ಹಾಗಲಕಾಯಿ ರಸ ಕಹಿ ಎಂದು ಮೂಗು ಮುರಿಯಬೇಡಿ: ಇದರಲ್ಲುಂಟು ಆರೋಗ್ಯದ ಗುಟ್ಟು
ಹಾಗಲಕಾಯಿ ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಅದರ ರಸ ಕೂಡ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಾಗಲಕಾಯಿ ಕಹಿಯಾಗಿರುತ್ತದೆ, ಆದರೆ ಇದರ ರಸ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
Updated on: Jun 29, 2023 | 11:11 PM

ಹಾಗಲಕಾಯಿ ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಅದರ ರಸ ಕೂಡ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾ ಗಿದೆ. ಹಾಗಲಕಾಯಿ ಕಹಿಯಾಗಿರುತ್ತದೆ, ಆದರೆ ಇದರ ರಸ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಹಾಗಲಕಾಯಿ ರಸ ಚರ್ಮದ ಫಂಗಸ್ ಸೋಂಕನ್ನು ತಡೆಗಟ್ಟುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.

ಸಂಧಿವಾತದ ನೋವಿನ ಮುಖ್ಯ ಕಾರಣವೆಂದರೆ ರಕ್ತದಲ್ಲಿನ ಕಲ್ಮಶಗಳು. ಹಾಗಲಕಾಯಿ ರಸ ಸೇವನೆಯಿಂದ ರಕ್ತದಲ್ಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ.

ಹಾಗಲಕಾಯಿ ರಸ ಕುಡಿಯುವುದರಿಂದ ಅತಿಯಾದ ಮದ್ಯ ಸೇವನೆಯ ಅಮಲು ಹೋಗಲಾಡಿಸುತ್ತದೆ. ಜೊತೆಗೆ ಲಿವರ್ನ್ನು ಶುದ್ಧಗೊಳಿಸುತ್ತದೆ.

ಪ್ರತಿದಿನ ಎರಡು ಚಮಚ ಹಸಿ ಹಾಗಲಕಾಯಿ ರಸವನ್ನು ಸಮಪ್ರಮಾಣದ ಬಿಳಿ ಈರುಳ್ಳಿ ರಸದೊಂದಿಗೆ ಸೇವಿಸಿದರೆ ಕಾಲರಾ ಗುಣವಾಗುತ್ತದೆ. ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ರಸವನ್ನು ಅರ್ಧ ಕಪ್ ತೆಗೆದುಕೊಂಡರೆ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ.
Related Photo Gallery

ಐಪಿಎಲ್ ಬೆನ್ನಲ್ಲೇ ಟೆಸ್ಟ್ ಸರಣಿ: ಟೀಮ್ ಇಂಡಿಯಾದ ವೇಳಾಪಟ್ಟಿ ಪ್ರಕಟ

IPL 2025: ಪ್ಲೇಆಫ್ಗೇರಲಿರುವ 4 ತಂಡಗಳನ್ನು ಹೆಸರಿಸಿದ ಪಿಯೂಷ್ ಚಾವ್ಲಾ

ಟೀಮ್ ಇಂಡಿಯಾ ನಾಯಕತ್ವಕ್ಕಾಗಿ ಹಿರಿಯ ಆಟಗಾರನ ತೆರೆಮರೆಯ ಪ್ರಯತ್ನ

ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಪ್ಯಾಟ್ ಕಮಿನ್ಸ್

IPL 2025: ಐಪಿಎಲ್ನಿಂದ ಮೂರು ತಂಡಗಳು ಔಟ್

IPL 2025: ತಂತ್ರನಾ ಕುತಂತ್ರನಾ... ಮುಂದಿನ ಸೀಸನ್ಗಾಗಿ CSK ಪ್ಲ್ಯಾನ್?

ಬೇಬಿ ಬಂಪ್ನೊಂದಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ ಕಿಯಾರಾ

IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುತ್ತೆ..!

ರಕ್ಷಣಾ ಕವಾಯತು ನಡೆಸಲು ಕೇಂದ್ರ ಸೂಚನೆ, ನಿಲ್ಲದ ಪಾಕಿಸ್ತಾನದ ಅಟ್ಟಹಾಸ

ಶಮಿಯನ್ನು ಪ್ಲೇಯಿಂಗ್ 11 ನಿಂದ ಹೊರಗಿಟ್ಟ ಎಸ್ಆರ್ಹೆಚ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್

ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?

ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್

ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು

800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು

OMC Mining Case, ಜನಾರ್ದನ್ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ

ಬೆಂಗಳೂರಿನ 35 ಭಾಗಗಳಲ್ಲಿ ಸೈರನ್ ಅಳವಡಿಕೆ, 32 ಕಾರ್ಯ ನಿರ್ವಹಿಸಲಿವೆ

ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್ ಕೊಲೆ? SP ಹೇಳಿದ್ದಿಷ್ಟು

ನನ್ನ ಪತಿಯನ್ನು ಕೊಂದವರ ಎನ್ಕೌಂಟರ್ ಆಗಬೇಕು: ಶೃತಿ

ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
