- Kannada News Photo gallery Koppal Gavimath Fair: 20 Lakh Served in Massive Dasoha, Karnataka news in kannada
ಕೊಪ್ಪಳ ಗವಿಮಠದ ಜಾತ್ರೆ, ಮಹಾದಾಸೋಹಕ್ಕೆ ಇಂದು ಅದ್ಧೂರಿ ತೆರೆ: ಲಕ್ಷಾಂತರ ಭಕ್ತರಿಂದ ಪ್ರಸಾದ ಸೇವನೆ
ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾಗಿರುವ ಕೊಪ್ಪಳದ ಗವಿಮಠದ ಜಾತ್ರೆಗೆ ಅದ್ದೂರಿ ತೆರೆಬಿದ್ದಿದೆ. ಹದಿನೈದು ದಿನಗಳ ಈ ಜಾತ್ರೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ದಾಸೋಹದಲ್ಲಿ ಭಾಗವಹಿಸಿದ್ದರು. ವಿವಿಧ ಖಾದ್ಯಗಳೊಂದಿಗೆ ಲಕ್ಷಾಂತರ ಜನರಿಗೆ ಅಚ್ಚುಕಟ್ಟಾಗಿ ಪ್ರಸಾದ ವಿತರಣೆ ಮಾಡಲಾಗಿದೆ. ಇದು ದೇಶದಲ್ಲೇ ಅಪರೂಪದ ದಾಸೋಹವಾಗಿದೆ.
Updated on:Jan 29, 2025 | 9:08 PM
![ಅತ್ತ ಪ್ರಯಾಗರಾಜ್ನ ಕುಂಭಮೇಳದಲ್ಲಿ ಕೋಟಿ ಕೋಟಿ ಜನರು ಭಾಗಿಯಾಗುತ್ತಿದ್ದರೆ, ಇತ್ತ ದಕ್ಷಿಣ ಭಾರತದ ಕುಂಭಮೇಳ ಅಂತ ಖ್ಯಾತಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ನಡೆದ ಜಾತ್ರೆಯಲ್ಲಿ ಸರಿಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ದಾಸೋಹದಲ್ಲಿ ಊಟ ಮಾಡಿದ್ದಾರೆ.](https://images.tv9kannada.com/wp-content/uploads/2025/01/gavimath1.jpg?w=1280&enlarge=true)
ಅತ್ತ ಪ್ರಯಾಗರಾಜ್ನ ಕುಂಭಮೇಳದಲ್ಲಿ ಕೋಟಿ ಕೋಟಿ ಜನರು ಭಾಗಿಯಾಗುತ್ತಿದ್ದರೆ, ಇತ್ತ ದಕ್ಷಿಣ ಭಾರತದ ಕುಂಭಮೇಳ ಅಂತ ಖ್ಯಾತಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ನಡೆದ ಜಾತ್ರೆಯಲ್ಲಿ ಸರಿಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ದಾಸೋಹದಲ್ಲಿ ಊಟ ಮಾಡಿದ್ದಾರೆ.
![ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ, ಜಾತ್ರೆಯಲ್ಲಿ ಭಾಗಿಯಾಗುವ ಲಕ್ಷ ಲಕ್ಷ ಜನರು. ಇದೇ ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆದಿತ್ತು. ಅಂದು ಸರಿಸುಮಾರು ಐದು ಲಕ್ಷ ಜನ ಭಾಗಿಯಾಗಿದ್ದರು. ಜನವರಿ 15 ರಿಂದ ಆರಂಭವಾಗಿದ್ದ ಜಾತ್ರೆಗೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ.](https://images.tv9kannada.com/wp-content/uploads/2025/01/gavimath2.jpg)
ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ, ಜಾತ್ರೆಯಲ್ಲಿ ಭಾಗಿಯಾಗುವ ಲಕ್ಷ ಲಕ್ಷ ಜನರು. ಇದೇ ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆದಿತ್ತು. ಅಂದು ಸರಿಸುಮಾರು ಐದು ಲಕ್ಷ ಜನ ಭಾಗಿಯಾಗಿದ್ದರು. ಜನವರಿ 15 ರಿಂದ ಆರಂಭವಾಗಿದ್ದ ಜಾತ್ರೆಗೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ.
![ಇನ್ನು ಗವಿಮಠದ ಜಾತ್ರೆಯ ವಿಶೇಷವೆಂದರೆ ಅದು ದಾಸೋಹ. ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಕೂಡ ಇಂದು ತೆರೆಬಿದ್ದಿದೆ. ಇಂದು ಕೂಡ ಲಕ್ಷಕ್ಕೂ ಅಧಿಕ ಜನರು ಮಹಾ ದಾಸೋಹದಲ್ಲಿ ಪ್ರಸಾದ ಸೇವಿಸಿದರು. ಇಂದು ಕೊನೆಯ ದಿನ್ನ ಹಿನ್ನೆಲೆಯಲ್ಲಿ ಗೋದಿ ಹುಗ್ಗಿ, ಅನ್ನ, ಸಾರು, ಬದನೆಕಾಯಿ ಪಲ್ಲೆಯನ್ನು ಮಾಡಲಾಗಿತ್ತು.](https://images.tv9kannada.com/wp-content/uploads/2025/01/gavimath3.jpg)
ಇನ್ನು ಗವಿಮಠದ ಜಾತ್ರೆಯ ವಿಶೇಷವೆಂದರೆ ಅದು ದಾಸೋಹ. ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಕೂಡ ಇಂದು ತೆರೆಬಿದ್ದಿದೆ. ಇಂದು ಕೂಡ ಲಕ್ಷಕ್ಕೂ ಅಧಿಕ ಜನರು ಮಹಾ ದಾಸೋಹದಲ್ಲಿ ಪ್ರಸಾದ ಸೇವಿಸಿದರು. ಇಂದು ಕೊನೆಯ ದಿನ್ನ ಹಿನ್ನೆಲೆಯಲ್ಲಿ ಗೋದಿ ಹುಗ್ಗಿ, ಅನ್ನ, ಸಾರು, ಬದನೆಕಾಯಿ ಪಲ್ಲೆಯನ್ನು ಮಾಡಲಾಗಿತ್ತು.
![ಮುಂಜಾನೆ ಏಳುಗಂಟೆಯಿಂದ ರಾತ್ರಿ ಹನ್ನೆರಡುಗಂಟೆವರಗೆ ಲಕ್ಷಕ್ಕೂ ಅಧಿಕ ಜನರು ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸೇವಿಸಿದ್ದಾರೆ. ಇಂದು ಒಂದೇ ದಿನ ನೂರು ಕ್ವಿಂಟಲ್ ಅಧಿಕ ಅನ್ನ, ಎಪ್ಪತ್ತೈದು ಕ್ವಿಂಟಲ್ ಗೋದಿ ಹುಗ್ಗಿಯನ್ನು ಮಾಡಲಾಗಿತ್ತು.](https://images.tv9kannada.com/wp-content/uploads/2025/01/gavimath4.jpg)
ಮುಂಜಾನೆ ಏಳುಗಂಟೆಯಿಂದ ರಾತ್ರಿ ಹನ್ನೆರಡುಗಂಟೆವರಗೆ ಲಕ್ಷಕ್ಕೂ ಅಧಿಕ ಜನರು ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸೇವಿಸಿದ್ದಾರೆ. ಇಂದು ಒಂದೇ ದಿನ ನೂರು ಕ್ವಿಂಟಲ್ ಅಧಿಕ ಅನ್ನ, ಎಪ್ಪತ್ತೈದು ಕ್ವಿಂಟಲ್ ಗೋದಿ ಹುಗ್ಗಿಯನ್ನು ಮಾಡಲಾಗಿತ್ತು.
![ಇನ್ನು ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಇಂದು ತೆರೆ ಬಿದ್ದಿದ್ದು, ನಾಳೆಯಿಂದ ಮಠದಲ್ಲಿ ದೈನಂದಿನಂತೆ ದಾಸೋಹ ಇರಲಿದೆ. ಇನ್ನು ಹದಿನೆಂಟು ದಿನಗಳ ಕಾಲ ನಡೆದ ಮಹಾದಾಸೋಹದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ಪ್ರಸಾದ ಸೇವಿಸಿದ್ದಾರೆ. ಇಪ್ಪತ್ತು ಲಕ್ಷ ರೊಟ್ಟಿ ಖರ್ಚಾಗಿದ್ದು, ಹನ್ನೆರಡು ನೂರು ಕ್ವಿಂಟಲ್ ಅಕ್ಕಿ ಖರ್ಚಾಗಿದೆ. ಐನೂರು ಕ್ವಿಂಟಲ್ ಕಟ್ಟಿಗೆ ಬಳಕೆಯಾಗಿದೆ. ಹತ್ತಾರು ಟನ್ ತರಕಾರಿ ಬಳಸಲಾಗಿದೆ.](https://images.tv9kannada.com/wp-content/uploads/2025/01/gavimath5.jpg)
ಇನ್ನು ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಇಂದು ತೆರೆ ಬಿದ್ದಿದ್ದು, ನಾಳೆಯಿಂದ ಮಠದಲ್ಲಿ ದೈನಂದಿನಂತೆ ದಾಸೋಹ ಇರಲಿದೆ. ಇನ್ನು ಹದಿನೆಂಟು ದಿನಗಳ ಕಾಲ ನಡೆದ ಮಹಾದಾಸೋಹದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ಪ್ರಸಾದ ಸೇವಿಸಿದ್ದಾರೆ. ಇಪ್ಪತ್ತು ಲಕ್ಷ ರೊಟ್ಟಿ ಖರ್ಚಾಗಿದ್ದು, ಹನ್ನೆರಡು ನೂರು ಕ್ವಿಂಟಲ್ ಅಕ್ಕಿ ಖರ್ಚಾಗಿದೆ. ಐನೂರು ಕ್ವಿಂಟಲ್ ಕಟ್ಟಿಗೆ ಬಳಕೆಯಾಗಿದೆ. ಹತ್ತಾರು ಟನ್ ತರಕಾರಿ ಬಳಸಲಾಗಿದೆ.
![ಹತ್ತು ಲಕ್ಷಕ್ಕೂ ಅಧಿಕ ಜಿಲೇಬಿ, ಶೇಂಗಾ ಹೋಳಿಗೆ, ಮಾದಲಿ, ಮಿರ್ಚಿಯನ್ನು ಪ್ರಸಾದದಲ್ಲಿ ನೀಡಲಾಗಿತ್ತು. ಪ್ರತಿ ದಿನವು ಕೂಡ ಒಂದೊಂದು ರೀತಿಯ ಭಕ್ಷ್ಯ ಭೋಜನಗಳನ್ನು ಜಾತ್ರೆಗೆ ಬರುವ ಭಕ್ತರಿಗೆ ಮಹಾದಾಸೋಹದಲ್ಲಿ ಬಡಿಸಲಾಗಿದೆ. ಕೊಪ್ಪಳ ಗವಿಮಠದ ಜಾತ್ರೆಯಲ್ಲಿರುವಷ್ಟು ವೆರೈಟಿ ಆಹಾರ ಮತ್ತು ಲಕ್ಷ ಲಕ್ಷ ಜನರಿಗೆ ಅಚ್ಚುಕಟ್ಟು ಪ್ರಸಾದ ವ್ಯವಸ್ಥೆ ದೇಶದ ಯಾವ ಜಾತ್ರೆಯಲ್ಲಿ ಕೂಡ ಕಾಣಸಿಗಲಾರದು.](https://images.tv9kannada.com/wp-content/uploads/2025/01/gavimath5-1.jpg)
ಹತ್ತು ಲಕ್ಷಕ್ಕೂ ಅಧಿಕ ಜಿಲೇಬಿ, ಶೇಂಗಾ ಹೋಳಿಗೆ, ಮಾದಲಿ, ಮಿರ್ಚಿಯನ್ನು ಪ್ರಸಾದದಲ್ಲಿ ನೀಡಲಾಗಿತ್ತು. ಪ್ರತಿ ದಿನವು ಕೂಡ ಒಂದೊಂದು ರೀತಿಯ ಭಕ್ಷ್ಯ ಭೋಜನಗಳನ್ನು ಜಾತ್ರೆಗೆ ಬರುವ ಭಕ್ತರಿಗೆ ಮಹಾದಾಸೋಹದಲ್ಲಿ ಬಡಿಸಲಾಗಿದೆ. ಕೊಪ್ಪಳ ಗವಿಮಠದ ಜಾತ್ರೆಯಲ್ಲಿರುವಷ್ಟು ವೆರೈಟಿ ಆಹಾರ ಮತ್ತು ಲಕ್ಷ ಲಕ್ಷ ಜನರಿಗೆ ಅಚ್ಚುಕಟ್ಟು ಪ್ರಸಾದ ವ್ಯವಸ್ಥೆ ದೇಶದ ಯಾವ ಜಾತ್ರೆಯಲ್ಲಿ ಕೂಡ ಕಾಣಸಿಗಲಾರದು.
Published On - 9:08 pm, Wed, 29 January 25
![ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದ ಡಿಕೆ ಶಿವಕುಮಾರ್ ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದ ಡಿಕೆ ಶಿವಕುಮಾರ್](https://images.tv9kannada.com/wp-content/uploads/2025/02/dk-shivakumar-3.jpg?w=280&ar=16:9)
![IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ](https://images.tv9kannada.com/wp-content/uploads/2025/02/ipl-2025-schedule.jpg?w=280&ar=16:9)
![ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ, ಧನ್ಯತಾ; ಮದುವೆ ಫೋಟೋಸ್ ಇಲ್ಲಿವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ, ಧನ್ಯತಾ; ಮದುವೆ ಫೋಟೋಸ್ ಇಲ್ಲಿವೆ](https://images.tv9kannada.com/wp-content/uploads/2025/02/daali-dhananjaya-marriage-13.jpg?w=280&ar=16:9)
![ಯಶಸ್ವಿ ಜೈಸ್ವಾಲ್ ಗಾಯಾಳು: ನಿರ್ಣಾಯಕ ಪಂದ್ಯಕ್ಕೆ ಅಲಭ್ಯ ಯಶಸ್ವಿ ಜೈಸ್ವಾಲ್ ಗಾಯಾಳು: ನಿರ್ಣಾಯಕ ಪಂದ್ಯಕ್ಕೆ ಅಲಭ್ಯ](https://images.tv9kannada.com/wp-content/uploads/2025/02/yashasvi-jaiswal-2.jpg?w=280&ar=16:9)
![ಗರಗದ ಜಗದ್ಗುರು ಮಡಿವಾಳ ಶಿವಯೋಗಿಗಳ ವಿಶಿಷ್ಟ ಜಾತ್ರೆ, ಫೋಟೋಸ್ ನೋಡಿ ಗರಗದ ಜಗದ್ಗುರು ಮಡಿವಾಳ ಶಿವಯೋಗಿಗಳ ವಿಶಿಷ್ಟ ಜಾತ್ರೆ, ಫೋಟೋಸ್ ನೋಡಿ](https://images.tv9kannada.com/wp-content/uploads/2025/02/garag-madiwaleshwargarag-madiwaleshwar-3.jpg?w=280&ar=16:9)
![ಕೊನೆಯ ಎಸೆತದಲ್ಲಿ ರೋಚಕ ಜಯ: WPL ನಲ್ಲಿ ಹೊಸ ಚರಿತ್ರೆ ಬರೆದ ಡೆಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ: WPL ನಲ್ಲಿ ಹೊಸ ಚರಿತ್ರೆ ಬರೆದ ಡೆಲ್ಲಿ](https://images.tv9kannada.com/wp-content/uploads/2025/02/delhi-capitals-4-1.jpg?w=280&ar=16:9)
![WPL 2025: RCB ತಂಡಕ್ಕೆ ಟೀಮ್ ಇಂಡಿಯಾ ಆಟಗಾರ್ತಿ ಎಂಟ್ರಿ WPL 2025: RCB ತಂಡಕ್ಕೆ ಟೀಮ್ ಇಂಡಿಯಾ ಆಟಗಾರ್ತಿ ಎಂಟ್ರಿ](https://images.tv9kannada.com/wp-content/uploads/2025/02/sneh-rana-1-1.jpg?w=280&ar=16:9)
![IPL 2025: ಎಲ್ ಕ್ಲಾಸಿಕೊ ಪಂದ್ಯಕ್ಕೆ ದಿನಾಂಕ ನಿಗದಿ IPL 2025: ಎಲ್ ಕ್ಲಾಸಿಕೊ ಪಂದ್ಯಕ್ಕೆ ದಿನಾಂಕ ನಿಗದಿ](https://images.tv9kannada.com/wp-content/uploads/2025/02/ipl-2025-4-1.jpg?w=280&ar=16:9)
![ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು](https://images.tv9kannada.com/wp-content/uploads/2025/02/jayalalitha-1.jpg?w=280&ar=16:9)
![ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು](https://images.tv9kannada.com/wp-content/uploads/2025/02/daali-dhananjay-wedding-dis.jpg?w=280&ar=16:9)
![Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ? Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?](https://images.tv9kannada.com/wp-content/uploads/2025/02/dina-bhavishya-2-1.jpg?w=280&ar=16:9)
![ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ](https://images.tv9kannada.com/wp-content/uploads/2025/02/daali-dhananjay-8.jpg?w=280&ar=16:9)
![ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು! ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!](https://images.tv9kannada.com/wp-content/uploads/2025/02/car-accident.jpg?w=280&ar=16:9)
![ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ](https://images.tv9kannada.com/wp-content/uploads/2025/02/bangalore-palace-ground.jpg?w=280&ar=16:9)
![Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು](https://images.tv9kannada.com/wp-content/uploads/2025/02/mahakumbh-4.jpg?w=280&ar=16:9)
![ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ](https://images.tv9kannada.com/wp-content/uploads/2025/02/ranebennur-backward-class-students-hostel-in-cattle-shed.jpg?w=280&ar=16:9)
![ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ](https://images.tv9kannada.com/wp-content/uploads/2025/02/daali-dhananjaya-dhanyatha-2.jpg?w=280&ar=16:9)
![Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು](https://images.tv9kannada.com/wp-content/uploads/2025/02/marriage-60.jpg?w=280&ar=16:9)
![ಬಿಮ್ಸ್ನ ಟ್ರಾಮಾ ಕೇರ್ ಸೆಂಟರ್ನಲ್ಲಿ ಮೊಬೈಲ್ ಟಾರ್ಚ್ನಲ್ಲಿ ಚಿಕಿತ್ಸೆ ಬಿಮ್ಸ್ನ ಟ್ರಾಮಾ ಕೇರ್ ಸೆಂಟರ್ನಲ್ಲಿ ಮೊಬೈಲ್ ಟಾರ್ಚ್ನಲ್ಲಿ ಚಿಕಿತ್ಸೆ](https://images.tv9kannada.com/wp-content/uploads/2025/02/ballari-bims-hospital-doctors-treatment-under-mobile-torch.jpg?w=280&ar=16:9)
![ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ? ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?](https://images.tv9kannada.com/wp-content/uploads/2025/02/delhi-18.jpg?w=280&ar=16:9)