AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್ ಸಿಎಂ ಭಗವಂತ್ ಮಾನ್-ಗುರುಪ್ರೀತ್ ಕೌರ್ ಮದುವೆ ಸಂಭ್ರಮದ ಕ್ಷಣ

ಪಂಜಾಬ್ ಮುಖ್ಯಮಂತ್ರಿ ಭಗವಂತ್​​​ ಸಿಂಗ್​​​ ಮಾನ್​​-ಡಾ.ಗುರುಪ್ರೀತ್​​ ಕೌರ್​​​ ವಿವಾಹವು ಗುರುವಾರ ಚಂಡೀಗಢದಲ್ಲಿ ನಡೆದಿದೆ. ಹರ್ಯಾಣದ ಪೆಹೊವಾ ಗ್ರಾಮದ ಕೌರ್ ವೃತ್ತಿಯಲ್ಲಿ ವೈದ್ಯೆ. ಮಾನ್ ಅವರ ಎರಡನೇ ವಿವಾಹವಾಗಿದೆ ಇದು.

TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 07, 2022 | 1:28 PM

ಚಂಡೀಗಢದಲ್ಲಿ ಡಾ.ಗುರುಪ್ರೀತ್ ಕೌರ್ ಅವರನ್ನು ಮದುವೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್

ಚಂಡೀಗಢದಲ್ಲಿ ಡಾ.ಗುರುಪ್ರೀತ್ ಕೌರ್ ಅವರನ್ನು ಮದುವೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್

1 / 9
ವರ ಭಗವಂತ್ ಮಾನ್ ಕುಟುಂಬದ  ಸದಸ್ಯರೊಂದಿಗೆ

ವರ ಭಗವಂತ್ ಮಾನ್ ಕುಟುಂಬದ ಸದಸ್ಯರೊಂದಿಗೆ

2 / 9
ಮಾನ್ -ಕೌರ್ ಮದುವೆ  ಮಹೂರ್ತದಲ್ಲಿ

ಮಾನ್ -ಕೌರ್ ಮದುವೆ ಮಹೂರ್ತದಲ್ಲಿ

3 / 9
ಕೌರ್ ಅವರ ಅಪ್ಪ ಇಂದ್ರಜಿತ್ ಸಿಂಗ್ ನಾಟ್ ಕೃಷಿಕರು, ಅಮ್ಮ ಗೃಹಿಣಿ

ಕೌರ್ ಅವರ ಅಪ್ಪ ಇಂದ್ರಜಿತ್ ಸಿಂಗ್ ನಾಟ್ ಕೃಷಿಕರು, ಅಮ್ಮ ಗೃಹಿಣಿ

4 / 9
ಪಂಜಾಬ್ ಸಿಎಂ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ

ಪಂಜಾಬ್ ಸಿಎಂ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ

5 / 9
ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ವಧು  ಕೌರ್, ವೈದ್ಯೆಯಾಗಿದ್ದಾರೆ

ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ವಧು ಕೌರ್, ವೈದ್ಯೆಯಾಗಿದ್ದಾರೆ

6 / 9
ಗೋಪಿ ಎಂದೇ ಕರೆಯಲ್ಪಡುವ ಗುರುಪ್ರೀತ್ ಮೊಹಾಲಿಯಲ್ಲಿ ನೆಲೆಸಿದ್ದಾರೆ

ಗೋಪಿ ಎಂದೇ ಕರೆಯಲ್ಪಡುವ ಗುರುಪ್ರೀತ್ ಮೊಹಾಲಿಯಲ್ಲಿ ನೆಲೆಸಿದ್ದಾರೆ

7 / 9
ಆಮ್ ಆದ್ಮಿ ನಾಯಕರೊಂದಿಗೆ ಭಗವಂತ್ ಮಾನ್

ಆಮ್ ಆದ್ಮಿ ನಾಯಕರೊಂದಿಗೆ ಭಗವಂತ್ ಮಾನ್

8 / 9
ಇದು ಭಗವಂತ್ ಮಾನ್ ಅವರ ಎರಡನೇ ಮದುವೆ

ಇದು ಭಗವಂತ್ ಮಾನ್ ಅವರ ಎರಡನೇ ಮದುವೆ

9 / 9

Published On - 1:24 pm, Thu, 7 July 22

Follow us
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?