AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನ ಮಾಡುವ ಮುನ್ನ ಅಕ್ಕಿಯನ್ನು ತೊಳೆಯುತ್ತೀರಾ? ಅದರ ಹಿಂದಿರುವ ವೈಜ್ಞಾನಿಕ ಕಾರಣ ತಿಳಿಯಿರಿ

ಅಡುಗೆ ಮಾಡುವ ಮೊದಲು ಅಕ್ಕಿಯನ್ನು ಒಮ್ಮೆ ಅಥವಾ ಎರಡು ಬಾರಿ ತೊಳೆಯಲಾಗುತ್ತದೆ. ಈ ಅನ್ನ ಮಾಡುವುದಕ್ಕೂ ಮುಂಚೆ ಅಕ್ಕಿಯನ್ನು ಚೆನ್ನಾಗಿ ತೊಳೆಯಲಾಗುತ್ತೆ. ಹೀಗೆ ಅಕ್ಕಿ ತೊಳೆಯುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ ಎನ್ನುತ್ತಾರೆ ಸಂಶೋಧಕರು.

TV9 Web
| Edited By: |

Updated on: Jun 29, 2023 | 9:44 PM

Share
ಭಾರತೀಯರಾದ ನಾವು ಅನ್ನವನ್ನು ಹೆಚ್ಚಾಗಿ ಸೇವಿಸುತ್ತೇವೆ. ಅದರಲ್ಲಿಯೂ ಅನ್ನ 
ಪ್ರಿಯರಿಗಂತೂ ಅನ್ನವಿಲ್ಲದೇ ಊಟ ಅಪೂರ್ಣವೆನಿಸುತ್ತದೆ. ಈ ಅನ್ನ ಮಾಡುವುದಕ್ಕೂ ಮುಂಚೆ
ಅಕ್ಕಿಯನ್ನು ಚೆನ್ನಾಗಿ ತೊಳೆಯಲಾಗುತ್ತೆ. ಹೀಗೆ ಅಕ್ಕಿ ತೊಳೆಯುವುದರ ಹಿಂದೆ ವೈಜ್ಞಾನಿಕ 
ಕಾರಣ ಇವೆ ಎನ್ನುತ್ತಾರೆ ಸಂಶೋಧಕರು.

ಭಾರತೀಯರಾದ ನಾವು ಅನ್ನವನ್ನು ಹೆಚ್ಚಾಗಿ ಸೇವಿಸುತ್ತೇವೆ. ಅದರಲ್ಲಿಯೂ ಅನ್ನ ಪ್ರಿಯರಿಗಂತೂ ಅನ್ನವಿಲ್ಲದೇ ಊಟ ಅಪೂರ್ಣವೆನಿಸುತ್ತದೆ. ಈ ಅನ್ನ ಮಾಡುವುದಕ್ಕೂ ಮುಂಚೆ ಅಕ್ಕಿಯನ್ನು ಚೆನ್ನಾಗಿ ತೊಳೆಯಲಾಗುತ್ತೆ. ಹೀಗೆ ಅಕ್ಕಿ ತೊಳೆಯುವುದರ ಹಿಂದೆ ವೈಜ್ಞಾನಿಕ ಕಾರಣ ಇವೆ ಎನ್ನುತ್ತಾರೆ ಸಂಶೋಧಕರು.

1 / 5
ಅಕ್ಕಿಯ ಕೆಲ ವಿಧಗಳಿವೆ. ಅಂಟು ಅಕ್ಕಿ, ಮಧ್ಯಮ ಅಕ್ಕಿ, ಜಾಸ್ಮಿನ್ ಅಕ್ಕಿಗಳು ಹೀಗೆ. ಕೆಲ ಅಕ್ಕಿಗಳು ಜಿಗುಟಾದ ಪದರವನ್ನು ಹೊಂದಿರುತ್ತವೆ. 
ಈ ಜಿಗುಟುತನ ಅಡುಗೆ ಮಾಡುವಾಗ ಬಿಡುಗಡೆಯಾಗುವ 'ಅಮಿಲೋಪ್ಯಾಕ್ಟನ್' ಕಾರಣ ಎಂದು ಅಧ್ಯಯನವೊಂದು ತಿಳಿಸಿದೆ.

ಅಕ್ಕಿಯ ಕೆಲ ವಿಧಗಳಿವೆ. ಅಂಟು ಅಕ್ಕಿ, ಮಧ್ಯಮ ಅಕ್ಕಿ, ಜಾಸ್ಮಿನ್ ಅಕ್ಕಿಗಳು ಹೀಗೆ. ಕೆಲ ಅಕ್ಕಿಗಳು ಜಿಗುಟಾದ ಪದರವನ್ನು ಹೊಂದಿರುತ್ತವೆ. ಈ ಜಿಗುಟುತನ ಅಡುಗೆ ಮಾಡುವಾಗ ಬಿಡುಗಡೆಯಾಗುವ 'ಅಮಿಲೋಪ್ಯಾಕ್ಟನ್' ಕಾರಣ ಎಂದು ಅಧ್ಯಯನವೊಂದು ತಿಳಿಸಿದೆ.

2 / 5
ಅಕ್ಕಿಯನ್ನು ತೊಳೆದರೆ ಅದು ಶುದ್ಧವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಇದು ಕೂಡ ಭಾಗಶಃ ನಿಜವಾದರೂ, ಅಕ್ಕಿಯಲ್ಲಿ ಧೂಳು ಮತ್ತು ಕೊಳೆಯೂಂದಿಗೆ ಸ್ವಲ್ಪ ಪ್ರಮಾಣದ ಲೋಹದ ಪುಡಿ ಕೂಡ ಇರುತ್ತದೆ.
ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅಕ್ಕಿಯನ್ನು ತೊಳೆಯುವುದರಿಂದ ಶೇಕಡ 90ರಷ್ಟು ಸೂಕ್ಷ್ಮಾಣುಗಳು ಹೋಗುತ್ತವೆ ಎಂದು ಅಧ್ಯಯನ ಹೇಳುತ್ತದೆ.

ಅಕ್ಕಿಯನ್ನು ತೊಳೆದರೆ ಅದು ಶುದ್ಧವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಇದು ಕೂಡ ಭಾಗಶಃ ನಿಜವಾದರೂ, ಅಕ್ಕಿಯಲ್ಲಿ ಧೂಳು ಮತ್ತು ಕೊಳೆಯೂಂದಿಗೆ ಸ್ವಲ್ಪ ಪ್ರಮಾಣದ ಲೋಹದ ಪುಡಿ ಕೂಡ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅಕ್ಕಿಯನ್ನು ತೊಳೆಯುವುದರಿಂದ ಶೇಕಡ 90ರಷ್ಟು ಸೂಕ್ಷ್ಮಾಣುಗಳು ಹೋಗುತ್ತವೆ ಎಂದು ಅಧ್ಯಯನ ಹೇಳುತ್ತದೆ.

3 / 5
ಸದ್ಯದ ಆಧುನಿಕ ಯುಗದಲ್ಲಿ ಅಕ್ಕಿ ಬೇಗ ಲಭ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು. ಮೈಕ್ರೋಪ್ಲಾಸ್ಟಿಕ್‌ಗಳು ಅಕ್ಕಿಯೊಳಗೆ ಹಲವು ವಿಧಗಳಿವೆ. 
ಆದಾಗ್ಯೂ, ಅಕ್ಕಿಯನ್ನು ತೊಳೆಯುವುದು ಅಡುಗೆ ಮಾಡುವ ಮೊದಲು 40 ಪ್ರತಿಶತದಷ್ಟು ಮೈಕ್ರೋಪ್ಲಾಸ್ಟಿಕ್ ಅನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಸದ್ಯದ ಆಧುನಿಕ ಯುಗದಲ್ಲಿ ಅಕ್ಕಿ ಬೇಗ ಲಭ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು. ಮೈಕ್ರೋಪ್ಲಾಸ್ಟಿಕ್‌ಗಳು ಅಕ್ಕಿಯೊಳಗೆ ಹಲವು ವಿಧಗಳಿವೆ. ಆದಾಗ್ಯೂ, ಅಕ್ಕಿಯನ್ನು ತೊಳೆಯುವುದು ಅಡುಗೆ ಮಾಡುವ ಮೊದಲು 40 ಪ್ರತಿಶತದಷ್ಟು ಮೈಕ್ರೋಪ್ಲಾಸ್ಟಿಕ್ ಅನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

4 / 5
ಅಕ್ಕಿಯನ್ನು ತೊಳೆಯುವುದರಿಂದ ತಾಮ್ರ, ಕಬ್ಬಿಣ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 
ಅಕ್ಕಿಯನ್ನು ಅತಿಯಾಗಿ ತೊಳೆದರೂ ಅಪಾಯಕಾರಿ ಎನ್ನುತ್ತಾರೆ.

ಅಕ್ಕಿಯನ್ನು ತೊಳೆಯುವುದರಿಂದ ತಾಮ್ರ, ಕಬ್ಬಿಣ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅಕ್ಕಿಯನ್ನು ಅತಿಯಾಗಿ ತೊಳೆದರೂ ಅಪಾಯಕಾರಿ ಎನ್ನುತ್ತಾರೆ.

5 / 5
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್