AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳ ಗ್ರಹದಲ್ಲಿ ಮಾನವ ತನ್ನ ಅಸ್ತಿತ್ವ ಕಂಡುಕೊಳ್ಳುವುದು ಏಕೆ ಮುಖ್ಯ? ಇಲ್ಲಿದೆ ಐದು ಕಾರಣಗಳು

Life on Mars: ಮಂಗಳ ಗ್ರಹದಲ್ಲಿ ಮಾನವ ಜೀವನದ ಅಸ್ತಿತ್ವವು ಒಂದು ಆಯ್ಕೆ ಅಲ್ಲ. ಬದಲಾಗಿ ಒಂದು ಅಗತ್ಯವೇ ಆಗಿದೆ. ಈ ಕಾರ್ಯ ಸಾಧಿಸುವುದಕ್ಕೆ ಬಿಲಿಯನ್ ಡಾಲರ್​ಗಳೇ ಖರ್ಚು ಆಗಬಹುದು. ಆದರೆ, ಇದರಿಂದ ಮಾನವ ಸಂಕುಲಕ್ಕೆ ಬಹಳಷ್ಟು ಲಾಭವಾಗುತ್ತದೆ.

TV9 Web
| Updated By: ganapathi bhat

Updated on: Oct 10, 2021 | 5:59 PM

ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

Five undeniable reasons for Humans to think the Life on Mars concept details here

1 / 6
ಭೂಮಿ ಮೇಲೆ ಡೈನೋಸರಸ್ ಅಸ್ತಿತ್ವ ಕಣ್ಮರೆಯಾಗಿದೆ. ಅದೇ ರೀತಿ ಭೂಮಿ ಮೇಲೆ ಮಾನವ ಜೀವಸಂಕುಲದ ಅಸ್ತಿತ್ವ ಅತ್ಯಂತ ದೀರ್ಘಕಾಲದ ವರೆಗೆ ಉಳಿಯುವುದು ಕಷ್ಟಸಾಧ್ಯ ಎಂದು ಅರ್ಥಮಾಡಿಕೊಳ್ಳಬೇಕು. ಯಾವುದೇ ಬೃಹತ್ ಸ್ಫೋಟ ಉಂಟಾದರೂ ಭೂಮಿ ಹಾಗೂ ಮಾನವ ಸಂಕುಲದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಅಂತಹ ಘಟನೆಗಳಿಂದ ಮಾನವ ಸಂಕುಲವೇ ನಶಿಸಿ ಹೋಗಲೂಬಹುದು. ಈ ಸಂದರ್ಭದಲ್ಲಿ ಮಾನವರು ಭೂಮಿಯ ಹೊರತಾಗಿ ಮತ್ತೊಂದು ಗ್ರಹದಲ್ಲಿ ವಾಸವಿದ್ದರೆ ಮಾನವರ ಅಸ್ತಿತ್ವ ಅಲ್ಲಿ ಕನಿಷ್ಠ ಸಾವಿರ ವರ್ಷಗಳಷ್ಟಾದರೂ ಉಳಿದುಕೊಳ್ಳಬಹುದು.

ಭೂಮಿ ಮೇಲೆ ಡೈನೋಸರಸ್ ಅಸ್ತಿತ್ವ ಕಣ್ಮರೆಯಾಗಿದೆ. ಅದೇ ರೀತಿ ಭೂಮಿ ಮೇಲೆ ಮಾನವ ಜೀವಸಂಕುಲದ ಅಸ್ತಿತ್ವ ಅತ್ಯಂತ ದೀರ್ಘಕಾಲದ ವರೆಗೆ ಉಳಿಯುವುದು ಕಷ್ಟಸಾಧ್ಯ ಎಂದು ಅರ್ಥಮಾಡಿಕೊಳ್ಳಬೇಕು. ಯಾವುದೇ ಬೃಹತ್ ಸ್ಫೋಟ ಉಂಟಾದರೂ ಭೂಮಿ ಹಾಗೂ ಮಾನವ ಸಂಕುಲದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಅಂತಹ ಘಟನೆಗಳಿಂದ ಮಾನವ ಸಂಕುಲವೇ ನಶಿಸಿ ಹೋಗಲೂಬಹುದು. ಈ ಸಂದರ್ಭದಲ್ಲಿ ಮಾನವರು ಭೂಮಿಯ ಹೊರತಾಗಿ ಮತ್ತೊಂದು ಗ್ರಹದಲ್ಲಿ ವಾಸವಿದ್ದರೆ ಮಾನವರ ಅಸ್ತಿತ್ವ ಅಲ್ಲಿ ಕನಿಷ್ಠ ಸಾವಿರ ವರ್ಷಗಳಷ್ಟಾದರೂ ಉಳಿದುಕೊಳ್ಳಬಹುದು.

2 / 6
ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

3 / 6
ಏನೇ ಆದರೂ ಮನುಷ್ಯರು ಆಳವಾದ ಸಮುದ್ರದಿಂದ ಅತ್ಯಂತ ದೂರದ ಗ್ರಹಕ್ಕೆ ಹೋದಾಗ ಮಾತ್ರ ಅಂತಹಾ ಆವಿಷ್ಕಾರಗಳು ಆಗಲು ಸಾಧ್ಯ. ಮುಂದುವರಿದ ತಂತ್ರಜ್ಞಾನದಿಂದ ಮಂಗಳನಲ್ಲಿ ಮಾನವನ ಜೀವರಾಶಿ ಉಳಿದುಕೊಳ್ಳುವುದು ತಿಳಿದರೆ ಅದರ ಪರಿಣಾಮ ಭೂಮಿ ಮೇಲಿನ ಮಾನವರ ಬದುಕಿಗೂ ಆಗುತ್ತದೆ. ಇದು ಔಷಧದಿಂದ ಹಿಡಿದು ಕೃಷಿವರೆಗೂ, ಇತ್ಯಾದಿಗಳಿಗೂ ಪರಿಣಾಮ ಬೀರಬಹುದು.

ಏನೇ ಆದರೂ ಮನುಷ್ಯರು ಆಳವಾದ ಸಮುದ್ರದಿಂದ ಅತ್ಯಂತ ದೂರದ ಗ್ರಹಕ್ಕೆ ಹೋದಾಗ ಮಾತ್ರ ಅಂತಹಾ ಆವಿಷ್ಕಾರಗಳು ಆಗಲು ಸಾಧ್ಯ. ಮುಂದುವರಿದ ತಂತ್ರಜ್ಞಾನದಿಂದ ಮಂಗಳನಲ್ಲಿ ಮಾನವನ ಜೀವರಾಶಿ ಉಳಿದುಕೊಳ್ಳುವುದು ತಿಳಿದರೆ ಅದರ ಪರಿಣಾಮ ಭೂಮಿ ಮೇಲಿನ ಮಾನವರ ಬದುಕಿಗೂ ಆಗುತ್ತದೆ. ಇದು ಔಷಧದಿಂದ ಹಿಡಿದು ಕೃಷಿವರೆಗೂ, ಇತ್ಯಾದಿಗಳಿಗೂ ಪರಿಣಾಮ ಬೀರಬಹುದು.

4 / 6
ಮಂಗಳನಲ್ಲಿಗೆ ಹೋಗುವುದು ಮುಂದಿನ ಪೀಳಿಗೆಯ ಮನುಷ್ಯರು ಬಾಹ್ಯಾಕಾಶಕ್ಕೆ ಹೋಗುವುದಕ್ಕೆ ಸ್ಫೂರ್ತಿ ನೀಡಿದಂತೆ ಆಗುತ್ತದೆ. ಇದರಿಂದ ತಂತ್ರಜ್ಞಾನ, ಆವಿಷ್ಕಾರಗಳು ಅಧಿಕವಾಗುತ್ತದೆ. ಇದೆಲ್ಲವೂ ಒಟ್ಟಾರೆಯಾಗಿ ಮಾನವರ ಮೇಲೆ ಒಂದಿಲ್ಲೊಂದು ಪರಿಣಾಮ ಬೀರುತ್ತದೆ. ಮನುಷ್ಯರು ಬಾಹ್ಯಾಕಾಶದಲ್ಲಿ, ಇತರ ಗ್ರಹದಲ್ಲಿ ಪ್ರತ್ಯೇಕವಾಗಿ ಬದುಕುವುದು ಕೂಡ ಆಗಬಹುದು.

ಮಂಗಳನಲ್ಲಿಗೆ ಹೋಗುವುದು ಮುಂದಿನ ಪೀಳಿಗೆಯ ಮನುಷ್ಯರು ಬಾಹ್ಯಾಕಾಶಕ್ಕೆ ಹೋಗುವುದಕ್ಕೆ ಸ್ಫೂರ್ತಿ ನೀಡಿದಂತೆ ಆಗುತ್ತದೆ. ಇದರಿಂದ ತಂತ್ರಜ್ಞಾನ, ಆವಿಷ್ಕಾರಗಳು ಅಧಿಕವಾಗುತ್ತದೆ. ಇದೆಲ್ಲವೂ ಒಟ್ಟಾರೆಯಾಗಿ ಮಾನವರ ಮೇಲೆ ಒಂದಿಲ್ಲೊಂದು ಪರಿಣಾಮ ಬೀರುತ್ತದೆ. ಮನುಷ್ಯರು ಬಾಹ್ಯಾಕಾಶದಲ್ಲಿ, ಇತರ ಗ್ರಹದಲ್ಲಿ ಪ್ರತ್ಯೇಕವಾಗಿ ಬದುಕುವುದು ಕೂಡ ಆಗಬಹುದು.

5 / 6
ಮಂಗಳನಲ್ಲಿಗೆ ಕಾಲಿಡುವುದು ಕೇವಲ ಬಾಹ್ಯಾಕಾಶ ತಂತ್ರಜ್ಞಾನ ವಿಚಾರಕ್ಕೆ ಮಾತ್ರವಲ್ಲ, ಬದಲಾಗಿ ರಾಜಕೀಯ ನೀತಿಗಳಿಗೂ ಇದು ಮುಖ್ಯವಾಗುತ್ತದೆ. ಮಂಗಳನಲ್ಲಿ ಗಟ್ಟಿಯಾಗಿ ನೆಲೆಯೂರುವ ಕಾರಣದಿಂದ, ಯಾವ ದೇಶ ಅಂತಹ ಹೆಜ್ಜೆ ತೆಗೆದುಕೊಳ್ಳುತ್ತದೋ ಅದು ಅಲ್ಲಿನ ಆರ್ಥಿಕ ಹಾಗೂ ರಾಜಕೀಯ ಲಾಭಗಳನ್ನು ಕೂಡ ಪಡೆದುಕೊಳ್ಳುತ್ತದೆ ಎಂದು ಹೇಳಬಹುದು.

ಮಂಗಳನಲ್ಲಿಗೆ ಕಾಲಿಡುವುದು ಕೇವಲ ಬಾಹ್ಯಾಕಾಶ ತಂತ್ರಜ್ಞಾನ ವಿಚಾರಕ್ಕೆ ಮಾತ್ರವಲ್ಲ, ಬದಲಾಗಿ ರಾಜಕೀಯ ನೀತಿಗಳಿಗೂ ಇದು ಮುಖ್ಯವಾಗುತ್ತದೆ. ಮಂಗಳನಲ್ಲಿ ಗಟ್ಟಿಯಾಗಿ ನೆಲೆಯೂರುವ ಕಾರಣದಿಂದ, ಯಾವ ದೇಶ ಅಂತಹ ಹೆಜ್ಜೆ ತೆಗೆದುಕೊಳ್ಳುತ್ತದೋ ಅದು ಅಲ್ಲಿನ ಆರ್ಥಿಕ ಹಾಗೂ ರಾಜಕೀಯ ಲಾಭಗಳನ್ನು ಕೂಡ ಪಡೆದುಕೊಳ್ಳುತ್ತದೆ ಎಂದು ಹೇಳಬಹುದು.

6 / 6
Follow us
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ