AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೀಮ್ಲಾ ನಾಯಕ್​’ ನೋಡಿ ಅಪ್ಸೆಟ್​ ಆದ ನಿತ್ಯಾ ಮೆನನ್?; ನಿರ್ದೇಶಕರ ವಿರುದ್ಧ ಅಸಮಾಧಾನ

ಮೂಲ ಸಿನಿಮಾದಲ್ಲಿ ಪೊಲೀಸ್​ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್​’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ನಿತ್ಯಾ ಅವರನ್ನು ತೋರಿಸಲಾಗಿದೆ.

TV9 Web
| Edited By: |

Updated on: Feb 28, 2022 | 6:00 AM

Share
ಪವನ್​ ಕಲ್ಯಾಣ್​ ನಟನೆಯ ‘ಭೀಮ್ಲಾ ನಾಯಕ್​’ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ರಿಮೇಕ್​ ಆದರೂ ಒಳ್ಳೆಯ ಆ್ಯಕ್ಷನ್​ ದೃಶ್ಯಗಳನ್ನು ಬೆರೆಸಿ, ಟಾಲಿವುಡ್​ ಮಂದಿಗೆ ಇಷ್ಟವಾಗುವಂತೆ ಬದಲಾಯಿಸಿ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾ ಬಗ್ಗೆ ನಾಯಕಿ ನಿತ್ಯಾ ಮೆನನ್​ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

ಪವನ್​ ಕಲ್ಯಾಣ್​ ನಟನೆಯ ‘ಭೀಮ್ಲಾ ನಾಯಕ್​’ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ರಿಮೇಕ್​ ಆದರೂ ಒಳ್ಳೆಯ ಆ್ಯಕ್ಷನ್​ ದೃಶ್ಯಗಳನ್ನು ಬೆರೆಸಿ, ಟಾಲಿವುಡ್​ ಮಂದಿಗೆ ಇಷ್ಟವಾಗುವಂತೆ ಬದಲಾಯಿಸಿ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾ ಬಗ್ಗೆ ನಾಯಕಿ ನಿತ್ಯಾ ಮೆನನ್​ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

1 / 5
ಪವನ್ ಕಲ್ಯಾಣ್​ ಅವರು ಈ ಸಿನಿಮಾದಲ್ಲಿ ಭೀಮ್ಲಾ ನಾಯಕ್​ ಎಂಬ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಭೀಮ್ಲಾ ನಾಯಕ್ ಪತ್ನಿಯಾಗಿ ನಿತ್ಯಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಹೆಚ್ಚುಹೊತ್ತು ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ

ಪವನ್ ಕಲ್ಯಾಣ್​ ಅವರು ಈ ಸಿನಿಮಾದಲ್ಲಿ ಭೀಮ್ಲಾ ನಾಯಕ್​ ಎಂಬ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಭೀಮ್ಲಾ ನಾಯಕ್ ಪತ್ನಿಯಾಗಿ ನಿತ್ಯಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಹೆಚ್ಚುಹೊತ್ತು ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ

2 / 5
ಮೂಲ ಸಿನಿಮಾದಲ್ಲಿ ಪೊಲೀಸ್​ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್​’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ಇದನ್ನು ತೋರಿಸಲಾಗಿದೆ. ಈ ಕಾರಣಕ್ಕೆ ನಿತ್ಯಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.

ಮೂಲ ಸಿನಿಮಾದಲ್ಲಿ ಪೊಲೀಸ್​ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್​’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ಇದನ್ನು ತೋರಿಸಲಾಗಿದೆ. ಈ ಕಾರಣಕ್ಕೆ ನಿತ್ಯಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.

3 / 5
ಅಲ್ಲು ಅರ್ಜುನ್​ ನಟನೆಯ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾ ಕಾಣಿಸಿಕೊಂಡಿದ್ದರು. ‘ಭೀಮ್ಲಾ ನಾಯಕ್​’ ಹಾಗೂ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾ ಡೈರೆಕ್ಷನ್​ ಮಾಡಿದ್ದು ತ್ರಿವಿಕ್ರಂ ಶ್ರೀನಿವಾಸ್​.

ಅಲ್ಲು ಅರ್ಜುನ್​ ನಟನೆಯ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾ ಕಾಣಿಸಿಕೊಂಡಿದ್ದರು. ‘ಭೀಮ್ಲಾ ನಾಯಕ್​’ ಹಾಗೂ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾ ಡೈರೆಕ್ಷನ್​ ಮಾಡಿದ್ದು ತ್ರಿವಿಕ್ರಂ ಶ್ರೀನಿವಾಸ್​.

4 / 5
‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾಗೆ ಇದೇ ರೀತಿ ಆಗಿತ್ತು. ಅಲ್ಲಿಯೂ ಅವರದ್ದು ಅತಿಥಿ ಪಾತ್ರದ ರೀತಿಯಲ್ಲೇ ತೋರಿಸಲಾಗಿತ್ತು. ಈ ವೇಳೆ ನಿತ್ಯಾ ಅಸಮಾಧಾನಗೊಂಡ ಬಗ್ಗೆ ವರದಿ ಆಗಿತ್ತು. ಈಗ ಅವರಿಗೆ ಎರಡನೇ ಬಾರಿಯೂ ಹಾಗೆಯೇ ಆಗಿದೆ. ಇದು ಅವರಿಗೆ ಬೇಸರ ತರಿಸಿದೆ ಎಂದು ವರದಿ ಆಗಿದೆ.

‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾಗೆ ಇದೇ ರೀತಿ ಆಗಿತ್ತು. ಅಲ್ಲಿಯೂ ಅವರದ್ದು ಅತಿಥಿ ಪಾತ್ರದ ರೀತಿಯಲ್ಲೇ ತೋರಿಸಲಾಗಿತ್ತು. ಈ ವೇಳೆ ನಿತ್ಯಾ ಅಸಮಾಧಾನಗೊಂಡ ಬಗ್ಗೆ ವರದಿ ಆಗಿತ್ತು. ಈಗ ಅವರಿಗೆ ಎರಡನೇ ಬಾರಿಯೂ ಹಾಗೆಯೇ ಆಗಿದೆ. ಇದು ಅವರಿಗೆ ಬೇಸರ ತರಿಸಿದೆ ಎಂದು ವರದಿ ಆಗಿದೆ.

5 / 5
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್