AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Promise Day 2022: ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​ಗಳನ್ನು ಮಾಡಿ: ಬಂಧ ಗಟ್ಟಿಯಾಗಿಸಿಕೊಳ್ಳಿ

ಇಂದು ಫೆ.11 ರಂದು ಪ್ರೇಮಿಗಳ ವಾರದ ನಾಲ್ಕನೇ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮ ಪ್ರೀತಿಯ ಜೀವಕ್ಕೊಂದಿಷ್ಟು ಭರವಸೆಗಳು ನೀಡಿ. ಹಾಗಾದರೆ ಯಾವೆಲ್ಲಾ ರೀತಿಯ ಮಾತುಗಳನ್ನು ನೀಡಬೇಕು ಎನ್ನುವ ಮಾಹಿತಿ ಇಲ್ಲಿದೆ.

TV9 Web
| Edited By: |

Updated on: Feb 11, 2022 | 11:40 AM

Share
ಪ್ರತೀ ಪ್ರೇಮಿ ಬದುಕುವುದು ನಂಬಿಕೆಯ ಮೇಲೆ, ತನ್ನ ಸಂಗಾತಿ ಬಿಡೆನು ಎನ್ನುವ ಭರವಸೆಯಲ್ಲಿ. ಪ್ರೇಮಿಗಳ ವಾರದ ಈ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​​ಗಳನ್ನು ಮಾಡಿ

ಪ್ರತೀ ಪ್ರೇಮಿ ಬದುಕುವುದು ನಂಬಿಕೆಯ ಮೇಲೆ, ತನ್ನ ಸಂಗಾತಿ ಬಿಡೆನು ಎನ್ನುವ ಭರವಸೆಯಲ್ಲಿ. ಪ್ರೇಮಿಗಳ ವಾರದ ಈ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​​ಗಳನ್ನು ಮಾಡಿ

1 / 6
ಎಂದಿಗೂ ದೂರಮಾಡುವುದಿಲ್ಲ: ಕೆಲವೊಮ್ಮೆ ಸಂದರ್ಭಗಳು ಸಂಬಂಧದಲ್ಲಿ ಅಭದ್ರತೆಯನ್ನು ಮೂಡಿಸುತ್ತದೆ. ಹೀಗಾಗಿ ಈ ದಿನ ಮನಸಿನಾಳದಿಂದ ಮಾತುಕೊಡಿ ಎಂದಿಗೂ ದೂರಮಾಡಿ ಹೋಗುವುದಿಲ್ಲ ಎಂದು.

ಎಂದಿಗೂ ದೂರಮಾಡುವುದಿಲ್ಲ: ಕೆಲವೊಮ್ಮೆ ಸಂದರ್ಭಗಳು ಸಂಬಂಧದಲ್ಲಿ ಅಭದ್ರತೆಯನ್ನು ಮೂಡಿಸುತ್ತದೆ. ಹೀಗಾಗಿ ಈ ದಿನ ಮನಸಿನಾಳದಿಂದ ಮಾತುಕೊಡಿ ಎಂದಿಗೂ ದೂರಮಾಡಿ ಹೋಗುವುದಿಲ್ಲ ಎಂದು.

2 / 6
ಜಗಳ, ಮುನಿಸು ಸಂಬಂಧದಲ್ಲಿ ಸಹಜ. ಹಾಗೆಂದ ಮಾತ್ರಕ್ಕೆ ಸಂಗಾತಿಯನ್ನು ನೋಯಿಸಬೇಕೆಂದಿಲ್ಲ. ತಾಳ್ಮೆಯಿಂದ ಕುಳಿತು ಮಾತನಾಡಿದರೆ ಸಮಸ್ಯೆಗೆ ಪರಹಾರ ಸಿಗುವುದು. ಆದ್ದರಿಂದ ಇಂದು ಪ್ರೇಮಿಗೆ ಪ್ರಾಮಿಸ್​ ಮಾಡಿ ಎಂದಿಗೂ ನೋಯಿಸುವುದಿಲ್ಲ ಎಂದು.

ಜಗಳ, ಮುನಿಸು ಸಂಬಂಧದಲ್ಲಿ ಸಹಜ. ಹಾಗೆಂದ ಮಾತ್ರಕ್ಕೆ ಸಂಗಾತಿಯನ್ನು ನೋಯಿಸಬೇಕೆಂದಿಲ್ಲ. ತಾಳ್ಮೆಯಿಂದ ಕುಳಿತು ಮಾತನಾಡಿದರೆ ಸಮಸ್ಯೆಗೆ ಪರಹಾರ ಸಿಗುವುದು. ಆದ್ದರಿಂದ ಇಂದು ಪ್ರೇಮಿಗೆ ಪ್ರಾಮಿಸ್​ ಮಾಡಿ ಎಂದಿಗೂ ನೋಯಿಸುವುದಿಲ್ಲ ಎಂದು.

3 / 6
ಸುಳ್ಳು ಸಂಬಂಧದವನ್ನು ಹಾಳುಗೆಡುವುತ್ತದೆ. ಆದ್ದರಿಂದ ಸಂಗಾತಿಗೆ ಸತ್ಯ ಹೇಳಿ. ಯಾವ ವಿಷಯವನ್ನಾದರೂ ಆಗಿದ್ದಾಗಲೇ ಬಗೆಹರಿಸಿಕೊಳ್ಳಿ. ಹೀಗಾಗಿ ಸುಳ್ಳು ಹೇಳುವುದಿಲ್ಲ ಎಂದು ಪ್ರೀತಿಸುವ ಜೀವಕ್ಕೆ ಮಾತು ನೀಡಿ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಿ.

ಸುಳ್ಳು ಸಂಬಂಧದವನ್ನು ಹಾಳುಗೆಡುವುತ್ತದೆ. ಆದ್ದರಿಂದ ಸಂಗಾತಿಗೆ ಸತ್ಯ ಹೇಳಿ. ಯಾವ ವಿಷಯವನ್ನಾದರೂ ಆಗಿದ್ದಾಗಲೇ ಬಗೆಹರಿಸಿಕೊಳ್ಳಿ. ಹೀಗಾಗಿ ಸುಳ್ಳು ಹೇಳುವುದಿಲ್ಲ ಎಂದು ಪ್ರೀತಿಸುವ ಜೀವಕ್ಕೆ ಮಾತು ನೀಡಿ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಿ.

4 / 6
ಕೋಪ ಎಂತಹವರನ್ನೂ ನೋಯಿಸುತ್ತದೆ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವದ ಮೇಲೆ ಎಂದಿಗೂ ಕೋಪಿಸಿಕೊಳ್ಳುವುದಿಲ್ಲ ಎಂದು ಮಾತು ನೀಡಿ. ಅದರಂತೆ ನಡೆದುಕೊಳ್ಳಿ.

ಕೋಪ ಎಂತಹವರನ್ನೂ ನೋಯಿಸುತ್ತದೆ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವದ ಮೇಲೆ ಎಂದಿಗೂ ಕೋಪಿಸಿಕೊಳ್ಳುವುದಿಲ್ಲ ಎಂದು ಮಾತು ನೀಡಿ. ಅದರಂತೆ ನಡೆದುಕೊಳ್ಳಿ.

5 / 6
ದುರಾಭ್ಯಾಸಗಳನ್ನು ಬಿಡುವೆನೆಂಬ ಮಾತು ನೀಡಿ. ಕುಡಿತ, ಧೂಮಪಾನ ಆರೋಗ್ಯಕ್ಕೂ ಹಾನಿಕರ ಜತೆಗೆ ಸಂಬಂಧಕ್ಕೂ ಹಾನಿಕರ ಹೀಗಾಗಿ ಅದನ್ನು ತ್ಯಜಿಸುವ ಮಾತು ನೀಡಿ. ಬಾಂಧವ್ಯ ಬಿಗಿಯಾಗಿಸಿಕೊಳ್ಳಿ.

ದುರಾಭ್ಯಾಸಗಳನ್ನು ಬಿಡುವೆನೆಂಬ ಮಾತು ನೀಡಿ. ಕುಡಿತ, ಧೂಮಪಾನ ಆರೋಗ್ಯಕ್ಕೂ ಹಾನಿಕರ ಜತೆಗೆ ಸಂಬಂಧಕ್ಕೂ ಹಾನಿಕರ ಹೀಗಾಗಿ ಅದನ್ನು ತ್ಯಜಿಸುವ ಮಾತು ನೀಡಿ. ಬಾಂಧವ್ಯ ಬಿಗಿಯಾಗಿಸಿಕೊಳ್ಳಿ.

6 / 6
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ