AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈದಾನದಲ್ಲಿ KKR Vs RR ಪಂದ್ಯ ವೀಕ್ಷಿಸಿದ ಜಾಕ್ವೆಲಿನ್; ಕೋಲ್ಕತ್ತಾ ಸೋಲನ್ನು ನಟಿಯ ಹಣೆಗೆ ಕಟ್ಟಿದ ಫ್ಯಾನ್ಸ್

Jacqueline Fernandez: ಜಾಕ್ವೆಲಿನ್ ಅವರು ಕೆಕೆಆರ್​ ಹಾಗೂ ಆರ್​ಆರ್​ ನಡುವಿನ ಪಂದ್ಯ ನೋಡಲು ತೆರಳಿದ್ದರು. ಕೋಲ್ಕತ್ತ ತಂಡವನ್ನು ಅವರು ಬೆಂಬಲಿಸಿದ್ದಾರೆ. ಆದರೆ, ಈ ಮ್ಯಾಚ್​ನಲ್ಲಿ ಕೆಕೆಆರ್ ಸೋತಿದೆ.

ರಾಜೇಶ್ ದುಗ್ಗುಮನೆ
|

Updated on: May 12, 2023 | 9:09 AM

Share
ಜಾಕ್ವೆಲಿನ್ ಫರ್ನಾಂಡಿಸ್ ತಲೆಯಮೇಲೆ ಇಡಿ ತೂಗುಗತ್ತಿ ತೂಗುತ್ತಿದೆ. ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರು ಕೂಡ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಜಾಕ್ವೆಲಿನ್ ಫರ್ನಾಂಡಿಸ್ ತಲೆಯಮೇಲೆ ಇಡಿ ತೂಗುಗತ್ತಿ ತೂಗುತ್ತಿದೆ. ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರು ಕೂಡ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

1 / 5
ಜಾಕ್ವೆಲಿನ್ ಅವರು ಕೆಕೆಆರ್​ ಹಾಗೂ ಆರ್​ಆರ್​ ನಡುವಿನ ಪಂದ್ಯಕ್ಕೆ ತೆರಳಿದ್ದರು. ಕೋಲ್ಕತ್ತ ತಂಡವನ್ನು ಅವರು ಬೆಂಬಲಿಸಿದ್ದಾರೆ. ಆದರೆ, ಈ ಮ್ಯಾಚ್​ನಲ್ಲಿ ಕೆಕೆಆರ್ ಸೋತಿದೆ.

ಜಾಕ್ವೆಲಿನ್ ಅವರು ಕೆಕೆಆರ್​ ಹಾಗೂ ಆರ್​ಆರ್​ ನಡುವಿನ ಪಂದ್ಯಕ್ಕೆ ತೆರಳಿದ್ದರು. ಕೋಲ್ಕತ್ತ ತಂಡವನ್ನು ಅವರು ಬೆಂಬಲಿಸಿದ್ದಾರೆ. ಆದರೆ, ಈ ಮ್ಯಾಚ್​ನಲ್ಲಿ ಕೆಕೆಆರ್ ಸೋತಿದೆ.

2 / 5
ತಾವು ಬೆಂಬಲಿಸಿದ ತಂಡ ಸೋತರೂ ಜಾಕ್ವೆಲಿನ್ ಫರ್ನಾಂಡಿಸ್​ಗೆ ಬೇಸರ ಆಗಿಲ್ಲ. ಪಂದ್ಯದುದ್ದಕ್ಕೂ ಅವರು ಸಂಭ್ರಮಿಸುತ್ತಲೇ ಇದ್ದರು.

ತಾವು ಬೆಂಬಲಿಸಿದ ತಂಡ ಸೋತರೂ ಜಾಕ್ವೆಲಿನ್ ಫರ್ನಾಂಡಿಸ್​ಗೆ ಬೇಸರ ಆಗಿಲ್ಲ. ಪಂದ್ಯದುದ್ದಕ್ಕೂ ಅವರು ಸಂಭ್ರಮಿಸುತ್ತಲೇ ಇದ್ದರು.

3 / 5
ವಿಚಿತ್ರ ಎಂದರೆ ಕೋಲ್ಕತ್ತಾ ಸೋಲನ್ನು ಜಾಕ್ವೆಲಿನ್ ತಲೆಗೆ ಕಟ್ಟಲಾಗಿದೆ! ಹೌದು, ಕೋಲ್ಕತ್ತಾ ಸೋತಿದ್ದಕ್ಕೆ ಅನೇಕರು ಜಾಕ್ವೆಲಿನ್​ ಅವರನ್ನು ಬೈದಿದ್ದಾರೆ. ಪಂದ್ಯ ಸೋಲಲು ಜಾಕ್ವೆಲಿನ್ ಮೈದಾನಕ್ಕೆ ಬಂದಿದ್ದೇ ಕಾರಣ ಎಂದು ದೂರಿದ್ದಾರೆ.

ವಿಚಿತ್ರ ಎಂದರೆ ಕೋಲ್ಕತ್ತಾ ಸೋಲನ್ನು ಜಾಕ್ವೆಲಿನ್ ತಲೆಗೆ ಕಟ್ಟಲಾಗಿದೆ! ಹೌದು, ಕೋಲ್ಕತ್ತಾ ಸೋತಿದ್ದಕ್ಕೆ ಅನೇಕರು ಜಾಕ್ವೆಲಿನ್​ ಅವರನ್ನು ಬೈದಿದ್ದಾರೆ. ಪಂದ್ಯ ಸೋಲಲು ಜಾಕ್ವೆಲಿನ್ ಮೈದಾನಕ್ಕೆ ಬಂದಿದ್ದೇ ಕಾರಣ ಎಂದು ದೂರಿದ್ದಾರೆ.

4 / 5
ಆದರೆ, ಇದಕ್ಕೆಲ್ಲ ಜಾಕ್ವೆಲಿನ್ ತಲೆಕೆಡಿಸಿಕೊಳ್ಳುವವರಲ್ಲ. ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಕ್ಕಮ್ಮ..’ ಹಾಡಿನ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು.

ಆದರೆ, ಇದಕ್ಕೆಲ್ಲ ಜಾಕ್ವೆಲಿನ್ ತಲೆಕೆಡಿಸಿಕೊಳ್ಳುವವರಲ್ಲ. ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಕ್ಕಮ್ಮ..’ ಹಾಡಿನ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ