AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cave Temples: ನೋಡಲೇ ಬೇಕಾದ ಕರ್ನಾಟಕದ ಐದು ಅದ್ಭುತ ಗುಹೆ ದೇವಾಲಯಗಳು

ಕರ್ನಾಟಕವು ಅಸಂಖ್ಯಾತ ದೇವಾಲಯಗಳನ್ನು ಒಳಗೊಂಡಿದೆ. ದೇವಾಲಯದ ವಾಸ್ತುಶಿಲ್ಪ ವೀಕ್ಷಣೆಗೆಂದೇ ದೇಶ-ವಿದೇಶಗಳಿಂದ ಅನೇಕ ಪ್ರವಾಸಿಗರು ಕರ್ನಾಟಕಕ್ಕೆ(Karnataka Temples) ಭೇಟಿ ನೀಡುತ್ತಾರೆ. ಅಲ್ಲದೆ ರಾಜ್ಯದ ದೇವಾಲಯಗಳು ಪ್ರವಾಸೋದ್ಯಮಕ್ಕೆ ಪ್ರಮುಖ ಕೊಡುಗೆ ನೀಡಿದೆ. ಸದ್ಯ ನಾವಿಂದು ಕರ್ನಾಟಕದ ಐದು ಅದ್ಭುತ ಗುಹೆ ದೇವಾಲಯಗಳನ್ನು (Cave Temples) ಪಟ್ಟಿ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ.

TV9 Web
| Edited By: |

Updated on: Feb 17, 2022 | 6:30 AM

Share
ಗವಿಪುರಂ ಗುಹೆ ದೇವಾಲಯ(Gavi Gangadhareshwara Temple): ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದ ದೇವಾಲಯ. ಇದನ್ನು 16ನೇ ಶತಮಾನದಲ್ಲಿ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು ನಿರ್ಮಿಸಿದ್ದಾರೆ ಎನ್ನಲಾಗಿದೆ. ಹಾಘೂ ಈ ದೇವಾಲಯವು ತ್ರೇತಾ ಯುಗಕ್ಕೂ ಹಿಂದಿನದು ಎನ್ನಲಾಗುತ್ತೆ. ಈ ದೇವಾಲಯದಲ್ಲಿ ಗೌತಮ ಮುನಿ ಶಿವನನ್ನು ಪೂಜಿಸಿದ್ದನಂತೆ. ವಿಶೇಷವೆಂದರೆ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಸೂರ್ಯಾಸ್ತದ ಸೂರ್ಯನ ಕಿರಣಗಳು ಕಿಟಕಿಯನ್ನು ಪ್ರವೇಶಿಸಿ ನಂದಿಯ ಕೊಂಬುಗಳ ನಡುವೆ ಹಾದು ಶಿವಲಿಂಗದ ಮೇಲೆ ಬೀಳುತ್ತದೆ.

Must Visit top 5 best cave temples in Karnataka

1 / 5
ಹುಳಿಮಾವು ಶಿವ ಗುಹೆ ದೇವಾಲಯ(Hulimavu Shiva Cave Temple): ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿರುವ ಹುಳಿಮಾವು ಶಿವ ಗುಹೆ ದೇವಾಲಯವು 16ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯ ಎನ್ನಲಾಗಿದೆ. ಈ ಶಿವ ಗುಹೆ ದೇವಾಲಯವು ಏಕ ಬಂಡೆ ಗುಹೆಯಲ್ಲಿದೆ. ಈ ದೇವಸ್ಥಾನವು ಮೂರು ದೇವತೆಗಳಿಗೆ ಸಮರ್ಪಿಸಲಾಗಿದೆ. ಈ ಗುಹೆಯಲ್ಲಿ ಸಂತ ಶ್ರೀ ರಾಮಾನಂದ  ಸ್ವಾಮೀಜಿಗಳು ಧ್ಯಾನ ಮಾಡುತ್ತಿದ್ದರೆಂದು ನಂಬಲಾಗಿದೆ. ಅಲ್ಲದೆ ಅವರ ಸಮಾಧಿ ಕೂಡ ಅಲ್ಲಿ ಇದೆ.

Must Visit top 5 best cave temples in Karnataka

2 / 5
ಬಾದಾಮಿ ಗುಹೆ ದೇವಾಲಯ(Badami Cave Temple): ಬಾದಾಮಿ ಗುಹಾ ದೇವಾಲಯ ಭಾರತದ ಕರ್ನಾಟಕದ ಉತ್ತರ-ಕೇಂದ್ರ ಭಾಗದಲ್ಲಿರುವ ಬಾದಾಮಿಯ ಪಟ್ಟಣದಲ್ಲಿದೆ. ಈ ಪುರಾತನ ದೇವಾಲಯವು ಹಿಂದೂ, ಬೌದ್ಧ, ಜೈನ ಧರ್ಮಕ್ಕೆ ಮೀಸಲಾಗಿರುವ ದೇವಾಲಯ. ಇಲ್ಲಿಗೆ ಲಕ್ಷಾಂತರ ಮಂದಿ ಭೇಟಿ ಕೊಡ್ತಾರೆ.

ಬಾದಾಮಿ ಗುಹೆ ದೇವಾಲಯ(Badami Cave Temple): ಬಾದಾಮಿ ಗುಹಾ ದೇವಾಲಯ ಭಾರತದ ಕರ್ನಾಟಕದ ಉತ್ತರ-ಕೇಂದ್ರ ಭಾಗದಲ್ಲಿರುವ ಬಾದಾಮಿಯ ಪಟ್ಟಣದಲ್ಲಿದೆ. ಈ ಪುರಾತನ ದೇವಾಲಯವು ಹಿಂದೂ, ಬೌದ್ಧ, ಜೈನ ಧರ್ಮಕ್ಕೆ ಮೀಸಲಾಗಿರುವ ದೇವಾಲಯ. ಇಲ್ಲಿಗೆ ಲಕ್ಷಾಂತರ ಮಂದಿ ಭೇಟಿ ಕೊಡ್ತಾರೆ.

3 / 5
ಐಹೊಳೆ ಗುಹೆ ದೇವಾಲಯ(Aihole Cave Temple): ಬಾಗಲಕೋಟೆಯಲ್ಲಿರುವ ಐಹೊಳೆಯಲ್ಲಿ ಈ ಗುಹೆ ದೇವಾಲಯವಿದೆ. ಇಲ್ಲಿ ಕಂಡುಬರುವ ಹೆಚ್ಚಿನ ಸ್ಮಾರಕಗಳು ಮತ್ತು ಶಿಲ್ಪಗಳು 12 ನೇ ಶತಮಾನದಷ್ಟು ಹಳೆಯವು. ಮಲಪ್ರಭ ಕಣಿವೆಯಲ್ಲಿ ಹಲವಾರು ಗುಹೆ ದೇವಾಲಯಗಳಿವೆ. ಇಲ್ಲಿನ ಅನೇಕ ದೇವಾಲಯಗಳನ್ನು ಅವುಗಳ ಮೂಲ ರೂಪದಲ್ಲಿ ಕಾಣಲಾಗದಿದ್ದರೂ, ಇದು ಇತಿಹಾಸ ಪ್ರಿಯರಿಗೆ ಇನ್ನೂ ಪ್ರಮುಖ ಆಕರ್ಷಣೆಯಾಗಿದೆ.

ಐಹೊಳೆ ಗುಹೆ ದೇವಾಲಯ(Aihole Cave Temple): ಬಾಗಲಕೋಟೆಯಲ್ಲಿರುವ ಐಹೊಳೆಯಲ್ಲಿ ಈ ಗುಹೆ ದೇವಾಲಯವಿದೆ. ಇಲ್ಲಿ ಕಂಡುಬರುವ ಹೆಚ್ಚಿನ ಸ್ಮಾರಕಗಳು ಮತ್ತು ಶಿಲ್ಪಗಳು 12 ನೇ ಶತಮಾನದಷ್ಟು ಹಳೆಯವು. ಮಲಪ್ರಭ ಕಣಿವೆಯಲ್ಲಿ ಹಲವಾರು ಗುಹೆ ದೇವಾಲಯಗಳಿವೆ. ಇಲ್ಲಿನ ಅನೇಕ ದೇವಾಲಯಗಳನ್ನು ಅವುಗಳ ಮೂಲ ರೂಪದಲ್ಲಿ ಕಾಣಲಾಗದಿದ್ದರೂ, ಇದು ಇತಿಹಾಸ ಪ್ರಿಯರಿಗೆ ಇನ್ನೂ ಪ್ರಮುಖ ಆಕರ್ಷಣೆಯಾಗಿದೆ.

4 / 5
ನೆಲ್ಲಿತೀರ್ಥ ಗುಹೆ ದೇವಾಲಯ(Nellitheertha Cave Temple): 15 ನೇ ಶತಮಾನಕ್ಕೆ ಸೇರಿದ ನೆಲ್ಲಿತೀರ್ಥ ಪ್ರದೇಶವು ತನ್ನ ಮಹತ್ವ ಮತ್ತು ಸೌಂದರ್ಯದಿಂದಾಗಿ ಶಿವ ಭಕ್ತರಿಗೆ ಹೆಚ್ಚು ಇಷ್ಟವಾಗುತ್ತದೆ. ಗುಹೆಯ ಹೊರಗೆ ಶಿವನಿಗೆ ಪ್ರತಿಮೆಯ ರೂಪದಲ್ಲಿ ಅರ್ಪಿತವಾದ ದೇವಾಲಯವಿದೆ. ಇಲ್ಲಿ ಮೊಣಕಾಲುಗಳ ಮೇಲೆ ಗುಹೆಯೊಳಗೆ ಪ್ರವೇಶಿಸಬೇಕು.

ನೆಲ್ಲಿತೀರ್ಥ ಗುಹೆ ದೇವಾಲಯ(Nellitheertha Cave Temple): 15 ನೇ ಶತಮಾನಕ್ಕೆ ಸೇರಿದ ನೆಲ್ಲಿತೀರ್ಥ ಪ್ರದೇಶವು ತನ್ನ ಮಹತ್ವ ಮತ್ತು ಸೌಂದರ್ಯದಿಂದಾಗಿ ಶಿವ ಭಕ್ತರಿಗೆ ಹೆಚ್ಚು ಇಷ್ಟವಾಗುತ್ತದೆ. ಗುಹೆಯ ಹೊರಗೆ ಶಿವನಿಗೆ ಪ್ರತಿಮೆಯ ರೂಪದಲ್ಲಿ ಅರ್ಪಿತವಾದ ದೇವಾಲಯವಿದೆ. ಇಲ್ಲಿ ಮೊಣಕಾಲುಗಳ ಮೇಲೆ ಗುಹೆಯೊಳಗೆ ಪ್ರವೇಶಿಸಬೇಕು.

5 / 5
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ