AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೀಮ್ಲಾ ನಾಯಕ್​’ ನೋಡಿ ಅಪ್ಸೆಟ್​ ಆದ ನಿತ್ಯಾ ಮೆನನ್?; ನಿರ್ದೇಶಕರ ವಿರುದ್ಧ ಅಸಮಾಧಾನ

ಮೂಲ ಸಿನಿಮಾದಲ್ಲಿ ಪೊಲೀಸ್​ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್​’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ನಿತ್ಯಾ ಅವರನ್ನು ತೋರಿಸಲಾಗಿದೆ.

TV9 Web
| Edited By: |

Updated on: Feb 28, 2022 | 6:00 AM

Share
ಪವನ್​ ಕಲ್ಯಾಣ್​ ನಟನೆಯ ‘ಭೀಮ್ಲಾ ನಾಯಕ್​’ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ರಿಮೇಕ್​ ಆದರೂ ಒಳ್ಳೆಯ ಆ್ಯಕ್ಷನ್​ ದೃಶ್ಯಗಳನ್ನು ಬೆರೆಸಿ, ಟಾಲಿವುಡ್​ ಮಂದಿಗೆ ಇಷ್ಟವಾಗುವಂತೆ ಬದಲಾಯಿಸಿ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾ ಬಗ್ಗೆ ನಾಯಕಿ ನಿತ್ಯಾ ಮೆನನ್​ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

ಪವನ್​ ಕಲ್ಯಾಣ್​ ನಟನೆಯ ‘ಭೀಮ್ಲಾ ನಾಯಕ್​’ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ರಿಮೇಕ್​ ಆದರೂ ಒಳ್ಳೆಯ ಆ್ಯಕ್ಷನ್​ ದೃಶ್ಯಗಳನ್ನು ಬೆರೆಸಿ, ಟಾಲಿವುಡ್​ ಮಂದಿಗೆ ಇಷ್ಟವಾಗುವಂತೆ ಬದಲಾಯಿಸಿ ಸಿನಿಮಾವನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾ ಬಗ್ಗೆ ನಾಯಕಿ ನಿತ್ಯಾ ಮೆನನ್​ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

1 / 5
ಪವನ್ ಕಲ್ಯಾಣ್​ ಅವರು ಈ ಸಿನಿಮಾದಲ್ಲಿ ಭೀಮ್ಲಾ ನಾಯಕ್​ ಎಂಬ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಭೀಮ್ಲಾ ನಾಯಕ್ ಪತ್ನಿಯಾಗಿ ನಿತ್ಯಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಹೆಚ್ಚುಹೊತ್ತು ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ

ಪವನ್ ಕಲ್ಯಾಣ್​ ಅವರು ಈ ಸಿನಿಮಾದಲ್ಲಿ ಭೀಮ್ಲಾ ನಾಯಕ್​ ಎಂಬ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಭೀಮ್ಲಾ ನಾಯಕ್ ಪತ್ನಿಯಾಗಿ ನಿತ್ಯಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಹೆಚ್ಚುಹೊತ್ತು ತೆರೆಮೇಲೆ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ

2 / 5
ಮೂಲ ಸಿನಿಮಾದಲ್ಲಿ ಪೊಲೀಸ್​ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್​’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ಇದನ್ನು ತೋರಿಸಲಾಗಿದೆ. ಈ ಕಾರಣಕ್ಕೆ ನಿತ್ಯಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.

ಮೂಲ ಸಿನಿಮಾದಲ್ಲಿ ಪೊಲೀಸ್​ ಪತ್ನಿಯ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ‘ಭೀಮ್ಲಾ ನಾಯಕ್​’ ಚಿತ್ರದಲ್ಲಿ ಆ ರೀತಿ ಇಲ್ಲ. ಒಂದು ಅತಿಥಿ ಪಾತ್ರದ ರೀತಿಯಲ್ಲಿ ಇದನ್ನು ತೋರಿಸಲಾಗಿದೆ. ಈ ಕಾರಣಕ್ಕೆ ನಿತ್ಯಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.

3 / 5
ಅಲ್ಲು ಅರ್ಜುನ್​ ನಟನೆಯ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾ ಕಾಣಿಸಿಕೊಂಡಿದ್ದರು. ‘ಭೀಮ್ಲಾ ನಾಯಕ್​’ ಹಾಗೂ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾ ಡೈರೆಕ್ಷನ್​ ಮಾಡಿದ್ದು ತ್ರಿವಿಕ್ರಂ ಶ್ರೀನಿವಾಸ್​.

ಅಲ್ಲು ಅರ್ಜುನ್​ ನಟನೆಯ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾ ಕಾಣಿಸಿಕೊಂಡಿದ್ದರು. ‘ಭೀಮ್ಲಾ ನಾಯಕ್​’ ಹಾಗೂ ‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾ ಡೈರೆಕ್ಷನ್​ ಮಾಡಿದ್ದು ತ್ರಿವಿಕ್ರಂ ಶ್ರೀನಿವಾಸ್​.

4 / 5
‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾಗೆ ಇದೇ ರೀತಿ ಆಗಿತ್ತು. ಅಲ್ಲಿಯೂ ಅವರದ್ದು ಅತಿಥಿ ಪಾತ್ರದ ರೀತಿಯಲ್ಲೇ ತೋರಿಸಲಾಗಿತ್ತು. ಈ ವೇಳೆ ನಿತ್ಯಾ ಅಸಮಾಧಾನಗೊಂಡ ಬಗ್ಗೆ ವರದಿ ಆಗಿತ್ತು. ಈಗ ಅವರಿಗೆ ಎರಡನೇ ಬಾರಿಯೂ ಹಾಗೆಯೇ ಆಗಿದೆ. ಇದು ಅವರಿಗೆ ಬೇಸರ ತರಿಸಿದೆ ಎಂದು ವರದಿ ಆಗಿದೆ.

‘ಸನ್​ ಆಫ್​ ಸತ್ಯಮೂರ್ತಿ’ ಸಿನಿಮಾದಲ್ಲೂ ನಿತ್ಯಾಗೆ ಇದೇ ರೀತಿ ಆಗಿತ್ತು. ಅಲ್ಲಿಯೂ ಅವರದ್ದು ಅತಿಥಿ ಪಾತ್ರದ ರೀತಿಯಲ್ಲೇ ತೋರಿಸಲಾಗಿತ್ತು. ಈ ವೇಳೆ ನಿತ್ಯಾ ಅಸಮಾಧಾನಗೊಂಡ ಬಗ್ಗೆ ವರದಿ ಆಗಿತ್ತು. ಈಗ ಅವರಿಗೆ ಎರಡನೇ ಬಾರಿಯೂ ಹಾಗೆಯೇ ಆಗಿದೆ. ಇದು ಅವರಿಗೆ ಬೇಸರ ತರಿಸಿದೆ ಎಂದು ವರದಿ ಆಗಿದೆ.

5 / 5
Follow Us
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು