Daali Dhananjay: ಡಾಲಿ ಧನಂಜಯ್​ ಸಿಂಗಲ್​ ಆಗಿದ್ದಾರಾ? ಬಿಗ್​ ಬಾಸ್​ ವೇದಿಕೆ ಮೇಲೆ ಕಿಚ್ಚನ ನೇರ ಪ್ರಶ್ನೆ

Bigg Boss Kannada Season 9: ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲೂ ಕೇಳಲಾಯ್ತು.

| Updated By: ಮದನ್​ ಕುಮಾರ್​

Updated on:Oct 17, 2022 | 7:54 AM

ಬಿಗ್​ ಬಾಸ್​ ವೇದಿಕೆಗೆ ಬಂದು ‘ಹೆಡ್​ ಬುಷ್​’ ಸಿನಿಮಾ ಪ್ರಚಾರ ಮಾಡಿದ್ದಾರೆ ನಟ ಡಾಲಿ ಧನಂಜಯ್​. ತಮ್ಮ ಸಿನಿಮಾ ಬಗ್ಗೆ ಅವರು ಕಿಚ್ಚ ಸುದೀಪ್​ ಎದುರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Daali Dhananjay promotes Head Bush movie on Bigg Boss Kannada Season 9 with Kichcha Sudeep

1 / 5
ಸಿನಿಮಾ ಬಗ್ಗೆ ಮಾತ್ರವಲ್ಲದೇ, ಡಾಲಿ ಧನಂಜಯ್​ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸುದೀಪ್​ ಅವರು ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಡಾಲಿ ನಾಚುತ್ತಲೇ ಉತ್ತರ ನೀಡಿದರು.

Daali Dhananjay promotes Head Bush movie on Bigg Boss Kannada Season 9 with Kichcha Sudeep

2 / 5
ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲಿ ಕೇಳಲಾಯ್ತು. ‘ನಾನಿನ್ನೂ ಸಿಂಗಲ್​’ ಎಂದರು ಧನಂಜಯ್​.

ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲಿ ಕೇಳಲಾಯ್ತು. ‘ನಾನಿನ್ನೂ ಸಿಂಗಲ್​’ ಎಂದರು ಧನಂಜಯ್​.

3 / 5
‘ಎಲ್ಲಾ ಕಡೆ ಇದೇ ಪ್ರಶ್ನೆ ಕೇಳ್ತಾರೆ. ಜೀವನ ತುಂಬ ಚೆನ್ನಾಗಿದೆ. ಒಬ್ಬರೇ ಇರುವುದು ಯಾವಾಗಲೂ ಚೆನ್ನಾಗಿ ಇರುತ್ತದೆ’ ಎಂದು ಡಾಲಿ ಹೇಳಿದ ಮಾತು ಕೇಳಿ ಕಿಚ್ಚ ಸುದೀಪ್​ ಅವರು ನಕ್ಕಿದ್ದಾರೆ. ಧನಂಜಯ್​ ಅಭಿಮಾನಿಗಳು ಈ ಸಂಚಿಕೆ ನೋಡಿ ಎಂಜಾಯ್​ ಮಾಡಿದ್ದಾರೆ.

‘ಎಲ್ಲಾ ಕಡೆ ಇದೇ ಪ್ರಶ್ನೆ ಕೇಳ್ತಾರೆ. ಜೀವನ ತುಂಬ ಚೆನ್ನಾಗಿದೆ. ಒಬ್ಬರೇ ಇರುವುದು ಯಾವಾಗಲೂ ಚೆನ್ನಾಗಿ ಇರುತ್ತದೆ’ ಎಂದು ಡಾಲಿ ಹೇಳಿದ ಮಾತು ಕೇಳಿ ಕಿಚ್ಚ ಸುದೀಪ್​ ಅವರು ನಕ್ಕಿದ್ದಾರೆ. ಧನಂಜಯ್​ ಅಭಿಮಾನಿಗಳು ಈ ಸಂಚಿಕೆ ನೋಡಿ ಎಂಜಾಯ್​ ಮಾಡಿದ್ದಾರೆ.

4 / 5
ಧನಂಜಯ್​ ಅವರು ನಡೆದು ಬಂದ ಹಾದಿಯನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ನಟನಾಗಿ ಬಂದು ನಿರ್ಮಾಪಕನಾಗಿ ಬೆಳೆದು ನಿಂತಿರುವ ಅವರ ಸಾಧನೆಗೆ ಚಪ್ಪಾಳೆ ಸಿಕ್ಕಿದೆ. ‘ಹೆಡ್​ ಬುಷ್​’ ಸಿನಿಮಾ ಅ.21ರಂದು ರಿಲೀಸ್​ ಆಗಲಿದೆ.

ಧನಂಜಯ್​ ಅವರು ನಡೆದು ಬಂದ ಹಾದಿಯನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ನಟನಾಗಿ ಬಂದು ನಿರ್ಮಾಪಕನಾಗಿ ಬೆಳೆದು ನಿಂತಿರುವ ಅವರ ಸಾಧನೆಗೆ ಚಪ್ಪಾಳೆ ಸಿಕ್ಕಿದೆ. ‘ಹೆಡ್​ ಬುಷ್​’ ಸಿನಿಮಾ ಅ.21ರಂದು ರಿಲೀಸ್​ ಆಗಲಿದೆ.

5 / 5

Published On - 7:54 am, Mon, 17 October 22

Follow us
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ