AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Promise Day 2022: ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​ಗಳನ್ನು ಮಾಡಿ: ಬಂಧ ಗಟ್ಟಿಯಾಗಿಸಿಕೊಳ್ಳಿ

ಇಂದು ಫೆ.11 ರಂದು ಪ್ರೇಮಿಗಳ ವಾರದ ನಾಲ್ಕನೇ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮ ಪ್ರೀತಿಯ ಜೀವಕ್ಕೊಂದಿಷ್ಟು ಭರವಸೆಗಳು ನೀಡಿ. ಹಾಗಾದರೆ ಯಾವೆಲ್ಲಾ ರೀತಿಯ ಮಾತುಗಳನ್ನು ನೀಡಬೇಕು ಎನ್ನುವ ಮಾಹಿತಿ ಇಲ್ಲಿದೆ.

TV9 Web
| Edited By: |

Updated on: Feb 11, 2022 | 11:40 AM

Share
ಪ್ರತೀ ಪ್ರೇಮಿ ಬದುಕುವುದು ನಂಬಿಕೆಯ ಮೇಲೆ, ತನ್ನ ಸಂಗಾತಿ ಬಿಡೆನು ಎನ್ನುವ ಭರವಸೆಯಲ್ಲಿ. ಪ್ರೇಮಿಗಳ ವಾರದ ಈ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​​ಗಳನ್ನು ಮಾಡಿ

ಪ್ರತೀ ಪ್ರೇಮಿ ಬದುಕುವುದು ನಂಬಿಕೆಯ ಮೇಲೆ, ತನ್ನ ಸಂಗಾತಿ ಬಿಡೆನು ಎನ್ನುವ ಭರವಸೆಯಲ್ಲಿ. ಪ್ರೇಮಿಗಳ ವಾರದ ಈ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​​ಗಳನ್ನು ಮಾಡಿ

1 / 6
ಎಂದಿಗೂ ದೂರಮಾಡುವುದಿಲ್ಲ: ಕೆಲವೊಮ್ಮೆ ಸಂದರ್ಭಗಳು ಸಂಬಂಧದಲ್ಲಿ ಅಭದ್ರತೆಯನ್ನು ಮೂಡಿಸುತ್ತದೆ. ಹೀಗಾಗಿ ಈ ದಿನ ಮನಸಿನಾಳದಿಂದ ಮಾತುಕೊಡಿ ಎಂದಿಗೂ ದೂರಮಾಡಿ ಹೋಗುವುದಿಲ್ಲ ಎಂದು.

ಎಂದಿಗೂ ದೂರಮಾಡುವುದಿಲ್ಲ: ಕೆಲವೊಮ್ಮೆ ಸಂದರ್ಭಗಳು ಸಂಬಂಧದಲ್ಲಿ ಅಭದ್ರತೆಯನ್ನು ಮೂಡಿಸುತ್ತದೆ. ಹೀಗಾಗಿ ಈ ದಿನ ಮನಸಿನಾಳದಿಂದ ಮಾತುಕೊಡಿ ಎಂದಿಗೂ ದೂರಮಾಡಿ ಹೋಗುವುದಿಲ್ಲ ಎಂದು.

2 / 6
ಜಗಳ, ಮುನಿಸು ಸಂಬಂಧದಲ್ಲಿ ಸಹಜ. ಹಾಗೆಂದ ಮಾತ್ರಕ್ಕೆ ಸಂಗಾತಿಯನ್ನು ನೋಯಿಸಬೇಕೆಂದಿಲ್ಲ. ತಾಳ್ಮೆಯಿಂದ ಕುಳಿತು ಮಾತನಾಡಿದರೆ ಸಮಸ್ಯೆಗೆ ಪರಹಾರ ಸಿಗುವುದು. ಆದ್ದರಿಂದ ಇಂದು ಪ್ರೇಮಿಗೆ ಪ್ರಾಮಿಸ್​ ಮಾಡಿ ಎಂದಿಗೂ ನೋಯಿಸುವುದಿಲ್ಲ ಎಂದು.

ಜಗಳ, ಮುನಿಸು ಸಂಬಂಧದಲ್ಲಿ ಸಹಜ. ಹಾಗೆಂದ ಮಾತ್ರಕ್ಕೆ ಸಂಗಾತಿಯನ್ನು ನೋಯಿಸಬೇಕೆಂದಿಲ್ಲ. ತಾಳ್ಮೆಯಿಂದ ಕುಳಿತು ಮಾತನಾಡಿದರೆ ಸಮಸ್ಯೆಗೆ ಪರಹಾರ ಸಿಗುವುದು. ಆದ್ದರಿಂದ ಇಂದು ಪ್ರೇಮಿಗೆ ಪ್ರಾಮಿಸ್​ ಮಾಡಿ ಎಂದಿಗೂ ನೋಯಿಸುವುದಿಲ್ಲ ಎಂದು.

3 / 6
ಸುಳ್ಳು ಸಂಬಂಧದವನ್ನು ಹಾಳುಗೆಡುವುತ್ತದೆ. ಆದ್ದರಿಂದ ಸಂಗಾತಿಗೆ ಸತ್ಯ ಹೇಳಿ. ಯಾವ ವಿಷಯವನ್ನಾದರೂ ಆಗಿದ್ದಾಗಲೇ ಬಗೆಹರಿಸಿಕೊಳ್ಳಿ. ಹೀಗಾಗಿ ಸುಳ್ಳು ಹೇಳುವುದಿಲ್ಲ ಎಂದು ಪ್ರೀತಿಸುವ ಜೀವಕ್ಕೆ ಮಾತು ನೀಡಿ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಿ.

ಸುಳ್ಳು ಸಂಬಂಧದವನ್ನು ಹಾಳುಗೆಡುವುತ್ತದೆ. ಆದ್ದರಿಂದ ಸಂಗಾತಿಗೆ ಸತ್ಯ ಹೇಳಿ. ಯಾವ ವಿಷಯವನ್ನಾದರೂ ಆಗಿದ್ದಾಗಲೇ ಬಗೆಹರಿಸಿಕೊಳ್ಳಿ. ಹೀಗಾಗಿ ಸುಳ್ಳು ಹೇಳುವುದಿಲ್ಲ ಎಂದು ಪ್ರೀತಿಸುವ ಜೀವಕ್ಕೆ ಮಾತು ನೀಡಿ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಿ.

4 / 6
ಕೋಪ ಎಂತಹವರನ್ನೂ ನೋಯಿಸುತ್ತದೆ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವದ ಮೇಲೆ ಎಂದಿಗೂ ಕೋಪಿಸಿಕೊಳ್ಳುವುದಿಲ್ಲ ಎಂದು ಮಾತು ನೀಡಿ. ಅದರಂತೆ ನಡೆದುಕೊಳ್ಳಿ.

ಕೋಪ ಎಂತಹವರನ್ನೂ ನೋಯಿಸುತ್ತದೆ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವದ ಮೇಲೆ ಎಂದಿಗೂ ಕೋಪಿಸಿಕೊಳ್ಳುವುದಿಲ್ಲ ಎಂದು ಮಾತು ನೀಡಿ. ಅದರಂತೆ ನಡೆದುಕೊಳ್ಳಿ.

5 / 6
ದುರಾಭ್ಯಾಸಗಳನ್ನು ಬಿಡುವೆನೆಂಬ ಮಾತು ನೀಡಿ. ಕುಡಿತ, ಧೂಮಪಾನ ಆರೋಗ್ಯಕ್ಕೂ ಹಾನಿಕರ ಜತೆಗೆ ಸಂಬಂಧಕ್ಕೂ ಹಾನಿಕರ ಹೀಗಾಗಿ ಅದನ್ನು ತ್ಯಜಿಸುವ ಮಾತು ನೀಡಿ. ಬಾಂಧವ್ಯ ಬಿಗಿಯಾಗಿಸಿಕೊಳ್ಳಿ.

ದುರಾಭ್ಯಾಸಗಳನ್ನು ಬಿಡುವೆನೆಂಬ ಮಾತು ನೀಡಿ. ಕುಡಿತ, ಧೂಮಪಾನ ಆರೋಗ್ಯಕ್ಕೂ ಹಾನಿಕರ ಜತೆಗೆ ಸಂಬಂಧಕ್ಕೂ ಹಾನಿಕರ ಹೀಗಾಗಿ ಅದನ್ನು ತ್ಯಜಿಸುವ ಮಾತು ನೀಡಿ. ಬಾಂಧವ್ಯ ಬಿಗಿಯಾಗಿಸಿಕೊಳ್ಳಿ.

6 / 6
Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು