AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rural: ಒಂದು ದಿನದಲ್ಲಿ ಭೇಟಿ ನೀಡಬಹುದಾದ ಬೆಂಗಳೂರು ಗ್ರಾಮಾಂತರ ಪ್ರದೇಶದ ಪ್ರವಾಸಿ ತಾಣಗಳು

ನಿಮ್ಮ ಬಿಡುವಿನ ರಜಾದಿನಗಳಲ್ಲಿ ಕುಟುಂಬದವರೊಂದಿಗೆ ಭೇಟಿ ನೀಡಲು ಬೆಂಗಳೂರು ಗ್ರಾಮಾಂತರದ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 04, 2022 | 11:26 AM

ಬೆಂಗಳೂರು ನಗರದಿಂದ ಸುಮಾರು 35 ಕಿಮೀ ದೂರದಲ್ಲಿರುವ ದೇವನಹಳ್ಳಿ, ಗಂಗರು, ರಾಷ್ಟ್ರಕೂಟರು, ಪಲ್ಲವರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರಂತಹ ಅನೇಕ ಸಾಮ್ರಾಜ್ಯಗಳ ಇತಿಹಾಸವನ್ನು ಹೊಂದಿದೆ. ಇದು 1750 ರಲ್ಲಿ ಜನಿಸಿದ ಟಿಪ್ಪು ಸುಲ್ತಾನನ ಜನ್ಮಸ್ಥಳವಾಗಿರುವುದರಿಂದ ಇಲ್ಲಿನ ಕೋಟೆ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ.

ಬೆಂಗಳೂರು ನಗರದಿಂದ ಸುಮಾರು 35 ಕಿಮೀ ದೂರದಲ್ಲಿರುವ ದೇವನಹಳ್ಳಿ, ಗಂಗರು, ರಾಷ್ಟ್ರಕೂಟರು, ಪಲ್ಲವರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರಂತಹ ಅನೇಕ ಸಾಮ್ರಾಜ್ಯಗಳ ಇತಿಹಾಸವನ್ನು ಹೊಂದಿದೆ. ಇದು 1750 ರಲ್ಲಿ ಜನಿಸಿದ ಟಿಪ್ಪು ಸುಲ್ತಾನನ ಜನ್ಮಸ್ಥಳವಾಗಿರುವುದರಿಂದ ಇಲ್ಲಿನ ಕೋಟೆ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ.

1 / 7
ಮಾಕಳಿ ದುರ್ಗವು ಬೆಂಗಳೂರಿನಿಂದ  60 ಕಿಮೀ ದೂರದಲ್ಲಿದೆ ಮತ್ತು ರಜಾದಿನಗಳಲ್ಲಿ ವಿಹಾರಕ್ಕೆ ಉತ್ತಮವಾದ ಟ್ರೆಕ್ಕಿಂಗ್ ತಾಣವಾಗಿದೆ. ಬೆಟ್ಟದ ತಪ್ಪಲಿನಲ್ಲಿ ಶ್ರೀಕೃಷ್ಣನ ದೇವಾಲಯವಿದೆ.

ಮಾಕಳಿ ದುರ್ಗವು ಬೆಂಗಳೂರಿನಿಂದ 60 ಕಿಮೀ ದೂರದಲ್ಲಿದೆ ಮತ್ತು ರಜಾದಿನಗಳಲ್ಲಿ ವಿಹಾರಕ್ಕೆ ಉತ್ತಮವಾದ ಟ್ರೆಕ್ಕಿಂಗ್ ತಾಣವಾಗಿದೆ. ಬೆಟ್ಟದ ತಪ್ಪಲಿನಲ್ಲಿ ಶ್ರೀಕೃಷ್ಣನ ದೇವಾಲಯವಿದೆ.

2 / 7
ಬೆಟ್ಟದ ಕೋಟೆಗೆ ಜನಪ್ರಿಯವಾಗಿದ್ದು, ದೇವಾಲಯಗಳು ಮತ್ತು ದರ್ಗಾಗಳನ್ನು ಹೊಂದಿದೆ. ವೀರಭದ್ರ ದೇವಾಲಯ ಮತ್ತು ಚೆನ್ನಿಗರಾಯ ದೇವಾಲಯಗಳು ನಿಜಗಲ್ಲಿನ ಪ್ರಮುಖ ದೇವಾಲಯಗಳಾಗಿವೆ.

ಬೆಟ್ಟದ ಕೋಟೆಗೆ ಜನಪ್ರಿಯವಾಗಿದ್ದು, ದೇವಾಲಯಗಳು ಮತ್ತು ದರ್ಗಾಗಳನ್ನು ಹೊಂದಿದೆ. ವೀರಭದ್ರ ದೇವಾಲಯ ಮತ್ತು ಚೆನ್ನಿಗರಾಯ ದೇವಾಲಯಗಳು ನಿಜಗಲ್ಲಿನ ಪ್ರಮುಖ ದೇವಾಲಯಗಳಾಗಿವೆ.

3 / 7
ದೊಡ್ಡ ಬಳ್ಳಾಪುರ ಬೆಂಗಳೂರು ಗ್ರಾಮಾಂತರದ ಪ್ರಮುಖ ಪಟ್ಟಣ ಮತ್ತು ಅಶುರ್ ಖಾನ ಸ್ಮಾರಕ ಮತ್ತು ದೊಡ್ಡ ಕಲ್ಲಿನ ಬಾವಿಗಳಿಂದ ಪ್ರಸಿದ್ಧವಾಗಿದೆ. ಇಲ್ಲಿ ವೆಂಕಟರಮಣ, ಚೌಡೇಶ್ವರಿ, ಈಶ್ವರಿ, ಜನಾರ್ದನ, ಸೋಮೇಶ್ವರ, ಕಾಶಿ ವಿಶ್ವನಾಥ, ಅರ್ಕಾವತಿ, ನಾಗೇಶ್ವರ ದೇವಸ್ಥಾನಗಳು ಮತ್ತು ಹಲವಾರು ಮಸೀದಿಗಳನ್ನು ಕಾಣಬಹುದು.

ದೊಡ್ಡ ಬಳ್ಳಾಪುರ ಬೆಂಗಳೂರು ಗ್ರಾಮಾಂತರದ ಪ್ರಮುಖ ಪಟ್ಟಣ ಮತ್ತು ಅಶುರ್ ಖಾನ ಸ್ಮಾರಕ ಮತ್ತು ದೊಡ್ಡ ಕಲ್ಲಿನ ಬಾವಿಗಳಿಂದ ಪ್ರಸಿದ್ಧವಾಗಿದೆ. ಇಲ್ಲಿ ವೆಂಕಟರಮಣ, ಚೌಡೇಶ್ವರಿ, ಈಶ್ವರಿ, ಜನಾರ್ದನ, ಸೋಮೇಶ್ವರ, ಕಾಶಿ ವಿಶ್ವನಾಥ, ಅರ್ಕಾವತಿ, ನಾಗೇಶ್ವರ ದೇವಸ್ಥಾನಗಳು ಮತ್ತು ಹಲವಾರು ಮಸೀದಿಗಳನ್ನು ಕಾಣಬಹುದು.

4 / 7
ಹೊಸಕೋಟೆಯು ಇತಿಹಾಸಪೂರ್ವ ಸ್ಥಳವಾಗಿದ್ದು, ಇಂದಿನ ತಾಲೂಕು ಕೇಂದ್ರ ಮತ್ತು ಪ್ರಮುಖ ಕೈಗಾರಿಕಾ ಪಟ್ಟಣವಾಗಿದೆ. ವೋಲ್ವೋ ಬಸ್‌ಗಳು ಮತ್ತು ಟ್ರಕ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಹೊಸಕೋಟೆಯು ಅವಿಮುಕ್ತೇಶ್ವರ, ವರದರಾಜ, ಆಂಜನೇಯ ಮತ್ತು ವಿಠ್ಠಲ ದೇವಾಲಯಗಳೊಂದಿಗೆ ಹಳೆಯ ಕೋಟೆಯನ್ನು ಹೊಂದಿದೆ.

ಹೊಸಕೋಟೆಯು ಇತಿಹಾಸಪೂರ್ವ ಸ್ಥಳವಾಗಿದ್ದು, ಇಂದಿನ ತಾಲೂಕು ಕೇಂದ್ರ ಮತ್ತು ಪ್ರಮುಖ ಕೈಗಾರಿಕಾ ಪಟ್ಟಣವಾಗಿದೆ. ವೋಲ್ವೋ ಬಸ್‌ಗಳು ಮತ್ತು ಟ್ರಕ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಹೊಸಕೋಟೆಯು ಅವಿಮುಕ್ತೇಶ್ವರ, ವರದರಾಜ, ಆಂಜನೇಯ ಮತ್ತು ವಿಠ್ಠಲ ದೇವಾಲಯಗಳೊಂದಿಗೆ ಹಳೆಯ ಕೋಟೆಯನ್ನು ಹೊಂದಿದೆ.

5 / 7
ದೇವನಹಳ್ಳಿ ಕೋಟೆಯ ಬಳಿ ಇರುವ ವೇಣುಗೋಪಾಲಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಿಂದಲೂ ಇದೆ. ಗರುಡಸ್ತಂಭವನ್ನು ಹೊಂದಿರುವ ಪ್ರಾಂಗಣವು ವಿಶಾಲವಾಗಿದೆ ಮತ್ತು ದೇವಾಲಯದ ಗೋಡೆಗಳಲ್ಲಿ ರಾಮಾಯಣ ಮತ್ತು ಕೃಷ್ಣನ ಬಾಲ್ಯದ ವಿವಿಧ ಚಿತ್ರಗಳನ್ನು ಕಾಣಬಹುದು.

ದೇವನಹಳ್ಳಿ ಕೋಟೆಯ ಬಳಿ ಇರುವ ವೇಣುಗೋಪಾಲಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಿಂದಲೂ ಇದೆ. ಗರುಡಸ್ತಂಭವನ್ನು ಹೊಂದಿರುವ ಪ್ರಾಂಗಣವು ವಿಶಾಲವಾಗಿದೆ ಮತ್ತು ದೇವಾಲಯದ ಗೋಡೆಗಳಲ್ಲಿ ರಾಮಾಯಣ ಮತ್ತು ಕೃಷ್ಣನ ಬಾಲ್ಯದ ವಿವಿಧ ಚಿತ್ರಗಳನ್ನು ಕಾಣಬಹುದು.

6 / 7
ಶಿವಗಂಗಾ ಬೆಟ್ಟವು ಬೆಂಗಳೂರು ನಗರದಿಂದ 60 ಕಿಮೀ ದೂರದಲ್ಲಿರುವ ದೊಬ್ಬೆಸ್‌ಪೇಟೆ ಬಳಿಯ ಸಣ್ಣ ಕುಗ್ರಾಮದ ಮೇಲಿದೆ. ಇಲ್ಲಿನ ಗುಹೆಯೊಳಗೆ ನೆಲೆಗೊಂಡಿರುವ ಶ್ರೀ ಗವಿ ಗಂಗಾಧರೇಶ್ವರ ದೇವಾಲಯಲ, ಬಂಡೆಗಳ ಮೇಲೆ ಕೊರೆಯಲಾದ ಮೆಟ್ಟಿಲುಗಳು ಹೆಚ್ಚು ಪ್ರಸಿದ್ಧವಾಗಿದೆ.

ಶಿವಗಂಗಾ ಬೆಟ್ಟವು ಬೆಂಗಳೂರು ನಗರದಿಂದ 60 ಕಿಮೀ ದೂರದಲ್ಲಿರುವ ದೊಬ್ಬೆಸ್‌ಪೇಟೆ ಬಳಿಯ ಸಣ್ಣ ಕುಗ್ರಾಮದ ಮೇಲಿದೆ. ಇಲ್ಲಿನ ಗುಹೆಯೊಳಗೆ ನೆಲೆಗೊಂಡಿರುವ ಶ್ರೀ ಗವಿ ಗಂಗಾಧರೇಶ್ವರ ದೇವಾಲಯಲ, ಬಂಡೆಗಳ ಮೇಲೆ ಕೊರೆಯಲಾದ ಮೆಟ್ಟಿಲುಗಳು ಹೆಚ್ಚು ಪ್ರಸಿದ್ಧವಾಗಿದೆ.

7 / 7
Follow us
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..