AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rann Ustava: ರನ್ ಉತ್ಸವಕ್ಕೆ ದೇಶವಾಸಿಗಳಿಗೆ ಮೋದಿಯಿಂದ ವಿಶೇಷ ಆಹ್ವಾನ, ಈ ಸ್ಥಳಗಳಿಗೆ ಭೇಟಿ ನೀಡಿ

ರನ್ ಉತ್ಸವವು ಕಚ್‌ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಬಾರಿಯ ಗುಜರಾತ್‌ನ ಕಚ್ ರನ್ ಉತ್ಸವದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. 'ಕಚ್ ನಿಮ್ಮೆಲ್ಲರಿಗಾಗಿ ಕಾಯುತ್ತಿದೆ. ಬನ್ನಿ, ನಡೆಯುತ್ತಿರುವ ರನ್ ಉತ್ಸವದಲ್ಲಿ ಕಚ್‌ನ ಅದ್ಭುತ ಸಂಸ್ಕೃತಿ ಹಾಗೂ ಬೆಚ್ಚಗಿನ ಆತಿಥ್ಯವನ್ನು ಆನಂದಿಸಿ. ಈ ಹಬ್ಬವು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿದ್ದು, ನಿಜಕ್ಕೂ ನಿಮಗೆ ಮರೆಯಲಾಗದ ಅನುಭವವನ್ನು ನೀಡಲಿದೆ ಎಂದಿದ್ದಾರೆ. ಅದಲ್ಲದೇ ಈ ಉತ್ಸವದ ಹೊರತಾಗಿ ಇನ್ನಷ್ಟು ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ಸಾಯಿನಂದಾ
| Edited By: |

Updated on:Dec 21, 2024 | 5:51 PM

Share
ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಅನುಭವಿಸಲು ಪ್ರಧಾನಿ ಮೋದಿ ವೈಯಕ್ತಿಕ ಆಹ್ವಾನವನ್ನು ನೀಡಿದ್ದಾರೆ. ರನ್ನ್ ಉತ್ಸವವು 1 ಡಿಸೆಂಬರ್ 2024  ರಂದು ಪ್ರಾರಂಭವಾಗಿದ್ದು, ಮುಂದಿನ ವರ್ಷದ 28 ಫೆಬ್ರವರಿ 2025 ರವರೆಗೆ ನಡೆಯುತ್ತದೆ. ರನ್ ಉತ್ಸವದಲ್ಲಿ ಟೆಂಟ್ ಸಿಟಿ ಮಾರ್ಚ್ 2025 ರವರೆಗೆ ತೆರೆದಿರುತ್ತದೆ.

ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಅನುಭವಿಸಲು ಪ್ರಧಾನಿ ಮೋದಿ ವೈಯಕ್ತಿಕ ಆಹ್ವಾನವನ್ನು ನೀಡಿದ್ದಾರೆ. ರನ್ನ್ ಉತ್ಸವವು 1 ಡಿಸೆಂಬರ್ 2024 ರಂದು ಪ್ರಾರಂಭವಾಗಿದ್ದು, ಮುಂದಿನ ವರ್ಷದ 28 ಫೆಬ್ರವರಿ 2025 ರವರೆಗೆ ನಡೆಯುತ್ತದೆ. ರನ್ ಉತ್ಸವದಲ್ಲಿ ಟೆಂಟ್ ಸಿಟಿ ಮಾರ್ಚ್ 2025 ರವರೆಗೆ ತೆರೆದಿರುತ್ತದೆ.

1 / 5
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ (ಸಿಂಧೂ ಕಣಿವೆ ನಾಗರೀಕತೆಗೆ ಸಂಬಂಧಿಸಿದ) ಧೋಲವೀರಕ್ಕೆ ಭೇಟಿ ನೀಡುವ ಮೂಲಕ  ಪ್ರಾಚೀನಕಾಲದ ಶ್ರೀಮಂತ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಬಹುದು. ಅದರೊಂದಿಗೆ ವಿಜಯ್ ವಿಲಾಸ್ ಅರಮನೆ, ಕಲಾ ಡುಂಗರ್‌ಗೆ ಸೇರಿದಂತೆ ಪ್ರಕೃತಿಯ ನಡುವೆ ಇರುವ ಈ ಸ್ಥಳಗಳಿಗೂ ಭೇಟಿ ನೀಡಬಹುದು.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ (ಸಿಂಧೂ ಕಣಿವೆ ನಾಗರೀಕತೆಗೆ ಸಂಬಂಧಿಸಿದ) ಧೋಲವೀರಕ್ಕೆ ಭೇಟಿ ನೀಡುವ ಮೂಲಕ ಪ್ರಾಚೀನಕಾಲದ ಶ್ರೀಮಂತ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಬಹುದು. ಅದರೊಂದಿಗೆ ವಿಜಯ್ ವಿಲಾಸ್ ಅರಮನೆ, ಕಲಾ ಡುಂಗರ್‌ಗೆ ಸೇರಿದಂತೆ ಪ್ರಕೃತಿಯ ನಡುವೆ ಇರುವ ಈ ಸ್ಥಳಗಳಿಗೂ ಭೇಟಿ ನೀಡಬಹುದು.

2 / 5
ಬಿಳಿ ಉಪ್ಪಿನ ಬಯಲಿನಿಂದ ಸುತ್ತುವರಿದಿರುವ 'ರೋಡ್ ಟು ಹೆವನ್' ಭಾರತದ ಅತ್ಯಂತ ಸುಂದರವಾದ ರಸ್ತೆಯಲ್ಲಿ ಒಂದಾಗಿದೆ. ಇದು ಸುಮಾರು 30 ಕಿಲೋಮೀಟರ್ ಉದ್ದವಿದ್ದು, ಖವ್ರಾವನ್ನು ಧೋಲಾವಿರಾಗೆ ಸಂಪರ್ಕಿಸುತ್ತದೆ. ಉತ್ಸವ ನೋಡಲು ಹೋದರೆ ಈ ರಸ್ತೆಯ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಬಿಳಿ ಉಪ್ಪಿನ ಬಯಲಿನಿಂದ ಸುತ್ತುವರಿದಿರುವ 'ರೋಡ್ ಟು ಹೆವನ್' ಭಾರತದ ಅತ್ಯಂತ ಸುಂದರವಾದ ರಸ್ತೆಯಲ್ಲಿ ಒಂದಾಗಿದೆ. ಇದು ಸುಮಾರು 30 ಕಿಲೋಮೀಟರ್ ಉದ್ದವಿದ್ದು, ಖವ್ರಾವನ್ನು ಧೋಲಾವಿರಾಗೆ ಸಂಪರ್ಕಿಸುತ್ತದೆ. ಉತ್ಸವ ನೋಡಲು ಹೋದರೆ ಈ ರಸ್ತೆಯ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

3 / 5
ಲಖ್ಪತ್ ಕೋಟೆಗೆ ಭೇಟಿ ನೀಡುವ ಮೂಲಕ  ಭವ್ಯವಾದ ಸಂಸ್ಕೃತಿಯೊಂದಿಗೆ ಬೆರೆತು ಹೋಗಬಹುದು. ಅದಲ್ಲದೇ  ಜಡೇಜಾಗಳ ಆಶ್ರಯ ದೇವತೆಯಾಗಿರುವ ಮಾತಾ ನೊ ಮಧ್ ಆಶಾಪುರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ನಮ್ಮ ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸಬಹುದು.

ಲಖ್ಪತ್ ಕೋಟೆಗೆ ಭೇಟಿ ನೀಡುವ ಮೂಲಕ ಭವ್ಯವಾದ ಸಂಸ್ಕೃತಿಯೊಂದಿಗೆ ಬೆರೆತು ಹೋಗಬಹುದು. ಅದಲ್ಲದೇ ಜಡೇಜಾಗಳ ಆಶ್ರಯ ದೇವತೆಯಾಗಿರುವ ಮಾತಾ ನೊ ಮಧ್ ಆಶಾಪುರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ನಮ್ಮ ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸಬಹುದು.

4 / 5
ಕ್ರಾಂತಿ ತೀರ್ಥದ ಶ್ಯಾಮ್‌ಜಿ ಕೃಷ್ಣ ವರ್ಮಾ ಸ್ಮಾರಕದಲ್ಲಿ ನಮನ ಸಲ್ಲಿಸುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟದ  ನೆನಪುಗಳನ್ನು ಮೆಲುಕು ಹಾಕಬಹುದು . ಅದಲ್ಲದೇ, ಕಚ್ ಕರಕುಶಲ ವಸ್ತುಗಳ ವೀಕ್ಷಿಸುವ ಮೂಲಕ ಕಚ್ ಜನರ ಪ್ರತಿಭೆಗೆ ನೀವು ಸಾಕ್ಷಿಯಾಗಬಹುದು.

ಕ್ರಾಂತಿ ತೀರ್ಥದ ಶ್ಯಾಮ್‌ಜಿ ಕೃಷ್ಣ ವರ್ಮಾ ಸ್ಮಾರಕದಲ್ಲಿ ನಮನ ಸಲ್ಲಿಸುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಮೆಲುಕು ಹಾಕಬಹುದು . ಅದಲ್ಲದೇ, ಕಚ್ ಕರಕುಶಲ ವಸ್ತುಗಳ ವೀಕ್ಷಿಸುವ ಮೂಲಕ ಕಚ್ ಜನರ ಪ್ರತಿಭೆಗೆ ನೀವು ಸಾಕ್ಷಿಯಾಗಬಹುದು.

5 / 5

Published On - 5:50 pm, Sat, 21 December 24

Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!