ಸೌತೆಕಾಯಿ ಕಾಯಲು ಇಡೀ ಸ್ಯಾಂಡಲ್ವುಡ್ ನಟಿಯರನ್ನೇ ಕಾವಲಿಗೆ ನಿಲ್ಲಿಸಿದ ರೈತ
ಹೊಲದಲ್ಲಿ ಬೆಳೆದ ಬೆಳೆ ಕೈಗೆ ಬರಲು ರೈತರ ಬಹಳಷ್ಟು ಕಷ್ಟಪಡುತ್ತಾನೆ. ಹಾಗೆಯೇ ರೈತ ತನ್ನ ಹೊಲದಲ್ಲಿ ಬೆಳೆದ ಬೆಳೆಯ ಮೇಲೆ ಯಾರ ಕಣ್ಣು ಬೀಳದಂತೆ ಬೆದರು ಬೊಂಬೆಗಳನ್ನು ಹಾಕುತ್ತಾರೆ. ಅಲ್ಲದೇ ಯಾವುದೇ ಪ್ರಾಣಿ, ಪಕ್ಷಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಸಹ ಈ ಬೊಂಬೆಗಳನ್ನು ಹಾಕುತ್ತಾರೆ. ಅದರಂತೆ ಇಲ್ಲೋರ್ವ ರೈತ ತನ್ನ ಬೆಳೆಗೆ ದೃಷ್ಟಿ ತಾಕದೇ ಇರಲಿ ಎಂದು ಇಡೀ ಸ್ಯಾಂಡಲ್ವುಡ್ ನಟಿಯರನ್ನೇ ಕಾವಲಿಗೆ ನಿಲ್ಲಿಸಿದ್ದಾನೆ.

1 / 7

2 / 7

3 / 7

4 / 7

5 / 7

6 / 7

7 / 7
Follow Us



