Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್ ಸಿಎಂ ಭಗವಂತ್ ಮಾನ್-ಗುರುಪ್ರೀತ್ ಕೌರ್ ಮದುವೆ ಸಂಭ್ರಮದ ಕ್ಷಣ

ಪಂಜಾಬ್ ಮುಖ್ಯಮಂತ್ರಿ ಭಗವಂತ್​​​ ಸಿಂಗ್​​​ ಮಾನ್​​-ಡಾ.ಗುರುಪ್ರೀತ್​​ ಕೌರ್​​​ ವಿವಾಹವು ಗುರುವಾರ ಚಂಡೀಗಢದಲ್ಲಿ ನಡೆದಿದೆ. ಹರ್ಯಾಣದ ಪೆಹೊವಾ ಗ್ರಾಮದ ಕೌರ್ ವೃತ್ತಿಯಲ್ಲಿ ವೈದ್ಯೆ. ಮಾನ್ ಅವರ ಎರಡನೇ ವಿವಾಹವಾಗಿದೆ ಇದು.

TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 07, 2022 | 1:28 PM

ಚಂಡೀಗಢದಲ್ಲಿ ಡಾ.ಗುರುಪ್ರೀತ್ ಕೌರ್ ಅವರನ್ನು ಮದುವೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್

ಚಂಡೀಗಢದಲ್ಲಿ ಡಾ.ಗುರುಪ್ರೀತ್ ಕೌರ್ ಅವರನ್ನು ಮದುವೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್

1 / 9
ವರ ಭಗವಂತ್ ಮಾನ್ ಕುಟುಂಬದ  ಸದಸ್ಯರೊಂದಿಗೆ

ವರ ಭಗವಂತ್ ಮಾನ್ ಕುಟುಂಬದ ಸದಸ್ಯರೊಂದಿಗೆ

2 / 9
ಮಾನ್ -ಕೌರ್ ಮದುವೆ  ಮಹೂರ್ತದಲ್ಲಿ

ಮಾನ್ -ಕೌರ್ ಮದುವೆ ಮಹೂರ್ತದಲ್ಲಿ

3 / 9
ಕೌರ್ ಅವರ ಅಪ್ಪ ಇಂದ್ರಜಿತ್ ಸಿಂಗ್ ನಾಟ್ ಕೃಷಿಕರು, ಅಮ್ಮ ಗೃಹಿಣಿ

ಕೌರ್ ಅವರ ಅಪ್ಪ ಇಂದ್ರಜಿತ್ ಸಿಂಗ್ ನಾಟ್ ಕೃಷಿಕರು, ಅಮ್ಮ ಗೃಹಿಣಿ

4 / 9
ಪಂಜಾಬ್ ಸಿಎಂ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ

ಪಂಜಾಬ್ ಸಿಎಂ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ

5 / 9
ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ವಧು  ಕೌರ್, ವೈದ್ಯೆಯಾಗಿದ್ದಾರೆ

ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ವಧು ಕೌರ್, ವೈದ್ಯೆಯಾಗಿದ್ದಾರೆ

6 / 9
ಗೋಪಿ ಎಂದೇ ಕರೆಯಲ್ಪಡುವ ಗುರುಪ್ರೀತ್ ಮೊಹಾಲಿಯಲ್ಲಿ ನೆಲೆಸಿದ್ದಾರೆ

ಗೋಪಿ ಎಂದೇ ಕರೆಯಲ್ಪಡುವ ಗುರುಪ್ರೀತ್ ಮೊಹಾಲಿಯಲ್ಲಿ ನೆಲೆಸಿದ್ದಾರೆ

7 / 9
ಆಮ್ ಆದ್ಮಿ ನಾಯಕರೊಂದಿಗೆ ಭಗವಂತ್ ಮಾನ್

ಆಮ್ ಆದ್ಮಿ ನಾಯಕರೊಂದಿಗೆ ಭಗವಂತ್ ಮಾನ್

8 / 9
ಇದು ಭಗವಂತ್ ಮಾನ್ ಅವರ ಎರಡನೇ ಮದುವೆ

ಇದು ಭಗವಂತ್ ಮಾನ್ ಅವರ ಎರಡನೇ ಮದುವೆ

9 / 9

Published On - 1:24 pm, Thu, 7 July 22

Follow us
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು