AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಇಷ್ಟಪಟ್ಟು ತಿನ್ನುವ ಈ ಆಹಾರಗಳೇ ಬಾಲಿವುಡ್ ಸ್ಟಾರ್ ಗಳಿಗೂ ಇಷ್ಟವಂತೆ

ಸೆಲೆಬ್ರಿಟಿಗಳು ತಿನ್ನುವ ಆಹಾರದ ಬಗ್ಗೆ ಎಲ್ಲರಿಗೂ ಕುತೂಹಲ ಸಹಜ. ದೇಹವನ್ನು ಫಿಟ್ ಆಗಿಟ್ಟುಕೊಂಡು ತಮ್ಮ ಮೈಮಾಟದಿಂದಲೇ ಗಮನ ಸೆಳೆಯುವ ನಟಿಯರನ್ನು ಕಂಡಾಗಲ್ಲಂತೂ ಇವರೇನು ಹೊಟ್ಟೆಗೆ ತಿನ್ನೋದೇ ಇಲ್ವಾ ಎಂದುಕೊಳ್ಳುತ್ತೇವೆ. ಆದರೆ ಈ ಸೆಲೆಬ್ರಿಟಿಗಳು ತಮ್ಮ ನೆಚ್ಚಿನ ಫುಡ್ ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೇನೋ ನಿಜ. ಆಹಾರ ಸೇವನೆಯ ಜೊತೆಗೆ ವರ್ಕ್ ಔಟ್ ಕಡೆಗೂ ಗಮನ ಕೊಡುತ್ತಾರೆ. ಹಾಗಾದ್ರೆ ಬಾಲಿವುಡ್ ನಟ ನಟಿಯರ ಇಷ್ಟದ ಆಹಾರಗಳ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಸಾಯಿನಂದಾ
| Edited By: |

Updated on:Aug 15, 2024 | 10:14 AM

Share
ಸಲ್ಮಾನ್ ಖಾನ್ - ಬಹುತೇಕರ ನೆಚ್ಚಿನ ಆಹಾರವಾದ ಬಿರಿಯಾನಿಯೂ ಬಾಲಿವುಡ್ ನಟ ಸಲ್ಲು ಬಾಯ್ ಅವರಿಗೆ ಬಲು ಇಷ್ಟವಂತೆ. ಖಾರ ಮಿಶ್ರಿತ ಸುವಾಸನೆ ಭರಿತ ಪದಾರ್ಥಗಳನ್ನೊಳಗೊಂಡ ಅಮ್ಮ ಮಾಡಿದ ಬಿರಿಯಾನಿಯೆಂದರೆ ಅಚ್ಚು ಮೆಚ್ಚು. ಬಿರಿಯಾನಿ ಜೊತೆಗೆ ಕಬಾಬ್ ಮತ್ತು ಮೋದಕ ಕೂಡ ಅವರ ಇಷ್ಟದ ಆಹಾರವಾಗಿದೆ.

ಸಲ್ಮಾನ್ ಖಾನ್ - ಬಹುತೇಕರ ನೆಚ್ಚಿನ ಆಹಾರವಾದ ಬಿರಿಯಾನಿಯೂ ಬಾಲಿವುಡ್ ನಟ ಸಲ್ಲು ಬಾಯ್ ಅವರಿಗೆ ಬಲು ಇಷ್ಟವಂತೆ. ಖಾರ ಮಿಶ್ರಿತ ಸುವಾಸನೆ ಭರಿತ ಪದಾರ್ಥಗಳನ್ನೊಳಗೊಂಡ ಅಮ್ಮ ಮಾಡಿದ ಬಿರಿಯಾನಿಯೆಂದರೆ ಅಚ್ಚು ಮೆಚ್ಚು. ಬಿರಿಯಾನಿ ಜೊತೆಗೆ ಕಬಾಬ್ ಮತ್ತು ಮೋದಕ ಕೂಡ ಅವರ ಇಷ್ಟದ ಆಹಾರವಾಗಿದೆ.

1 / 5
ಕತ್ರಿನಾ ಕೈಫ್ -  ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಐಸ್ ಕ್ರೀಂ ಎಂದರೆ ತುಂಬಾನೇ ಇಷ್ಟವಂತೆ. ಈ ಕೆಲವು ಆಹಾರಗಳನ್ನು ಮಿತವಾಗಿ ಸೇವಿಸುವುದರೊಂದಿಗೆ ಫಿಟ್ ನೆಸನ್ನು ಕಾಯ್ದುಕೊಳ್ಳುತ್ತಾರೆ. ಆದರೆ ಕತ್ರಿನಾ ಕೈಫ್ ಅವರ ಇಷ್ಟದ ಡೆಸರ್ಟ್ ಆದ ಐಸ್ ಕ್ರೀಂ ಮತ್ತು ಸಿನ್ನಮೋನ್ ರೋಲ್ಸ್ ಮಿಸ್ ಮಾಡದೇ ಸೇವಿಸುತ್ತಾರೆ

ಕತ್ರಿನಾ ಕೈಫ್ - ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಐಸ್ ಕ್ರೀಂ ಎಂದರೆ ತುಂಬಾನೇ ಇಷ್ಟವಂತೆ. ಈ ಕೆಲವು ಆಹಾರಗಳನ್ನು ಮಿತವಾಗಿ ಸೇವಿಸುವುದರೊಂದಿಗೆ ಫಿಟ್ ನೆಸನ್ನು ಕಾಯ್ದುಕೊಳ್ಳುತ್ತಾರೆ. ಆದರೆ ಕತ್ರಿನಾ ಕೈಫ್ ಅವರ ಇಷ್ಟದ ಡೆಸರ್ಟ್ ಆದ ಐಸ್ ಕ್ರೀಂ ಮತ್ತು ಸಿನ್ನಮೋನ್ ರೋಲ್ಸ್ ಮಿಸ್ ಮಾಡದೇ ಸೇವಿಸುತ್ತಾರೆ

2 / 5
ಹೃತಿಕ್ ರೋಷನ್ - ಬಾಲಿವುಡ್ ನಟ ಹೃತಿಕ್ ರೋಷನ್ರವರ ನೆಚ್ಚಿನ ತಿನಿಸು ಸಮೋಸ. ಡಜನ್ ಗಟ್ಟಲೇ ಸಮೋಸವನ್ನು ಈ ನಟನ ಮುಂದೆ ಇಟ್ಟರೆ ಬಾಯಿ ಚಪ್ಪರಿಸಿಕೊಂಡು ಎಲ್ಲವನ್ನು ಖಾಲಿ ಮಾಡಿ ಬಿಡುತ್ತಾರೆ.

ಹೃತಿಕ್ ರೋಷನ್ - ಬಾಲಿವುಡ್ ನಟ ಹೃತಿಕ್ ರೋಷನ್ರವರ ನೆಚ್ಚಿನ ತಿನಿಸು ಸಮೋಸ. ಡಜನ್ ಗಟ್ಟಲೇ ಸಮೋಸವನ್ನು ಈ ನಟನ ಮುಂದೆ ಇಟ್ಟರೆ ಬಾಯಿ ಚಪ್ಪರಿಸಿಕೊಂಡು ಎಲ್ಲವನ್ನು ಖಾಲಿ ಮಾಡಿ ಬಿಡುತ್ತಾರೆ.

3 / 5
ದೀಪಿಕಾ ಪಡುಕೋಣೆ : ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಇಷ್ಟವಾದ ಆಹಾರಗಳಲ್ಲಿ ಒಂದು ದಕ್ಷಿಣ ಭಾರತದ ತಿನಿಸಾದ ಇಡ್ಲಿ. ಈ ಸಮುದ್ರ ಆಹಾರಗಳನ್ನು ಚಪ್ಪರಿಕೊಂಡು ತಿನ್ನುತ್ತಾರೆ. ಅದಲ್ಲದೇ ಸೇವ್ ಪುರಿಯಿಂದ  ಹಿಡಿದು ಮೆಡಿಟರೇನಿಯನ್ ಅಡುಗೆಯವರೆಗೂ ಎಲ್ಲವು ಇಷ್ಟವಂತೆ. ಹೀಗಾಗಿ ದೀಪಿಕಾ ಪಡುಕೋಣೆಯವರ ಅಚ್ಚು ಮೆಚ್ಚಿನ ಆಹಾರಗಳ ಪಟ್ಟಿ ಬಹಳ ದೊಡ್ಡದಿದೆ ಎನ್ನಬಹುದು.

ದೀಪಿಕಾ ಪಡುಕೋಣೆ : ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಇಷ್ಟವಾದ ಆಹಾರಗಳಲ್ಲಿ ಒಂದು ದಕ್ಷಿಣ ಭಾರತದ ತಿನಿಸಾದ ಇಡ್ಲಿ. ಈ ಸಮುದ್ರ ಆಹಾರಗಳನ್ನು ಚಪ್ಪರಿಕೊಂಡು ತಿನ್ನುತ್ತಾರೆ. ಅದಲ್ಲದೇ ಸೇವ್ ಪುರಿಯಿಂದ ಹಿಡಿದು ಮೆಡಿಟರೇನಿಯನ್ ಅಡುಗೆಯವರೆಗೂ ಎಲ್ಲವು ಇಷ್ಟವಂತೆ. ಹೀಗಾಗಿ ದೀಪಿಕಾ ಪಡುಕೋಣೆಯವರ ಅಚ್ಚು ಮೆಚ್ಚಿನ ಆಹಾರಗಳ ಪಟ್ಟಿ ಬಹಳ ದೊಡ್ಡದಿದೆ ಎನ್ನಬಹುದು.

4 / 5
ಅಮಿತಾಬ್ ಬಚ್ಚನ್ - ಬಾಲಿವುಡ್ ನಟ ಅಮಿತಾಬ್ ಬಚ್ಚನ್  ಅಲಹಾಬಾದಿನರಾಗಿದ್ದು ಅವರ ಇಷ್ಟದ ಆಹಾರ ಬೆಂಡಿ ಸಬ್ಜಿ. ಬೆಂಡೆಕಾಯಿ ಪಲ್ಯ ಹಾಗೂ ಹೆಸರುಬೇಳೆ ಸಾರು ಈ ನಟನಿಗೆ ಅಚ್ಚು ಮೆಚ್ಚಾಗಿದ್ದು ಈ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ.

ಅಮಿತಾಬ್ ಬಚ್ಚನ್ - ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಲಹಾಬಾದಿನರಾಗಿದ್ದು ಅವರ ಇಷ್ಟದ ಆಹಾರ ಬೆಂಡಿ ಸಬ್ಜಿ. ಬೆಂಡೆಕಾಯಿ ಪಲ್ಯ ಹಾಗೂ ಹೆಸರುಬೇಳೆ ಸಾರು ಈ ನಟನಿಗೆ ಅಚ್ಚು ಮೆಚ್ಚಾಗಿದ್ದು ಈ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ.

5 / 5

Published On - 10:12 am, Thu, 15 August 24

Follow Us
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!