AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನ ಮಾಡುವ ಮುನ್ನ ಅಕ್ಕಿಯನ್ನು ತೊಳೆಯುತ್ತೀರಾ? ಅದರ ಹಿಂದಿರುವ ವೈಜ್ಞಾನಿಕ ಕಾರಣ ತಿಳಿಯಿರಿ

ಅಡುಗೆ ಮಾಡುವ ಮೊದಲು ಅಕ್ಕಿಯನ್ನು ಒಮ್ಮೆ ಅಥವಾ ಎರಡು ಬಾರಿ ತೊಳೆಯಲಾಗುತ್ತದೆ. ಈ ಅನ್ನ ಮಾಡುವುದಕ್ಕೂ ಮುಂಚೆ ಅಕ್ಕಿಯನ್ನು ಚೆನ್ನಾಗಿ ತೊಳೆಯಲಾಗುತ್ತೆ. ಹೀಗೆ ಅಕ್ಕಿ ತೊಳೆಯುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ ಎನ್ನುತ್ತಾರೆ ಸಂಶೋಧಕರು.

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 29, 2023 | 9:44 PM

Share
ಭಾರತೀಯರಾದ ನಾವು ಅನ್ನವನ್ನು ಹೆಚ್ಚಾಗಿ ಸೇವಿಸುತ್ತೇವೆ. ಅದರಲ್ಲಿಯೂ ಅನ್ನ 
ಪ್ರಿಯರಿಗಂತೂ ಅನ್ನವಿಲ್ಲದೇ ಊಟ ಅಪೂರ್ಣವೆನಿಸುತ್ತದೆ. ಈ ಅನ್ನ ಮಾಡುವುದಕ್ಕೂ ಮುಂಚೆ
ಅಕ್ಕಿಯನ್ನು ಚೆನ್ನಾಗಿ ತೊಳೆಯಲಾಗುತ್ತೆ. ಹೀಗೆ ಅಕ್ಕಿ ತೊಳೆಯುವುದರ ಹಿಂದೆ ವೈಜ್ಞಾನಿಕ 
ಕಾರಣ ಇವೆ ಎನ್ನುತ್ತಾರೆ ಸಂಶೋಧಕರು.

ಭಾರತೀಯರಾದ ನಾವು ಅನ್ನವನ್ನು ಹೆಚ್ಚಾಗಿ ಸೇವಿಸುತ್ತೇವೆ. ಅದರಲ್ಲಿಯೂ ಅನ್ನ ಪ್ರಿಯರಿಗಂತೂ ಅನ್ನವಿಲ್ಲದೇ ಊಟ ಅಪೂರ್ಣವೆನಿಸುತ್ತದೆ. ಈ ಅನ್ನ ಮಾಡುವುದಕ್ಕೂ ಮುಂಚೆ ಅಕ್ಕಿಯನ್ನು ಚೆನ್ನಾಗಿ ತೊಳೆಯಲಾಗುತ್ತೆ. ಹೀಗೆ ಅಕ್ಕಿ ತೊಳೆಯುವುದರ ಹಿಂದೆ ವೈಜ್ಞಾನಿಕ ಕಾರಣ ಇವೆ ಎನ್ನುತ್ತಾರೆ ಸಂಶೋಧಕರು.

1 / 5
ಅಕ್ಕಿಯ ಕೆಲ ವಿಧಗಳಿವೆ. ಅಂಟು ಅಕ್ಕಿ, ಮಧ್ಯಮ ಅಕ್ಕಿ, ಜಾಸ್ಮಿನ್ ಅಕ್ಕಿಗಳು ಹೀಗೆ. ಕೆಲ ಅಕ್ಕಿಗಳು ಜಿಗುಟಾದ ಪದರವನ್ನು ಹೊಂದಿರುತ್ತವೆ. 
ಈ ಜಿಗುಟುತನ ಅಡುಗೆ ಮಾಡುವಾಗ ಬಿಡುಗಡೆಯಾಗುವ 'ಅಮಿಲೋಪ್ಯಾಕ್ಟನ್' ಕಾರಣ ಎಂದು ಅಧ್ಯಯನವೊಂದು ತಿಳಿಸಿದೆ.

ಅಕ್ಕಿಯ ಕೆಲ ವಿಧಗಳಿವೆ. ಅಂಟು ಅಕ್ಕಿ, ಮಧ್ಯಮ ಅಕ್ಕಿ, ಜಾಸ್ಮಿನ್ ಅಕ್ಕಿಗಳು ಹೀಗೆ. ಕೆಲ ಅಕ್ಕಿಗಳು ಜಿಗುಟಾದ ಪದರವನ್ನು ಹೊಂದಿರುತ್ತವೆ. ಈ ಜಿಗುಟುತನ ಅಡುಗೆ ಮಾಡುವಾಗ ಬಿಡುಗಡೆಯಾಗುವ 'ಅಮಿಲೋಪ್ಯಾಕ್ಟನ್' ಕಾರಣ ಎಂದು ಅಧ್ಯಯನವೊಂದು ತಿಳಿಸಿದೆ.

2 / 5
ಅಕ್ಕಿಯನ್ನು ತೊಳೆದರೆ ಅದು ಶುದ್ಧವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಇದು ಕೂಡ ಭಾಗಶಃ ನಿಜವಾದರೂ, ಅಕ್ಕಿಯಲ್ಲಿ ಧೂಳು ಮತ್ತು ಕೊಳೆಯೂಂದಿಗೆ ಸ್ವಲ್ಪ ಪ್ರಮಾಣದ ಲೋಹದ ಪುಡಿ ಕೂಡ ಇರುತ್ತದೆ.
ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅಕ್ಕಿಯನ್ನು ತೊಳೆಯುವುದರಿಂದ ಶೇಕಡ 90ರಷ್ಟು ಸೂಕ್ಷ್ಮಾಣುಗಳು ಹೋಗುತ್ತವೆ ಎಂದು ಅಧ್ಯಯನ ಹೇಳುತ್ತದೆ.

ಅಕ್ಕಿಯನ್ನು ತೊಳೆದರೆ ಅದು ಶುದ್ಧವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಇದು ಕೂಡ ಭಾಗಶಃ ನಿಜವಾದರೂ, ಅಕ್ಕಿಯಲ್ಲಿ ಧೂಳು ಮತ್ತು ಕೊಳೆಯೂಂದಿಗೆ ಸ್ವಲ್ಪ ಪ್ರಮಾಣದ ಲೋಹದ ಪುಡಿ ಕೂಡ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಅಕ್ಕಿಯನ್ನು ತೊಳೆಯುವುದರಿಂದ ಶೇಕಡ 90ರಷ್ಟು ಸೂಕ್ಷ್ಮಾಣುಗಳು ಹೋಗುತ್ತವೆ ಎಂದು ಅಧ್ಯಯನ ಹೇಳುತ್ತದೆ.

3 / 5
ಸದ್ಯದ ಆಧುನಿಕ ಯುಗದಲ್ಲಿ ಅಕ್ಕಿ ಬೇಗ ಲಭ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು. ಮೈಕ್ರೋಪ್ಲಾಸ್ಟಿಕ್‌ಗಳು ಅಕ್ಕಿಯೊಳಗೆ ಹಲವು ವಿಧಗಳಿವೆ. 
ಆದಾಗ್ಯೂ, ಅಕ್ಕಿಯನ್ನು ತೊಳೆಯುವುದು ಅಡುಗೆ ಮಾಡುವ ಮೊದಲು 40 ಪ್ರತಿಶತದಷ್ಟು ಮೈಕ್ರೋಪ್ಲಾಸ್ಟಿಕ್ ಅನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಸದ್ಯದ ಆಧುನಿಕ ಯುಗದಲ್ಲಿ ಅಕ್ಕಿ ಬೇಗ ಲಭ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು. ಮೈಕ್ರೋಪ್ಲಾಸ್ಟಿಕ್‌ಗಳು ಅಕ್ಕಿಯೊಳಗೆ ಹಲವು ವಿಧಗಳಿವೆ. ಆದಾಗ್ಯೂ, ಅಕ್ಕಿಯನ್ನು ತೊಳೆಯುವುದು ಅಡುಗೆ ಮಾಡುವ ಮೊದಲು 40 ಪ್ರತಿಶತದಷ್ಟು ಮೈಕ್ರೋಪ್ಲಾಸ್ಟಿಕ್ ಅನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

4 / 5
ಅಕ್ಕಿಯನ್ನು ತೊಳೆಯುವುದರಿಂದ ತಾಮ್ರ, ಕಬ್ಬಿಣ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 
ಅಕ್ಕಿಯನ್ನು ಅತಿಯಾಗಿ ತೊಳೆದರೂ ಅಪಾಯಕಾರಿ ಎನ್ನುತ್ತಾರೆ.

ಅಕ್ಕಿಯನ್ನು ತೊಳೆಯುವುದರಿಂದ ತಾಮ್ರ, ಕಬ್ಬಿಣ ಮತ್ತು ಸತುವುಗಳಂತಹ ಪೋಷಕಾಂಶಗಳನ್ನು ತೆಗೆದುಹಾಕುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅಕ್ಕಿಯನ್ನು ಅತಿಯಾಗಿ ತೊಳೆದರೂ ಅಪಾಯಕಾರಿ ಎನ್ನುತ್ತಾರೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ