಧ್ವಾ, ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವ ಕರ್ಮ, ಆದಿತ್ಯ ಮಣಿ, ರೋಹಿತ್ ಕೆ. , ಶರತ್ ಎಚ್ ಎಸ್, ಮೋಹಿತ್ ಬಿಎ.

ಶಿವಮೊಗ್ಗ ಲಯನ್ಸ್ ಉಳಿಸಿಕೊಂಡ ಆಟಗಾರರು: ವಾಸುಕಿ ಕೌಶಿಕ್, ನಿಹಾಲ್ ಉಳ್ಳಾಲ್ (ನಾಯಕ), ಹಾರ್ದಿಕ್ ರಾಜ್ ಮತ್ತು ಅವಿನಾಶ್ ಡಿ. || ಬಿಡುಗಡೆಯಾದ ಆಟಗಾರರು:- ಅಭಿನವ್ ಮನೋಹರ್, ಶಿವರಾಜ್, ಪ್ರದೀಪ್ ಟಿ, ಧ್ರುವ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜವೀರ್ ವಾಧ್ವಾ, ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವ ಕರ್ಮ, ಆದಿತ್ಯ ಮಣಿ, ರೋಹಿತ್ ಕೆ. , ಶರತ್ ಎಚ್ ಎಸ್, ಮೋಹಿತ್ ಬಿಎ.

7 / 8
ಮಂಗಳೂರು ಡ್ರಾಗನ್ಸ್ ಉಳಿಸಿಕೊಂಡ ಆಟಗಾರರು: ಅಭಿಲಾಷ್ ಶೆಟ್ಟಿ, ಮ್ಯಾಕ್ನೀಲ್ ನೊರೊನ್ಹಾ, ಪಾರಸ್ ಗುರ್ಬಕ್ಸ್ ಆರ್ಯ ಮತ್ತು ಲೋಚನ್ ಗೌಡ. || ಬಿಡುಗಡೆಯಾದ ಆಟಗಾರರು:- ನಿಕಿನ್ ಜೋಸ್, ರೋಹನ್ ಪಾಟೀಲ್, ಸಿದ್ಧಾರ್ಥ್ ಕೆವಿ, ದರ್ಶನ್ ಎಂಬಿ, ಶ್ರೇಯಸ್ ಗೋಪಾಲ್, ಧೀರಜ್ ಗೌಡ, ತುಷಾರ್ ಸಿಂಗ್, ಲಂಕೇಶ್ ಕೆಎಸ್, ಸಮರ್ಥ್ ನಾಗರಾಜ್, ಪ್ರಣವ್ ಭಾಟಿಯಾ, ಸಂಕಲ್ಪ್ ಎಸ್, ನಿಶ್ಚಿತ್ ರಾವ್ ,  ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ.

ಮಂಗಳೂರು ಡ್ರಾಗನ್ಸ್ ಉಳಿಸಿಕೊಂಡ ಆಟಗಾರರು: ಅಭಿಲಾಷ್ ಶೆಟ್ಟಿ, ಮ್ಯಾಕ್ನೀಲ್ ನೊರೊನ್ಹಾ, ಪಾರಸ್ ಗುರ್ಬಕ್ಸ್ ಆರ್ಯ ಮತ್ತು ಲೋಚನ್ ಗೌಡ. || ಬಿಡುಗಡೆಯಾದ ಆಟಗಾರರು:- ನಿಕಿನ್ ಜೋಸ್, ರೋಹನ್ ಪಾಟೀಲ್, ಸಿದ್ಧಾರ್ಥ್ ಕೆವಿ, ದರ್ಶನ್ ಎಂಬಿ, ಶ್ರೇಯಸ್ ಗೋಪಾಲ್, ಧೀರಜ್ ಗೌಡ, ತುಷಾರ್ ಸಿಂಗ್, ಲಂಕೇಶ್ ಕೆಎಸ್, ಸಮರ್ಥ್ ನಾಗರಾಜ್, ಪ್ರಣವ್ ಭಾಟಿಯಾ, ಸಂಕಲ್ಪ್ ಎಸ್, ನಿಶ್ಚಿತ್ ರಾವ್ ,  ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ.

8 / 8