Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಬಳ ಹಬ್ಬ: ಫೇಮಸ್ ಮೂಡು ಬೀಡು ಕಂಬಳ ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು

ಉಡುಪಿಯ ಪ್ರಸಿದ್ಧ ಮೂಡುಬೀಡು ಕಂಬಳವು ಅದ್ದೂರಿಯಾಗಿ ನಡೆಯಿತು. ನೂರಾರು ಕೋಣಗಳು ಪಾಲ್ಗೊಂಡ ಈ ಕ್ರೀಡಾಕೂಟವು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸಿತು. ಕರಾವಳಿ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕಂಬಳವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಬಾರಿಯ ಕಂಬಳ ಹಬ್ಬವು ಮತ್ತಷ್ಟು ಉತ್ಸಾಹ ಮತ್ತು ರೋಮಾಂಚನಕಾರಿಯಾಗಿತ್ತು.

ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 23, 2025 | 2:59 PM

ಕರಾವಳಿಯ ಸೊಗಡನ್ನು ಬಿಂಬಿಸುವ ಕಂಬಳ ಸಾಂಪ್ರದಾಯಿಕ ಕ್ರೀಡೆ. ಕಂಬಳ ನೂರಾರು ವರ್ಷಗಳಿಂದಲೂ ತುಳುನಾಡ ಜನರ ಜೀವದ ಕೊಂಡಿಯಾಗಿದೆ. ಅದರಲ್ಲೂ ಕಟಪಾಡಿ ಬೀಡುವಿನ ಮೂಡು ಬೀಡು ಕಂಬಳ ಉಡುಪಿ ಜಿಲ್ಲೆಯಲ್ಲಿ ತುಂಬಾನೆ ಫೇಮಸ್. ಈ ಕಂಬಳ ಹಬ್ಬಕ್ಕೆ ಈ ಭಾರಿ ಮತ್ತಷ್ಟು ಮೆರುಗು ಬಂದಿತ್ತು. 

ಕರಾವಳಿಯ ಸೊಗಡನ್ನು ಬಿಂಬಿಸುವ ಕಂಬಳ ಸಾಂಪ್ರದಾಯಿಕ ಕ್ರೀಡೆ. ಕಂಬಳ ನೂರಾರು ವರ್ಷಗಳಿಂದಲೂ ತುಳುನಾಡ ಜನರ ಜೀವದ ಕೊಂಡಿಯಾಗಿದೆ. ಅದರಲ್ಲೂ ಕಟಪಾಡಿ ಬೀಡುವಿನ ಮೂಡು ಬೀಡು ಕಂಬಳ ಉಡುಪಿ ಜಿಲ್ಲೆಯಲ್ಲಿ ತುಂಬಾನೆ ಫೇಮಸ್. ಈ ಕಂಬಳ ಹಬ್ಬಕ್ಕೆ ಈ ಭಾರಿ ಮತ್ತಷ್ಟು ಮೆರುಗು ಬಂದಿತ್ತು. 

1 / 5
ಸುಮಾರು ವರ್ಷಗಳ ಇತಿಹಾಸ ಇರುವ ಕಂಬಳ, ಕರಾವಳಿಗರ ನೆಚ್ಚಿನ ಜಾನಪದ ಕ್ರೀಡೆ. ಅದರಲ್ಲೂ ತನ್ನ ಗ್ರಾಮೀಣ ಸೊಗಡಿನಿಂದಲ್ಲೇ ಈ ಕ್ರೀಡೆ ಕರಾವಳಿಯಲ್ಲಿ ಸಿಕ್ಕಪಟ್ಟೆ ಫೇಮಸ್. ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಲ್ಲೊಂದು. ಕಂಬಳ ಅನ್ನೋದು ತುಳುನಾಡಿನ ಮಕ್ಕಳ ಭಾವನಾತ್ಮಕ ಆಚರಣೆಯು ಆಗಿದೆ. ಕಂಬಳ ಕ್ರೀಡೆಯಲ್ಲಿ ಜನಪ್ರಿಯತೆ ಪಡೆದಿರುವುದು ಮೂಡು ಬೀಡು ಕಂಬಳ.

ಸುಮಾರು ವರ್ಷಗಳ ಇತಿಹಾಸ ಇರುವ ಕಂಬಳ, ಕರಾವಳಿಗರ ನೆಚ್ಚಿನ ಜಾನಪದ ಕ್ರೀಡೆ. ಅದರಲ್ಲೂ ತನ್ನ ಗ್ರಾಮೀಣ ಸೊಗಡಿನಿಂದಲ್ಲೇ ಈ ಕ್ರೀಡೆ ಕರಾವಳಿಯಲ್ಲಿ ಸಿಕ್ಕಪಟ್ಟೆ ಫೇಮಸ್. ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಲ್ಲೊಂದು. ಕಂಬಳ ಅನ್ನೋದು ತುಳುನಾಡಿನ ಮಕ್ಕಳ ಭಾವನಾತ್ಮಕ ಆಚರಣೆಯು ಆಗಿದೆ. ಕಂಬಳ ಕ್ರೀಡೆಯಲ್ಲಿ ಜನಪ್ರಿಯತೆ ಪಡೆದಿರುವುದು ಮೂಡು ಬೀಡು ಕಂಬಳ.

2 / 5
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಬೀಡು ಕರೆಯಲ್ಲಿ ನಡೆಯುವ ಮೂಡು ಬೀಡು ಕಂಬಳ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಜಿಲ್ಲೆಯ ಅತೀ ದೊಡ್ಡ ಕಂಬಳವಾಗಿರುವ ಮೂಡು ಬೀಡು ಕಂಬಳ ಇಡೀ ಕರ್ನಾಟಕದ ಗಮನ ಸೆಳೆಯುತ್ತದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಬೀಡು ಕರೆಯಲ್ಲಿ ನಡೆಯುವ ಮೂಡು ಬೀಡು ಕಂಬಳ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಜಿಲ್ಲೆಯ ಅತೀ ದೊಡ್ಡ ಕಂಬಳವಾಗಿರುವ ಮೂಡು ಬೀಡು ಕಂಬಳ ಇಡೀ ಕರ್ನಾಟಕದ ಗಮನ ಸೆಳೆಯುತ್ತದೆ.

3 / 5
ಎರಡು ದಿನ ಕಂಬಳವನ್ನು ಸಮಿತಿಯ ಸೂಚನೆಯಂತೆ ಕಟಪಾಡಿ ಬೀಡು ಮೂಡು ಬೀಡು ಕಂಬಳವನ್ನು ಆಯೋಜಿಸಲಾಗಿತ್ತು. ಪ್ರತೀ ಬಾರಿಯಂತೆ ಈ ಬಾರಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ಕಂಬಳ ಕೋಣ ಪಾಲ್ಗೊಂಡಿದ್ದವು. ಕಂಬಳವನ್ನು ನೋಡಲು ಸಾವಿರಾರು ಕಂಬಳ ಕ್ರೀಡೆಯ ಪ್ರೇಮಿಗಳು ಆಗಮಿಸಿದ್ದರು. ರಾತ್ರಿಯ ವೇಳೆ ಹತ್ತು ಸಾವಿರಕ್ಕೂ ಅಧಿಕ ಕಂಬಳ ಫ್ಯಾನ್ಸ್ ಆಗಮಿಸಿ ವೀಕ್ಷಿಸಿದ್ದಾರೆ.

ಎರಡು ದಿನ ಕಂಬಳವನ್ನು ಸಮಿತಿಯ ಸೂಚನೆಯಂತೆ ಕಟಪಾಡಿ ಬೀಡು ಮೂಡು ಬೀಡು ಕಂಬಳವನ್ನು ಆಯೋಜಿಸಲಾಗಿತ್ತು. ಪ್ರತೀ ಬಾರಿಯಂತೆ ಈ ಬಾರಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ಕಂಬಳ ಕೋಣ ಪಾಲ್ಗೊಂಡಿದ್ದವು. ಕಂಬಳವನ್ನು ನೋಡಲು ಸಾವಿರಾರು ಕಂಬಳ ಕ್ರೀಡೆಯ ಪ್ರೇಮಿಗಳು ಆಗಮಿಸಿದ್ದರು. ರಾತ್ರಿಯ ವೇಳೆ ಹತ್ತು ಸಾವಿರಕ್ಕೂ ಅಧಿಕ ಕಂಬಳ ಫ್ಯಾನ್ಸ್ ಆಗಮಿಸಿ ವೀಕ್ಷಿಸಿದ್ದಾರೆ.

4 / 5
ಉಡುಪಿ ಜಿಲ್ಲೆಯಲ್ಲಿ ನಡೆಯುವ ಅತ್ಯಂತ ಅದ್ದೂರಿಯ ಮೂಡು ಬೀಡು ಕಂಬಳ ಕ್ರೀಡೆಯನ್ನು ವೀಕ್ಷಿಸಲು ಬಂದ ಕಂಬಳ ಪ್ರೇಮಿಗಳ ಸಕತ್ತ ಎಂಜಾಯ್ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಡೆಯುವ ಅತ್ಯಂತ ಅದ್ದೂರಿಯ ಮೂಡು ಬೀಡು ಕಂಬಳ ಕ್ರೀಡೆಯನ್ನು ವೀಕ್ಷಿಸಲು ಬಂದ ಕಂಬಳ ಪ್ರೇಮಿಗಳ ಸಕತ್ತ ಎಂಜಾಯ್ ಮಾಡಿದ್ದಾರೆ.

5 / 5
Follow us
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!