AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daali Dhananjay: ಡಾಲಿ ಧನಂಜಯ್​ ಸಿಂಗಲ್​ ಆಗಿದ್ದಾರಾ? ಬಿಗ್​ ಬಾಸ್​ ವೇದಿಕೆ ಮೇಲೆ ಕಿಚ್ಚನ ನೇರ ಪ್ರಶ್ನೆ

Bigg Boss Kannada Season 9: ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲೂ ಕೇಳಲಾಯ್ತು.

TV9 Web
| Updated By: ಮದನ್​ ಕುಮಾರ್​

Updated on:Oct 17, 2022 | 7:54 AM

ಬಿಗ್​ ಬಾಸ್​ ವೇದಿಕೆಗೆ ಬಂದು ‘ಹೆಡ್​ ಬುಷ್​’ ಸಿನಿಮಾ ಪ್ರಚಾರ ಮಾಡಿದ್ದಾರೆ ನಟ ಡಾಲಿ ಧನಂಜಯ್​. ತಮ್ಮ ಸಿನಿಮಾ ಬಗ್ಗೆ ಅವರು ಕಿಚ್ಚ ಸುದೀಪ್​ ಎದುರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Daali Dhananjay promotes Head Bush movie on Bigg Boss Kannada Season 9 with Kichcha Sudeep

1 / 5
ಸಿನಿಮಾ ಬಗ್ಗೆ ಮಾತ್ರವಲ್ಲದೇ, ಡಾಲಿ ಧನಂಜಯ್​ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸುದೀಪ್​ ಅವರು ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಡಾಲಿ ನಾಚುತ್ತಲೇ ಉತ್ತರ ನೀಡಿದರು.

Daali Dhananjay promotes Head Bush movie on Bigg Boss Kannada Season 9 with Kichcha Sudeep

2 / 5
ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲಿ ಕೇಳಲಾಯ್ತು. ‘ನಾನಿನ್ನೂ ಸಿಂಗಲ್​’ ಎಂದರು ಧನಂಜಯ್​.

ಡಾಲಿ ಧನಂಜಯ್​ ಅವರು ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಎಂಬುದು ಹಲವರ ಅನುಮಾನ. ಅದೇ ಪ್ರಶ್ನೆಯನ್ನು ಬಿಗ್​ ಬಾಸ್​ ವೇದಿಕೆಯಲ್ಲಿ ಕೇಳಲಾಯ್ತು. ‘ನಾನಿನ್ನೂ ಸಿಂಗಲ್​’ ಎಂದರು ಧನಂಜಯ್​.

3 / 5
‘ಎಲ್ಲಾ ಕಡೆ ಇದೇ ಪ್ರಶ್ನೆ ಕೇಳ್ತಾರೆ. ಜೀವನ ತುಂಬ ಚೆನ್ನಾಗಿದೆ. ಒಬ್ಬರೇ ಇರುವುದು ಯಾವಾಗಲೂ ಚೆನ್ನಾಗಿ ಇರುತ್ತದೆ’ ಎಂದು ಡಾಲಿ ಹೇಳಿದ ಮಾತು ಕೇಳಿ ಕಿಚ್ಚ ಸುದೀಪ್​ ಅವರು ನಕ್ಕಿದ್ದಾರೆ. ಧನಂಜಯ್​ ಅಭಿಮಾನಿಗಳು ಈ ಸಂಚಿಕೆ ನೋಡಿ ಎಂಜಾಯ್​ ಮಾಡಿದ್ದಾರೆ.

‘ಎಲ್ಲಾ ಕಡೆ ಇದೇ ಪ್ರಶ್ನೆ ಕೇಳ್ತಾರೆ. ಜೀವನ ತುಂಬ ಚೆನ್ನಾಗಿದೆ. ಒಬ್ಬರೇ ಇರುವುದು ಯಾವಾಗಲೂ ಚೆನ್ನಾಗಿ ಇರುತ್ತದೆ’ ಎಂದು ಡಾಲಿ ಹೇಳಿದ ಮಾತು ಕೇಳಿ ಕಿಚ್ಚ ಸುದೀಪ್​ ಅವರು ನಕ್ಕಿದ್ದಾರೆ. ಧನಂಜಯ್​ ಅಭಿಮಾನಿಗಳು ಈ ಸಂಚಿಕೆ ನೋಡಿ ಎಂಜಾಯ್​ ಮಾಡಿದ್ದಾರೆ.

4 / 5
ಧನಂಜಯ್​ ಅವರು ನಡೆದು ಬಂದ ಹಾದಿಯನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ನಟನಾಗಿ ಬಂದು ನಿರ್ಮಾಪಕನಾಗಿ ಬೆಳೆದು ನಿಂತಿರುವ ಅವರ ಸಾಧನೆಗೆ ಚಪ್ಪಾಳೆ ಸಿಕ್ಕಿದೆ. ‘ಹೆಡ್​ ಬುಷ್​’ ಸಿನಿಮಾ ಅ.21ರಂದು ರಿಲೀಸ್​ ಆಗಲಿದೆ.

ಧನಂಜಯ್​ ಅವರು ನಡೆದು ಬಂದ ಹಾದಿಯನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ನಟನಾಗಿ ಬಂದು ನಿರ್ಮಾಪಕನಾಗಿ ಬೆಳೆದು ನಿಂತಿರುವ ಅವರ ಸಾಧನೆಗೆ ಚಪ್ಪಾಳೆ ಸಿಕ್ಕಿದೆ. ‘ಹೆಡ್​ ಬುಷ್​’ ಸಿನಿಮಾ ಅ.21ರಂದು ರಿಲೀಸ್​ ಆಗಲಿದೆ.

5 / 5

Published On - 7:54 am, Mon, 17 October 22

Follow us
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ