AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳ ಗ್ರಹದಲ್ಲಿ ಮಾನವ ತನ್ನ ಅಸ್ತಿತ್ವ ಕಂಡುಕೊಳ್ಳುವುದು ಏಕೆ ಮುಖ್ಯ? ಇಲ್ಲಿದೆ ಐದು ಕಾರಣಗಳು

Life on Mars: ಮಂಗಳ ಗ್ರಹದಲ್ಲಿ ಮಾನವ ಜೀವನದ ಅಸ್ತಿತ್ವವು ಒಂದು ಆಯ್ಕೆ ಅಲ್ಲ. ಬದಲಾಗಿ ಒಂದು ಅಗತ್ಯವೇ ಆಗಿದೆ. ಈ ಕಾರ್ಯ ಸಾಧಿಸುವುದಕ್ಕೆ ಬಿಲಿಯನ್ ಡಾಲರ್​ಗಳೇ ಖರ್ಚು ಆಗಬಹುದು. ಆದರೆ, ಇದರಿಂದ ಮಾನವ ಸಂಕುಲಕ್ಕೆ ಬಹಳಷ್ಟು ಲಾಭವಾಗುತ್ತದೆ.

TV9 Web
| Edited By: |

Updated on: Oct 10, 2021 | 5:59 PM

Share
ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

Five undeniable reasons for Humans to think the Life on Mars concept details here

1 / 6
ಭೂಮಿ ಮೇಲೆ ಡೈನೋಸರಸ್ ಅಸ್ತಿತ್ವ ಕಣ್ಮರೆಯಾಗಿದೆ. ಅದೇ ರೀತಿ ಭೂಮಿ ಮೇಲೆ ಮಾನವ ಜೀವಸಂಕುಲದ ಅಸ್ತಿತ್ವ ಅತ್ಯಂತ ದೀರ್ಘಕಾಲದ ವರೆಗೆ ಉಳಿಯುವುದು ಕಷ್ಟಸಾಧ್ಯ ಎಂದು ಅರ್ಥಮಾಡಿಕೊಳ್ಳಬೇಕು. ಯಾವುದೇ ಬೃಹತ್ ಸ್ಫೋಟ ಉಂಟಾದರೂ ಭೂಮಿ ಹಾಗೂ ಮಾನವ ಸಂಕುಲದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಅಂತಹ ಘಟನೆಗಳಿಂದ ಮಾನವ ಸಂಕುಲವೇ ನಶಿಸಿ ಹೋಗಲೂಬಹುದು. ಈ ಸಂದರ್ಭದಲ್ಲಿ ಮಾನವರು ಭೂಮಿಯ ಹೊರತಾಗಿ ಮತ್ತೊಂದು ಗ್ರಹದಲ್ಲಿ ವಾಸವಿದ್ದರೆ ಮಾನವರ ಅಸ್ತಿತ್ವ ಅಲ್ಲಿ ಕನಿಷ್ಠ ಸಾವಿರ ವರ್ಷಗಳಷ್ಟಾದರೂ ಉಳಿದುಕೊಳ್ಳಬಹುದು.

ಭೂಮಿ ಮೇಲೆ ಡೈನೋಸರಸ್ ಅಸ್ತಿತ್ವ ಕಣ್ಮರೆಯಾಗಿದೆ. ಅದೇ ರೀತಿ ಭೂಮಿ ಮೇಲೆ ಮಾನವ ಜೀವಸಂಕುಲದ ಅಸ್ತಿತ್ವ ಅತ್ಯಂತ ದೀರ್ಘಕಾಲದ ವರೆಗೆ ಉಳಿಯುವುದು ಕಷ್ಟಸಾಧ್ಯ ಎಂದು ಅರ್ಥಮಾಡಿಕೊಳ್ಳಬೇಕು. ಯಾವುದೇ ಬೃಹತ್ ಸ್ಫೋಟ ಉಂಟಾದರೂ ಭೂಮಿ ಹಾಗೂ ಮಾನವ ಸಂಕುಲದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಅಂತಹ ಘಟನೆಗಳಿಂದ ಮಾನವ ಸಂಕುಲವೇ ನಶಿಸಿ ಹೋಗಲೂಬಹುದು. ಈ ಸಂದರ್ಭದಲ್ಲಿ ಮಾನವರು ಭೂಮಿಯ ಹೊರತಾಗಿ ಮತ್ತೊಂದು ಗ್ರಹದಲ್ಲಿ ವಾಸವಿದ್ದರೆ ಮಾನವರ ಅಸ್ತಿತ್ವ ಅಲ್ಲಿ ಕನಿಷ್ಠ ಸಾವಿರ ವರ್ಷಗಳಷ್ಟಾದರೂ ಉಳಿದುಕೊಳ್ಳಬಹುದು.

2 / 6
ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

ಮಂಗಳ ಗ್ರಹದಲ್ಲಿ ಜೀವಸಂಕುಲದ ಕುರುಹನ್ನು ಮಾನವರು ಸರಿಯಾಗಿ ಗ್ರಹಿಸಬಲ್ಲರು. ನಾಸಾ ಹಾಗೂ ಇತರ ದೇಶಗಳು ಕಳಿಸಿದ ಉಪಗ್ರಹಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾನವರು ಅಲ್ಲಿ ತೆರಳಿದರೆ ಸಂಶೋಧನೆ ನಡೆಸಬಲ್ಲರು. ಹಾಗೊಂದು ವೇಳೆ, ಜೀವಜಗತ್ತಿನ ಕುರುಹು ಮಂಗಳನಲ್ಲಿ ಇದ್ದರೆ ಮನುಷ್ಯರು ಕೂಡ ಅಲ್ಲಿಗೆ ಹೋಗಬಹುದು. ಇದರಿಂದ ಹೊಸ ಸಂಶೋಧನೆ ಅಥವಾ ಆವಿಷ್ಕಾರ ಆದಂತಾಗುತ್ತದೆ. ಈ ಕಾರಣದಿಂದ ಮಾನವರು ಮಂಗಳನಲ್ಲಿಗೆ ಹೋಗಬೇಕು. ಏನೇ ಆದರೂ ಇದುವರೆಗೆ ಮಂಗಳ ಗ್ರಹದಲ್ಲಿ ಜೀವಜಗತ್ತು ಇರುವ ಬಗ್ಗೆ ಯಾವುದೇ ಗಟ್ಟಿ ಕುರುಹು ಸಿಕ್ಕಿಲ್ಲ.

3 / 6
ಏನೇ ಆದರೂ ಮನುಷ್ಯರು ಆಳವಾದ ಸಮುದ್ರದಿಂದ ಅತ್ಯಂತ ದೂರದ ಗ್ರಹಕ್ಕೆ ಹೋದಾಗ ಮಾತ್ರ ಅಂತಹಾ ಆವಿಷ್ಕಾರಗಳು ಆಗಲು ಸಾಧ್ಯ. ಮುಂದುವರಿದ ತಂತ್ರಜ್ಞಾನದಿಂದ ಮಂಗಳನಲ್ಲಿ ಮಾನವನ ಜೀವರಾಶಿ ಉಳಿದುಕೊಳ್ಳುವುದು ತಿಳಿದರೆ ಅದರ ಪರಿಣಾಮ ಭೂಮಿ ಮೇಲಿನ ಮಾನವರ ಬದುಕಿಗೂ ಆಗುತ್ತದೆ. ಇದು ಔಷಧದಿಂದ ಹಿಡಿದು ಕೃಷಿವರೆಗೂ, ಇತ್ಯಾದಿಗಳಿಗೂ ಪರಿಣಾಮ ಬೀರಬಹುದು.

ಏನೇ ಆದರೂ ಮನುಷ್ಯರು ಆಳವಾದ ಸಮುದ್ರದಿಂದ ಅತ್ಯಂತ ದೂರದ ಗ್ರಹಕ್ಕೆ ಹೋದಾಗ ಮಾತ್ರ ಅಂತಹಾ ಆವಿಷ್ಕಾರಗಳು ಆಗಲು ಸಾಧ್ಯ. ಮುಂದುವರಿದ ತಂತ್ರಜ್ಞಾನದಿಂದ ಮಂಗಳನಲ್ಲಿ ಮಾನವನ ಜೀವರಾಶಿ ಉಳಿದುಕೊಳ್ಳುವುದು ತಿಳಿದರೆ ಅದರ ಪರಿಣಾಮ ಭೂಮಿ ಮೇಲಿನ ಮಾನವರ ಬದುಕಿಗೂ ಆಗುತ್ತದೆ. ಇದು ಔಷಧದಿಂದ ಹಿಡಿದು ಕೃಷಿವರೆಗೂ, ಇತ್ಯಾದಿಗಳಿಗೂ ಪರಿಣಾಮ ಬೀರಬಹುದು.

4 / 6
ಮಂಗಳನಲ್ಲಿಗೆ ಹೋಗುವುದು ಮುಂದಿನ ಪೀಳಿಗೆಯ ಮನುಷ್ಯರು ಬಾಹ್ಯಾಕಾಶಕ್ಕೆ ಹೋಗುವುದಕ್ಕೆ ಸ್ಫೂರ್ತಿ ನೀಡಿದಂತೆ ಆಗುತ್ತದೆ. ಇದರಿಂದ ತಂತ್ರಜ್ಞಾನ, ಆವಿಷ್ಕಾರಗಳು ಅಧಿಕವಾಗುತ್ತದೆ. ಇದೆಲ್ಲವೂ ಒಟ್ಟಾರೆಯಾಗಿ ಮಾನವರ ಮೇಲೆ ಒಂದಿಲ್ಲೊಂದು ಪರಿಣಾಮ ಬೀರುತ್ತದೆ. ಮನುಷ್ಯರು ಬಾಹ್ಯಾಕಾಶದಲ್ಲಿ, ಇತರ ಗ್ರಹದಲ್ಲಿ ಪ್ರತ್ಯೇಕವಾಗಿ ಬದುಕುವುದು ಕೂಡ ಆಗಬಹುದು.

ಮಂಗಳನಲ್ಲಿಗೆ ಹೋಗುವುದು ಮುಂದಿನ ಪೀಳಿಗೆಯ ಮನುಷ್ಯರು ಬಾಹ್ಯಾಕಾಶಕ್ಕೆ ಹೋಗುವುದಕ್ಕೆ ಸ್ಫೂರ್ತಿ ನೀಡಿದಂತೆ ಆಗುತ್ತದೆ. ಇದರಿಂದ ತಂತ್ರಜ್ಞಾನ, ಆವಿಷ್ಕಾರಗಳು ಅಧಿಕವಾಗುತ್ತದೆ. ಇದೆಲ್ಲವೂ ಒಟ್ಟಾರೆಯಾಗಿ ಮಾನವರ ಮೇಲೆ ಒಂದಿಲ್ಲೊಂದು ಪರಿಣಾಮ ಬೀರುತ್ತದೆ. ಮನುಷ್ಯರು ಬಾಹ್ಯಾಕಾಶದಲ್ಲಿ, ಇತರ ಗ್ರಹದಲ್ಲಿ ಪ್ರತ್ಯೇಕವಾಗಿ ಬದುಕುವುದು ಕೂಡ ಆಗಬಹುದು.

5 / 6
ಮಂಗಳನಲ್ಲಿಗೆ ಕಾಲಿಡುವುದು ಕೇವಲ ಬಾಹ್ಯಾಕಾಶ ತಂತ್ರಜ್ಞಾನ ವಿಚಾರಕ್ಕೆ ಮಾತ್ರವಲ್ಲ, ಬದಲಾಗಿ ರಾಜಕೀಯ ನೀತಿಗಳಿಗೂ ಇದು ಮುಖ್ಯವಾಗುತ್ತದೆ. ಮಂಗಳನಲ್ಲಿ ಗಟ್ಟಿಯಾಗಿ ನೆಲೆಯೂರುವ ಕಾರಣದಿಂದ, ಯಾವ ದೇಶ ಅಂತಹ ಹೆಜ್ಜೆ ತೆಗೆದುಕೊಳ್ಳುತ್ತದೋ ಅದು ಅಲ್ಲಿನ ಆರ್ಥಿಕ ಹಾಗೂ ರಾಜಕೀಯ ಲಾಭಗಳನ್ನು ಕೂಡ ಪಡೆದುಕೊಳ್ಳುತ್ತದೆ ಎಂದು ಹೇಳಬಹುದು.

ಮಂಗಳನಲ್ಲಿಗೆ ಕಾಲಿಡುವುದು ಕೇವಲ ಬಾಹ್ಯಾಕಾಶ ತಂತ್ರಜ್ಞಾನ ವಿಚಾರಕ್ಕೆ ಮಾತ್ರವಲ್ಲ, ಬದಲಾಗಿ ರಾಜಕೀಯ ನೀತಿಗಳಿಗೂ ಇದು ಮುಖ್ಯವಾಗುತ್ತದೆ. ಮಂಗಳನಲ್ಲಿ ಗಟ್ಟಿಯಾಗಿ ನೆಲೆಯೂರುವ ಕಾರಣದಿಂದ, ಯಾವ ದೇಶ ಅಂತಹ ಹೆಜ್ಜೆ ತೆಗೆದುಕೊಳ್ಳುತ್ತದೋ ಅದು ಅಲ್ಲಿನ ಆರ್ಥಿಕ ಹಾಗೂ ರಾಜಕೀಯ ಲಾಭಗಳನ್ನು ಕೂಡ ಪಡೆದುಕೊಳ್ಳುತ್ತದೆ ಎಂದು ಹೇಳಬಹುದು.

6 / 6
Web contact
Web contact

TV9 Kannada

Read More
Follow Us
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ