AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gajalakshmi and Vastu tips: ಶುಭ ಶುಕ್ರವಾರ – ಮನೆಯಲ್ಲಿ ಗಜಲಕ್ಷ್ಮಿ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶ್ರೇಯಸ್ಸು ಲಭಿಸುತ್ತದೆ!

Vastu tips for Wealth and Prosperity: ಯಾರಿಗೇ ಆಗಲಿ ಅದರಲ್ಲೂ ಭಾರತೀಯರಿಗೆ ವಾಸ್ತು ನಿಯಮಗಳು ಬಹಳ ಮುಖ್ಯ. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಪರಿಣಾಮವಾಗಿ, ಜೀವನದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ ಮತ್ತು ಸಮಸ್ಯೆಗಳು ಕಡಿಮೆಯಾಗುತ್ತವೆ. ವಾಸ್ತು ಪ್ರಕಾರ ಮನೆಯಲ್ಲಿ ದೇವರು, ವಿಗ್ರಹಗಳು ಮತ್ತು ಚಿತ್ರಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸುವಾಗ ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಮನೆಯಲ್ಲಿ ಗಜಲಕ್ಷ್ಮಿ ಚಿತ್ರವನ್ನು ಇಟ್ಟು ಪೂಜಿಸಿದರೆ ತುಂಬಾ ಉಪಯೋಗವಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಲಕ್ಷ್ಮಿ ದೇವಿ ವಿಗ್ರಹ ಅಥವಾ ಚಿತ್ರವನ್ನು ಇಡುವುದರಿಂದ ಆರೋಗ್ಯ, ಸಂತೋಷ, ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ. ಗಜಲಕ್ಷ್ಮಿ ಮೂರ್ತಿ/ ಫೋಟೋ ಇಡುವುದಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳನ್ನು ತಿಳಿಯೋಣ.

TV9 Web
| Edited By: |

Updated on: Sep 12, 2024 | 4:26 PM

Share
ಲಕ್ಷ್ಮೀದೇವಿಯನ್ನು ಹಿಂದೂ ಧರ್ಮದಲ್ಲಿ ಶ್ರೇಯಸ್ಸು, ಸಂಪತ್ತು ಮತ್ತು ಸಮೃದ್ಧಿಯ ಪ್ರಧಾನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವತೆಯಾಗಿರುವ ಮನೆಯಲ್ಲಿ ಹಣದ ಕೊರತೆ ಎಂದಿಗೂ ಇರುವುದಿಲ್ಲ. ಆನೆಗಳೊಂದಿಗೆ ಇರುವ ಲಕ್ಷ್ಮಿ ದೇವಿಯನ್ನು ಗಜಲಕ್ಷ್ಮಿ ಎಂದು ಕರೆಯುತ್ತೇವೆ.  ಅಷ್ಟ ಲಕ್ಷ್ಮಿಯರ ಪೈಕಿ ಗಜ ಲಕ್ಷ್ಮಿ ಸಹ ಒಬ್ಬ ಸಂಪತ್ತಿನ ದೇವತೆ . ಗಜ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅವಳನ್ನು ಅದೃಷ್ಟ ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗುತ್ತದೆ.

ಲಕ್ಷ್ಮೀದೇವಿಯನ್ನು ಹಿಂದೂ ಧರ್ಮದಲ್ಲಿ ಶ್ರೇಯಸ್ಸು, ಸಂಪತ್ತು ಮತ್ತು ಸಮೃದ್ಧಿಯ ಪ್ರಧಾನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವತೆಯಾಗಿರುವ ಮನೆಯಲ್ಲಿ ಹಣದ ಕೊರತೆ ಎಂದಿಗೂ ಇರುವುದಿಲ್ಲ. ಆನೆಗಳೊಂದಿಗೆ ಇರುವ ಲಕ್ಷ್ಮಿ ದೇವಿಯನ್ನು ಗಜಲಕ್ಷ್ಮಿ ಎಂದು ಕರೆಯುತ್ತೇವೆ. ಅಷ್ಟ ಲಕ್ಷ್ಮಿಯರ ಪೈಕಿ ಗಜ ಲಕ್ಷ್ಮಿ ಸಹ ಒಬ್ಬ ಸಂಪತ್ತಿನ ದೇವತೆ . ಗಜ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅವಳನ್ನು ಅದೃಷ್ಟ ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗುತ್ತದೆ.

1 / 7
ಕಮಲದ ಮೇಲೆ ಪದ್ಮಾಸನದ ಭಂಗಿಯಲ್ಲಿ ಗಜಲಕ್ಷ್ಮಿ ಕುಳಿತುಕೊಂಡಿರುತ್ತಾಳೆ. ನಾಲ್ಕು ಕೈಗಳ ಪೈಕಿ ಹಿಂಭಾಗದ ಎರಡು ಹಸ್ತಗಳಲ್ಲಿ ಕಮಲದ ಹೂಗಳನ್ನು ಹಿಡಿದಿರುತ್ತಾಳೆ.

In which direction Gajalakshmi idol photo should be placed in the house to bring money vastu tips in kannada (3)

2 / 7
Gajalakshmi and Vastu tips: ಶುಭ ಶುಕ್ರವಾರ – ಮನೆಯಲ್ಲಿ ಗಜಲಕ್ಷ್ಮಿ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶ್ರೇಯಸ್ಸು ಲಭಿಸುತ್ತದೆ!

3 / 7
ಮನೆಯಲ್ಲಿ ಗಜಲಕ್ಷ್ಮಿ ಚಿತ್ರವನ್ನು ಇಟ್ಟು ಪೂಜಿಸುವುದು ತುಂಬಾ ಶ್ರೇಯಸ್ಕರ. ವಿಶೇಷವಾಗಿ ಲಕ್ಷ್ಮಿ ದೇವಿಯ ಜೊತೆಗೆ ಕಮಲದ ಹೂವಿನೊಂದಿಗೆ ನಿಂತಿರುವ ಆನೆ ಚಿತ್ರವು ಮಂಗಳಕರ ಚಿತ್ರವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಗಜಲಕ್ಷ್ಮಿ ಚಿತ್ರವನ್ನು ಇಟ್ಟು ಪೂಜಿಸುವುದು ತುಂಬಾ ಶ್ರೇಯಸ್ಕರ. ವಿಶೇಷವಾಗಿ ಲಕ್ಷ್ಮಿ ದೇವಿಯ ಜೊತೆಗೆ ಕಮಲದ ಹೂವಿನೊಂದಿಗೆ ನಿಂತಿರುವ ಆನೆ ಚಿತ್ರವು ಮಂಗಳಕರ ಚಿತ್ರವೆಂದು ಪರಿಗಣಿಸಲಾಗಿದೆ.

4 / 7

ಗಜಲಕ್ಷ್ಮಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಸಾಲದಿಂದ ಮುಕ್ತಿ ಹೊಂದುತ್ತಾನೆ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಗಜಲಕ್ಷ್ಮಿಯ ಈ ರೂಪವನ್ನು ಪೂಜಿಸುವುದರಿಂದ ತುಂಬಾ ಫಲ ಸಿಗುತ್ತದೆ. ಆದರೆ ಮನೆಯಲ್ಲಿ ಗಜಲಕ್ಷ್ಮಿಯ ಚಿತ್ರವನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ.

ಗಜಲಕ್ಷ್ಮಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಸಾಲದಿಂದ ಮುಕ್ತಿ ಹೊಂದುತ್ತಾನೆ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಗಜಲಕ್ಷ್ಮಿಯ ಈ ರೂಪವನ್ನು ಪೂಜಿಸುವುದರಿಂದ ತುಂಬಾ ಫಲ ಸಿಗುತ್ತದೆ. ಆದರೆ ಮನೆಯಲ್ಲಿ ಗಜಲಕ್ಷ್ಮಿಯ ಚಿತ್ರವನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ.

5 / 7
ಈ ಗಜಲಕ್ಷ್ಮಿಯನ್ನು ಆರೋಗ್ಯ, ಯೋಗಕ್ಷೇಮ, ಸಂತೋಷ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಗಜಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಸಂತೋಷ, ಸೌಭಾಗ್ಯವಿರುತ್ತದೆ.

ಈ ಗಜಲಕ್ಷ್ಮಿಯನ್ನು ಆರೋಗ್ಯ, ಯೋಗಕ್ಷೇಮ, ಸಂತೋಷ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಗಜಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಸಂತೋಷ, ಸೌಭಾಗ್ಯವಿರುತ್ತದೆ.

6 / 7

ಮನೆಯ ಈಶಾನ್ಯ ಮೂಲೆಯಲ್ಲಿ (ಈಶಾನ್ಯ ದಿಕ್ಕಿನಲ್ಲಿ) ಅಥವಾ ಪೂಜಾ ಕೊಠಡಿಯ ಬಲಭಾಗದಲ್ಲಿ ಗಜಲಕ್ಷ್ಮಿ ಚಿತ್ರವನ್ನು ಇಡುವುದು ಮಂಗಳಕರವಾಗಿದೆ. ಗಜಲಕ್ಷ್ಮಿ ಫೋಟೋವನ್ನು ಉತ್ತರ ದಿಕ್ಕಿನಲ್ಲಿyಊ ಇರಿಸಬಹುದು. ಅದೂ ಶ್ರೇಯಸ್ಕರವೇ

ಮನೆಯ ಈಶಾನ್ಯ ಮೂಲೆಯಲ್ಲಿ (ಈಶಾನ್ಯ ದಿಕ್ಕಿನಲ್ಲಿ) ಅಥವಾ ಪೂಜಾ ಕೊಠಡಿಯ ಬಲಭಾಗದಲ್ಲಿ ಗಜಲಕ್ಷ್ಮಿ ಚಿತ್ರವನ್ನು ಇಡುವುದು ಮಂಗಳಕರವಾಗಿದೆ. ಗಜಲಕ್ಷ್ಮಿ ಫೋಟೋವನ್ನು ಉತ್ತರ ದಿಕ್ಕಿನಲ್ಲಿyಊ ಇರಿಸಬಹುದು. ಅದೂ ಶ್ರೇಯಸ್ಕರವೇ

7 / 7
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ