AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋತಿ ನಾಯಿ‌ ಮರಿಯೊಂದನ್ನು ಎರಡು ದಿನಗಳಿಂದ ಮುದ್ದಾಡಿ, ಆರೈಕೆ ಮಾಡ್ತಿದೆ -ಫೋಟೋಸ್ ಇವೆ

ನಾಯಿ‌ ಮರಿಯನ್ನು ಕೋತಿಯೊಂದು ಎತ್ತಿಕೊಂಡು ಮುದ್ದಾಡಿದ ಅಪರೂಪದ ಘಟನೆ ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.

TV9 Web
| Edited By: |

Updated on: Aug 23, 2022 | 3:05 PM

Share
ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ನಾಯಿ‌ ಮರಿಯನ್ನು ಕೋತಿ ಎತ್ತಿಕೊಂಡು ಮುದ್ದಾಡಿದೆ.

ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ನಾಯಿ‌ ಮರಿಯನ್ನು ಕೋತಿ ಎತ್ತಿಕೊಂಡು ಮುದ್ದಾಡಿದೆ.

1 / 5
ಇತ್ತೀಚಿನ ದಿನಗಳಲ್ಲಿ ಮನಕುಲಗಳಲ್ಲೇ ಜಾತಿ ಜಾತಿ ಅಂತ ಗುದ್ದಾಡುವ ಸಂದರ್ಭದಲ್ಲಿ ಈ ಕೋತಿ ನಾಯಿ‌ ಮರಿಯನ್ನು ಎರಡು ದಿನಗಳಿಂದ ಮುದ್ದಿನಿಂದ ನೋಡಿಕೊಳ್ತಾಯಿದೆ.

ಇತ್ತೀಚಿನ ದಿನಗಳಲ್ಲಿ ಮನಕುಲಗಳಲ್ಲೇ ಜಾತಿ ಜಾತಿ ಅಂತ ಗುದ್ದಾಡುವ ಸಂದರ್ಭದಲ್ಲಿ ಈ ಕೋತಿ ನಾಯಿ‌ ಮರಿಯನ್ನು ಎರಡು ದಿನಗಳಿಂದ ಮುದ್ದಿನಿಂದ ನೋಡಿಕೊಳ್ತಾಯಿದೆ.

2 / 5
ಆ ನಾಯಿ ಮರಿ ಕೂಡ ಕೋತಿಯನ್ನು ಬಿಟ್ಟು ಅಲುಗಾಡುತ್ತಿಲ್ಲ. ಕೋತಿ ನಾಯಿ‌ ಮರಿಯ ಪ್ರೀತಿಯ ಆಟ ನೋಡಿ ಜನ್ರು ಫುಲ್ ಖುಷ್ ಆಗಿದ್ದಾರೆ.

ಆ ನಾಯಿ ಮರಿ ಕೂಡ ಕೋತಿಯನ್ನು ಬಿಟ್ಟು ಅಲುಗಾಡುತ್ತಿಲ್ಲ. ಕೋತಿ ನಾಯಿ‌ ಮರಿಯ ಪ್ರೀತಿಯ ಆಟ ನೋಡಿ ಜನ್ರು ಫುಲ್ ಖುಷ್ ಆಗಿದ್ದಾರೆ.

3 / 5
ಕೋತಿ ನಾಯಿ‌ ಮರಿಯ ಅಪರೂಪದ ಘಟನೆ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

ಕೋತಿ ನಾಯಿ‌ ಮರಿಯ ಅಪರೂಪದ ಘಟನೆ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

4 / 5
ಕೋತಿ ಅಮ್ಮನಂತೆ ತನ್ನ ಮಡಿಲಲ್ಲಿ ನಾಯಿ ಮರಿಯನ್ನು ಇಟ್ಟುಕೊಂಡು ಪಾರಾಡುತ್ತಿದೆ.

ಕೋತಿ ಅಮ್ಮನಂತೆ ತನ್ನ ಮಡಿಲಲ್ಲಿ ನಾಯಿ ಮರಿಯನ್ನು ಇಟ್ಟುಕೊಂಡು ಪಾರಾಡುತ್ತಿದೆ.

5 / 5
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ