AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯೊಟ್ಟಿಗೆ ಬಿಯಾಂನ್ಸೆ ಕಾನ್ಸರ್ಟ್ ಎಂಜಾಯ್ ಮಾಡಿದ ಪ್ರಿಯಾಂಕಾ: ಇಲ್ಲಿವೆ ಚಿತ್ರಗಳು

ಖ್ಯಾತ ಪಾಪ್ ಗಾಯಕಿ, ನಟಿ ಬಿಯಾನ್ಸೆಯ ಕಾನ್ಸರ್ಟ್​ಗೆ ಪ್ರಿಯಾಂಕಾ ಚೋಪ್ರಾ ತನ್ನ ತಾಯಿ ಹಾಗೂ ಗೆಳತಿಯರೊಟ್ಟಿಗೆ ಹೋಗಿ ಎಂಜಾಯ್ ಮಾಡಿದ್ದಾರೆ.

ಮಂಜುನಾಥ ಸಿ.
|

Updated on: Jun 07, 2023 | 8:13 PM

Share
ಖ್ಯಾತ ಪಾಪ್ ಗಾಯಕಿ, ನಟಿ ಬಿಯಾನ್ಸೆಯ ಕಾನ್ಸರ್ಟ್​ಗೆ ಪ್ರಿಯಾಂಕಾ ಚೋಪ್ರಾ ತನ್ನ ತಾಯಿ ಹಾಗೂ ಗೆಳತಿಯರೊಟ್ಟಿಗೆ ಹೋಗಿದ್ದರು.

ಖ್ಯಾತ ಪಾಪ್ ಗಾಯಕಿ, ನಟಿ ಬಿಯಾನ್ಸೆಯ ಕಾನ್ಸರ್ಟ್​ಗೆ ಪ್ರಿಯಾಂಕಾ ಚೋಪ್ರಾ ತನ್ನ ತಾಯಿ ಹಾಗೂ ಗೆಳತಿಯರೊಟ್ಟಿಗೆ ಹೋಗಿದ್ದರು.

1 / 6
ಬಿಯಾನ್ಸೆಯ ಕಾನ್ಸರ್ಟ್ ಎಂಜಾಯ್ ಮಾಡಿರುವ ಪ್ರಿಯಾಂಕಾ ಚೋಪ್ರಾ, ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಬಿಯಾನ್ಸೆಯ ಕಾನ್ಸರ್ಟ್ ಎಂಜಾಯ್ ಮಾಡಿರುವ ಪ್ರಿಯಾಂಕಾ ಚೋಪ್ರಾ, ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

2 / 6
ಸ್ವತಃ ಗಾಯಕಿ, ಸಂಗೀತ ಪ್ರೇಮಿ ಹಾಗೂ ಪಾಪ್ ಗಾಯಕ ನಿಕ್ ಜೋನಸ್​ನ ಪತ್ನಿ ಆಗಿರುವ ಪ್ರಿಯಾಂಕಾ ಪಾಪ್ ಗಾಯನವನ್ನು, ಗಾಯಕರನ್ನು ಬಹಳ ಇಷ್ಟಪಡುತ್ತಾರೆ.

ಸ್ವತಃ ಗಾಯಕಿ, ಸಂಗೀತ ಪ್ರೇಮಿ ಹಾಗೂ ಪಾಪ್ ಗಾಯಕ ನಿಕ್ ಜೋನಸ್​ನ ಪತ್ನಿ ಆಗಿರುವ ಪ್ರಿಯಾಂಕಾ ಪಾಪ್ ಗಾಯನವನ್ನು, ಗಾಯಕರನ್ನು ಬಹಳ ಇಷ್ಟಪಡುತ್ತಾರೆ.

3 / 6
ಬಿಯಾನ್ಸೆ ಅದ್ಭುತವಾದ ಅತಿಥಿ ಸತ್ಕಾರ ಮಾಡಿದರು ಎಂದಿರುವ ಪ್ರಿಯಾಂಕಾ ಚೋಪ್ರಾ, ಇದೊಂದು ಬಹುಕಾಲ ನೆನಪುಳಿಯುವ ಕಾರ್ಯಕ್ರಮ ಎಂದು ತಮ್ಮ ಪತಿ ನಿಕ್ ಜೊನಸ್​ಗೆ ಧನ್ಯವಾದ ಹೇಳಿದ್ದಾರೆ.

ಬಿಯಾನ್ಸೆ ಅದ್ಭುತವಾದ ಅತಿಥಿ ಸತ್ಕಾರ ಮಾಡಿದರು ಎಂದಿರುವ ಪ್ರಿಯಾಂಕಾ ಚೋಪ್ರಾ, ಇದೊಂದು ಬಹುಕಾಲ ನೆನಪುಳಿಯುವ ಕಾರ್ಯಕ್ರಮ ಎಂದು ತಮ್ಮ ಪತಿ ನಿಕ್ ಜೊನಸ್​ಗೆ ಧನ್ಯವಾದ ಹೇಳಿದ್ದಾರೆ.

4 / 6
ಬಿಯಾನ್ಸೆ ನೈಟ್​ನಲ್ಲಿ ಪ್ರಿಯಾಂಕಾ ಹಾಗೂ ಅವರ ಗೆಳತಿಯರು ಹಾಡಿ ಕುಣಿದು ನರ್ತಿಸಿ ಸಖತ್ ಎಂಜಾಯ್ ಮಾಡಿದ್ದಾರೆ.

ಬಿಯಾನ್ಸೆ ನೈಟ್​ನಲ್ಲಿ ಪ್ರಿಯಾಂಕಾ ಹಾಗೂ ಅವರ ಗೆಳತಿಯರು ಹಾಡಿ ಕುಣಿದು ನರ್ತಿಸಿ ಸಖತ್ ಎಂಜಾಯ್ ಮಾಡಿದ್ದಾರೆ.

5 / 6
ಪ್ರಿಯಾಂಕಾ ಚೋಪ್ರಾರ ಮೆಚ್ಚಿನ ಗಾಯಕಿ, ಫರ್ಪಾರ್ಮರ್ ಬಿಯಾನ್ಸೆ, ಬಿಯಾನ್ಸೆ ಬಗ್ಗೆ ಕೆಲವು ಒಳ್ಳೆಯ ಸಾಲುಗಳನ್ನು ಪ್ರಿಯಾಂಕಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾರ ಮೆಚ್ಚಿನ ಗಾಯಕಿ, ಫರ್ಪಾರ್ಮರ್ ಬಿಯಾನ್ಸೆ, ಬಿಯಾನ್ಸೆ ಬಗ್ಗೆ ಕೆಲವು ಒಳ್ಳೆಯ ಸಾಲುಗಳನ್ನು ಪ್ರಿಯಾಂಕಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

6 / 6
Follow Us
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ