Sign In

By signing in or creating an account, you agree with Associated Broadcasting Company's Terms & Conditions and Privacy Policy.

India In Oscar: ಆಸ್ಕರ್ ಗೆದ್ದ ಬಳಿಕ ಕಂಡ ಕೆಲ ಅಪರೂಪದ ಕ್ಷಣಗಳು

ಆಸ್ಕರ್ ಗೆದ್ದ ಬಳಿಕ ಆರ್​ಆರ್​ಆರ್ ತಂಡ ಸಂಭ್ರಮ, ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಗೆದ್ದ ಭಾರತೀಯ ಮಹಿಳೆಯರು ಸಂಭ್ರಮಿಸಿದ ರೀತಿ. ವೇದಿಕೆ ಮೇಲೆ ಮಿಂಚಿದ ದೀಪಿಕಾ ಇತರೆ ಅಪರೂಪದ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Mar 13, 2023 | 11:49 PM

ಎಲಿಫೆಂಟ್ ವಿಸ್ಪರರ್ಸ್ ಕಿರು ಡಾಕ್ಯುಮೆಂಟರಿಗಾಗಿ ಆಸ್ಕರ್ ಸ್ವೀಕರಿಸಿದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೋಂಗಾ

ಎಲಿಫೆಂಟ್ ವಿಸ್ಪರರ್ಸ್ ಕಿರು ಡಾಕ್ಯುಮೆಂಟರಿಗಾಗಿ ಆಸ್ಕರ್ ಸ್ವೀಕರಿಸಿದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೋಂಗಾ

1 / 8
ನಾಟು-ನಾಟು ಹಾಡಿಗೆ ಆಸ್ಕರ್ ಪಡೆದ ಎಂಎಂ ಕೀರವಾಣಿ, ಚಂದ್ರಭೋಸ್

ನಾಟು-ನಾಟು ಹಾಡಿಗೆ ಆಸ್ಕರ್ ಪಡೆದ ಎಂಎಂ ಕೀರವಾಣಿ, ಚಂದ್ರಭೋಸ್

2 / 8
ಆಸ್ಕರ್​ಗೆ ಮುತ್ತಿಕ್ಕಿದ ನಟ ರಾಮ್​ ಚರಣ್ ತೇಜ

ಆಸ್ಕರ್​ಗೆ ಮುತ್ತಿಕ್ಕಿದ ನಟ ರಾಮ್​ ಚರಣ್ ತೇಜ

3 / 8
ಆಸ್ಕರ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿದ ನಟ ಜೂ ಎನ್​ಟಿಆರ್

ಆಸ್ಕರ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿದ ನಟ ಜೂ ಎನ್​ಟಿಆರ್

4 / 8
ಆಸ್ಕರ್ ಕೈಯಲ್ಲಿ ಹಿಡಿದ ರಾಜಮೌಳಿ, ಕೀರವಾಣಿ, ಚಂದ್ರಭೋಸ್, ರಾಮ್ ಚರಣ್

ಆಸ್ಕರ್ ಕೈಯಲ್ಲಿ ಹಿಡಿದ ರಾಜಮೌಳಿ, ಕೀರವಾಣಿ, ಚಂದ್ರಭೋಸ್, ರಾಮ್ ಚರಣ್

5 / 8
ಮೈಖಲ್ ಜೋರ್ಡನ್ ಅನ್ನು ಭೇಟಿಯಾದ ನಟ ಜೂ ಎನ್​ಟಿಆರ್
ಮೈಖಲ್ ಜೋರ್ಡನ್ ಅನ್ನು ಭೇಟಿಯಾದ ನಟ ಜೂ ಎನ್​ಟಿಆರ್

ಮೈಖಲ್ ಜೋರ್ಡನ್ ಅನ್ನು ಭೇಟಿಯಾದ ನಟ ಜೂ ಎನ್​ಟಿಆರ್

6 / 8
ತನ್ನಿಬ್ಬರು ಸ್ಟಾರ್ ನಟರನ್ನು ಕೈ ಹಿಡಿದ ಸಿನಿಮಾ ಗಾರುಡಿಗ ರಾಜಮೌಳಿ

ತನ್ನಿಬ್ಬರು ಸ್ಟಾರ್ ನಟರನ್ನು ಕೈ ಹಿಡಿದ ಸಿನಿಮಾ ಗಾರುಡಿಗ ರಾಜಮೌಳಿ

7 / 8
ಆಸ್ಕರ್ ಇವೆಂಟ್​ನಲ್ಲಿ ಮಿಂಚಿದ ನಟಿ ದೀಪಿಕಾ ಪಡುಕೋಣೆ

ಆಸ್ಕರ್ ಇವೆಂಟ್​ನಲ್ಲಿ ಮಿಂಚಿದ ನಟಿ ದೀಪಿಕಾ ಪಡುಕೋಣೆ

8 / 8
Follow us
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ