ಸೌತೆಕಾಯಿ ಕಾಯಲು ಇಡೀ ಸ್ಯಾಂಡಲ್​ವುಡ್​ ನಟಿಯರನ್ನೇ ಕಾವಲಿಗೆ ನಿಲ್ಲಿಸಿದ ರೈತ

ಹೊಲದಲ್ಲಿ ಬೆಳೆದ‌ ಬೆಳೆ ಕೈಗೆ ಬರಲು ರೈತರ ಬಹಳಷ್ಟು ಕಷ್ಟಪಡುತ್ತಾನೆ. ಹಾಗೆಯೇ ರೈತ ತನ್ನ ಹೊಲದಲ್ಲಿ ಬೆಳೆದ ಬೆಳೆಯ ಮೇಲೆ ಯಾರ ಕಣ್ಣು ಬೀಳದಂತೆ ಬೆದರು ಬೊಂಬೆಗಳನ್ನು ಹಾಕುತ್ತಾರೆ. ಅಲ್ಲದೇ ಯಾವುದೇ ಪ್ರಾಣಿ, ಪಕ್ಷಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಸಹ ಈ ಬೊಂಬೆಗಳನ್ನು ಹಾಕುತ್ತಾರೆ. ಅದರಂತೆ ಇಲ್ಲೋರ್ವ ರೈತ ತನ್ನ ಬೆಳೆಗೆ ದೃಷ್ಟಿ ತಾಕದೇ‌ ಇರಲಿ‌ ಎಂದು ಇಡೀ ಸ್ಯಾಂಡಲ್​ವುಡ್​ ನಟಿಯರನ್ನೇ ಕಾವಲಿಗೆ ನಿಲ್ಲಿಸಿದ್ದಾನೆ.

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2024 | 10:50 PM

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ರೈತ ಇಡೀ ಸ್ಯಾಂಡಲ್​ವುಡ್ ನಟಿಮಣಿಯರನ್ನೇ ತನ್ನ ಹೊಲದಲ್ಲಿ ನಿಲ್ಲಿಸಿದ್ದಾನೆ.‌‌ ಸೌತೆಕಾಯಿ ಬೆಳೆ ಮೇಲೆ ದೃಷ್ಟಿ ಬೀಳದಂತೆ ನಟಿಮಣಿಯರ ಸುಂದರವಾದ ಭಾವಚಿತ್ರಗಳನ್ನು ಹೊಲದಲ್ಲಿ‌ ಅಳವಡಿಸುವ ಮೂಲಕ ತನ್ನ ಬೆಳೆ ಕಾಪಾಡಿಕೊಳ್ಳಲು ಮುಂದಾಗಿದ್ದಾನೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ರೈತ ಇಡೀ ಸ್ಯಾಂಡಲ್​ವುಡ್ ನಟಿಮಣಿಯರನ್ನೇ ತನ್ನ ಹೊಲದಲ್ಲಿ ನಿಲ್ಲಿಸಿದ್ದಾನೆ.‌‌ ಸೌತೆಕಾಯಿ ಬೆಳೆ ಮೇಲೆ ದೃಷ್ಟಿ ಬೀಳದಂತೆ ನಟಿಮಣಿಯರ ಸುಂದರವಾದ ಭಾವಚಿತ್ರಗಳನ್ನು ಹೊಲದಲ್ಲಿ‌ ಅಳವಡಿಸುವ ಮೂಲಕ ತನ್ನ ಬೆಳೆ ಕಾಪಾಡಿಕೊಳ್ಳಲು ಮುಂದಾಗಿದ್ದಾನೆ.

1 / 7
ಸ್ಯಾಂಡಲ್ವುಡ್ ನಟಿಯರಾದ ರಮ್ಯ,ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ,ರಶ್ಮಿಕಾ ಮಂದಣ್ಣ, ಶ್ರೀಲೀಲಾ,‌ ಸೋನಾಲ್ ಸೇರಿ ಇನ್ನು ಇಡೀ ಸ್ಯಾಂಡಲ್ವುಡ್ ನಟಿಯರ ಭಾವಚಿತ್ರವನ್ನು ಫ್ಲೆಕ್ಸ್ ಮಾದರಿಯಲ್ಲಿ ಹಾಕಿದ್ದಾನೆ. ಈ ರೈತ ಮಾಡಿದ ಈ ಡಿಫ್ರೆಂಟ್ ಐಡಿಯಾ ಇಡೀ ಊರಿನವರಿಗೆ ಹೊಸದೆನಿಸಿದೆ.

ಸ್ಯಾಂಡಲ್ವುಡ್ ನಟಿಯರಾದ ರಮ್ಯ,ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ,ರಶ್ಮಿಕಾ ಮಂದಣ್ಣ, ಶ್ರೀಲೀಲಾ,‌ ಸೋನಾಲ್ ಸೇರಿ ಇನ್ನು ಇಡೀ ಸ್ಯಾಂಡಲ್ವುಡ್ ನಟಿಯರ ಭಾವಚಿತ್ರವನ್ನು ಫ್ಲೆಕ್ಸ್ ಮಾದರಿಯಲ್ಲಿ ಹಾಕಿದ್ದಾನೆ. ಈ ರೈತ ಮಾಡಿದ ಈ ಡಿಫ್ರೆಂಟ್ ಐಡಿಯಾ ಇಡೀ ಊರಿನವರಿಗೆ ಹೊಸದೆನಿಸಿದೆ.

2 / 7
ಅಲ್ಲದೇ ಎಲ್ಲಾ ರೈತರು ತಮ್ಮ ತಮ್ಮ ಬೆಳೆಗೆ ದೃಷ್ಟಿ ತಾಕದಂತೆ ಮಾಡಲು ಇಂಥದ್ದೇ ಐಡಿಯಾ ಮಾಡಿದರೆ ಹೇಗಿರುತ್ತೆ ಅಂತ‌ ಚರ್ಚೆ ಶುರು ಮಾಡಿದ್ದಾರೆ.

ಅಲ್ಲದೇ ಎಲ್ಲಾ ರೈತರು ತಮ್ಮ ತಮ್ಮ ಬೆಳೆಗೆ ದೃಷ್ಟಿ ತಾಕದಂತೆ ಮಾಡಲು ಇಂಥದ್ದೇ ಐಡಿಯಾ ಮಾಡಿದರೆ ಹೇಗಿರುತ್ತೆ ಅಂತ‌ ಚರ್ಚೆ ಶುರು ಮಾಡಿದ್ದಾರೆ.

3 / 7
ಹೀಗೆ ಹೊಲದಲ್ಲಿ ನಟಿಮಣಿಯರ ಮುಗುಳುನಗುವ ಸುಂದರ ಫೊಟೋಗಳನ್ನು ಅಳವಡಿಸುವ ಮೂಲಕ ದಾರಿ ಮಧ್ಯೆ ಹೋಗುವವರ ದೃಷ್ಟಿಯನ್ನು ಹಿರೋಯಿನ್ ಗಳ ಮೇಲೆ ನೆಟ್ಟಿರುವಂತೆ ಮಾಡಿ ಬೆಳೆ ಮೇಲೆ ದೃಷ್ಟಿ ತಾಕದೇ ಇರಲಿ ಎನ್ನುವುದು ಈ ರೈತನ ಐಡಿಯಾ.

ಹೀಗೆ ಹೊಲದಲ್ಲಿ ನಟಿಮಣಿಯರ ಮುಗುಳುನಗುವ ಸುಂದರ ಫೊಟೋಗಳನ್ನು ಅಳವಡಿಸುವ ಮೂಲಕ ದಾರಿ ಮಧ್ಯೆ ಹೋಗುವವರ ದೃಷ್ಟಿಯನ್ನು ಹಿರೋಯಿನ್ ಗಳ ಮೇಲೆ ನೆಟ್ಟಿರುವಂತೆ ಮಾಡಿ ಬೆಳೆ ಮೇಲೆ ದೃಷ್ಟಿ ತಾಕದೇ ಇರಲಿ ಎನ್ನುವುದು ಈ ರೈತನ ಐಡಿಯಾ.

4 / 7
ಚನ್ನಪಟ್ಟಣ ಭಾಗದಲ್ಲಿ ಕಾಡು ಪ್ರಾಣಿಗಳ ಕಾಟ‌ ಹೆಚ್ಚಾಗಿದೆ. ‌ಅದರಲ್ಲೂ ಆನೆ ಕರಡಿ ಮತ್ತು ಕಾಡುಹಂದಿಗಳ ಉಪಟಳದಿಂದ‌ ರೈತರು ಹಾಕಿದ ಬೆಳೆ ಕೈಗೆ ಬಂತೂ ಎನ್ನವಷ್ಟರಲ್ಲಿ ಹಾಳಾಗಿರುತ್ತದೆ.‌ ಹೀಗಿರುವಾಗ ಒಳ್ಳೆಯ ಬೆಳೆ ಬಂದ್ರೂ ಮನುಷ್ಯನ ಕೆಟ್ಟ ದೃಷ್ಟಿ ಮಾತ್ರ ತಾಕಬಾರರು ಎಂಬ ಆತಂಕಕ್ಕೆ ಒಳಗಾಗಿರುವ ರೈತರು‌ ತಮ್ಮ ಬೆಳೆ ಉಳಿಸಿಕೊಳ್ಳಲು ನಾನಾ ತರಹದ ಐಡಿಯಾ ಮಾಡುತ್ತಿದ್ದಾರೆ.

ಚನ್ನಪಟ್ಟಣ ಭಾಗದಲ್ಲಿ ಕಾಡು ಪ್ರಾಣಿಗಳ ಕಾಟ‌ ಹೆಚ್ಚಾಗಿದೆ. ‌ಅದರಲ್ಲೂ ಆನೆ ಕರಡಿ ಮತ್ತು ಕಾಡುಹಂದಿಗಳ ಉಪಟಳದಿಂದ‌ ರೈತರು ಹಾಕಿದ ಬೆಳೆ ಕೈಗೆ ಬಂತೂ ಎನ್ನವಷ್ಟರಲ್ಲಿ ಹಾಳಾಗಿರುತ್ತದೆ.‌ ಹೀಗಿರುವಾಗ ಒಳ್ಳೆಯ ಬೆಳೆ ಬಂದ್ರೂ ಮನುಷ್ಯನ ಕೆಟ್ಟ ದೃಷ್ಟಿ ಮಾತ್ರ ತಾಕಬಾರರು ಎಂಬ ಆತಂಕಕ್ಕೆ ಒಳಗಾಗಿರುವ ರೈತರು‌ ತಮ್ಮ ಬೆಳೆ ಉಳಿಸಿಕೊಳ್ಳಲು ನಾನಾ ತರಹದ ಐಡಿಯಾ ಮಾಡುತ್ತಿದ್ದಾರೆ.

5 / 7
ತಮ್ಮ ಬೆಳೆಗೆ ಏನೂ ಆಗದಿರಲಿ ಎಂದು ಹಳ್ಳಿಯ ರೈತರು ಬೆದರುಗೊಂಬೆ, ದೃಷ್ಟಿ ಗೊಂಬೆಗಳನ್ನು ತಮ್ಮ ಜಮೀನಿನಲ್ಲಿ ಇಟ್ಟಿರುವುದನ್ನು ನಾವು ಕಾಣುತ್ತೇವೆ. ಆದರೆ ರಾಮನಗರಲ್ಲಿ ಈ ರೈತ ತನ್ನ ಬೆಳೆಯ ರಕ್ಷಣೆಗಾಗಿ ನಟಿಯರ ಫ್ಲೆಕ್ಸ್ ಗಳನ್ನು ಹೊಲಸದ ಸುತ್ತಲೂ ಹಾಕಿದ್ದಾರೆ. ಸದ್ಯ ರೈತನ ಈ ಐಡಿಯಾ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ

ತಮ್ಮ ಬೆಳೆಗೆ ಏನೂ ಆಗದಿರಲಿ ಎಂದು ಹಳ್ಳಿಯ ರೈತರು ಬೆದರುಗೊಂಬೆ, ದೃಷ್ಟಿ ಗೊಂಬೆಗಳನ್ನು ತಮ್ಮ ಜಮೀನಿನಲ್ಲಿ ಇಟ್ಟಿರುವುದನ್ನು ನಾವು ಕಾಣುತ್ತೇವೆ. ಆದರೆ ರಾಮನಗರಲ್ಲಿ ಈ ರೈತ ತನ್ನ ಬೆಳೆಯ ರಕ್ಷಣೆಗಾಗಿ ನಟಿಯರ ಫ್ಲೆಕ್ಸ್ ಗಳನ್ನು ಹೊಲಸದ ಸುತ್ತಲೂ ಹಾಕಿದ್ದಾರೆ. ಸದ್ಯ ರೈತನ ಈ ಐಡಿಯಾ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ

6 / 7
ಈ ರೀತಿ ಮಾಡುತ್ತಿರುವುದು ಹೊಸದೇನಲ್ಲ. ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಜಿಲ್ಲೆಗಳ ಹೊಲದಲ್ಲೂ ಸಹ ಸನ್ನಿ ಲಿಯೋನ್​ ಫೋಟೋವನ್ನು ಬ್ಯಾನರ್ ಮಾಡಿ ಹಾಕಿಸಿರುವ ಉದಾಹರಣೆ ಇದೆ.

ಈ ರೀತಿ ಮಾಡುತ್ತಿರುವುದು ಹೊಸದೇನಲ್ಲ. ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಜಿಲ್ಲೆಗಳ ಹೊಲದಲ್ಲೂ ಸಹ ಸನ್ನಿ ಲಿಯೋನ್​ ಫೋಟೋವನ್ನು ಬ್ಯಾನರ್ ಮಾಡಿ ಹಾಕಿಸಿರುವ ಉದಾಹರಣೆ ಇದೆ.

7 / 7
Follow us
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..