ಗಂಜಾಂ: ಬೀದಿಗೆ ಬಿದ್ದ ಗದ್ದೆ ರಂಗನಾಥ ಸ್ವಾಮಿ ಮೂರ್ತಿ! ಹೆದ್ದಾರಿ ಅಥಾರಿಟಿ ವಿರುದ್ದ ಭಕ್ತಗಣ ಕಡು ಕೋಪ, ಯಾಕೆ ಈ ಪರಿಸ್ಥಿತಿ?
Ranganath swamy temple: ಹೈವೆ ಅಥಾರಿಟಿ ಆಫ್ ಇಂಡಿಯಾ (High way authority) ಹಾಗೂ ಸ್ಥಳೀಯ ತಾಲೂಕು ಆಡಳಿತ ಮಾಡಿದ ಎಡವಟ್ಟಿಗೆ ಒಂದು ದೇವಾಲಯವೇ ನಾಶವಾದಂತಾಗಿದೆ.. ಪುರಾಣಗಳ ಐತಿಹ್ಯವುಳ್ಳ ಪ್ರಸಿದ್ದ ಗದ್ದೆ ರಂಗನಾಥಸ್ವಾಮಿ ದೇವಾಲಯ ದುಃಸ್ಥಿತಿ ಯಾರಿಗೂ ಹೇಳ ತೀರದಂತಾಗಿದೆ..

1 / 7

2 / 7

3 / 7

4 / 7

5 / 7

6 / 7

7 / 7