AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Olivia Morris: ಆರ್​ಆರ್​ಆರ್​ ಚೆಲುವೆ ಒಲಿವಿಯಾ ಮೋರಿಸ್ ನಿಜರೂಪ ಹೀಗಿದೆ

ಆರ್​ಆರ್​ಆರ್​ ಸಿನಿಮಾದಲ್ಲಿ ಬ್ರಿಟೀಷ್ ಯುವತಿಯ ಪಾತ್ರದಲ್ಲಿ ನಟಿಸಿರುವ ಒಲಿವಿಯಾ ಮೊರಿಸ್ ರ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Mar 04, 2023 | 11:09 PM

Share
ರಾಜಮೌಳಿಯ ಆರ್​ಆರ್​ಆರ್​ ಸಿನಿಮಾದಲ್ಲಿ ಬ್ರಿಟೀಶ್ ಪ್ರಜೆಯ ಪಾತ್ರದಲ್ಲಿ ನಟಿಸಿರುವ ಒಲಿವಿಯಾ ಮೋರಿಸ್.

ರಾಜಮೌಳಿಯ ಆರ್​ಆರ್​ಆರ್​ ಸಿನಿಮಾದಲ್ಲಿ ಬ್ರಿಟೀಶ್ ಪ್ರಜೆಯ ಪಾತ್ರದಲ್ಲಿ ನಟಿಸಿರುವ ಒಲಿವಿಯಾ ಮೋರಿಸ್.

1 / 5
ಈ ಬ್ರಿಟೀಷ್ ನಟಿ ಆರ್​ಆರ್​ಆರ್ ಸಿನಿಮಾದ ಜೊತೆಗೆ ಹೋಟೆಲ್ ಫೊರ್ಟಿಫಿನೋ ಹೆಸರಿನ ವೆಬ್ ಸರಣಿಯಲ್ಲಿಯೂ ನಟಿಸಿದ್ದಾರೆ.

ಈ ಬ್ರಿಟೀಷ್ ನಟಿ ಆರ್​ಆರ್​ಆರ್ ಸಿನಿಮಾದ ಜೊತೆಗೆ ಹೋಟೆಲ್ ಫೊರ್ಟಿಫಿನೋ ಹೆಸರಿನ ವೆಬ್ ಸರಣಿಯಲ್ಲಿಯೂ ನಟಿಸಿದ್ದಾರೆ.

2 / 5
ಆರ್​ಆರ್​ಆರ್​ ಸಿನಿಮಾದ ಯಶಸ್ಸಿನ ಬಳಿಕ ಇದೀಗ ಒಲಿವಿಯಾಗೆ ದಿ ಹೆಡ್ ಹೆಸರಿನ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ದೊರೆತಿದೆ. ಇದು ಈಕೆ ನಟಿಸುತ್ತಿರುವ ಮೂರನೇ ಪ್ರಾಜೆಕ್ಟ್.

ಆರ್​ಆರ್​ಆರ್​ ಸಿನಿಮಾದ ಯಶಸ್ಸಿನ ಬಳಿಕ ಇದೀಗ ಒಲಿವಿಯಾಗೆ ದಿ ಹೆಡ್ ಹೆಸರಿನ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ದೊರೆತಿದೆ. ಇದು ಈಕೆ ನಟಿಸುತ್ತಿರುವ ಮೂರನೇ ಪ್ರಾಜೆಕ್ಟ್.

3 / 5
ಮುದ್ದು ಮುಖದ ಒಲಿವಿಯಾ ಮೊರಿಸ್ ಭಾರತದ ಸಿನಿಮಾಗಳಲ್ಲಿ ನಟಿಸುವಾಸೆ ಹೊಂದಿದ್ದಾರೆ. ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.

ಮುದ್ದು ಮುಖದ ಒಲಿವಿಯಾ ಮೊರಿಸ್ ಭಾರತದ ಸಿನಿಮಾಗಳಲ್ಲಿ ನಟಿಸುವಾಸೆ ಹೊಂದಿದ್ದಾರೆ. ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.

4 / 5
ನಾಟು-ನಾಟು ಹಾಡಿನ ಚಿತ್ರೀಕರಣ ನನ್ನ ಈ ವರೆಗಿನ ಅತ್ಯುತ್ತಮ ಚಿತ್ರೀಕರಣದ ಅನುಭವ ಎಂದು ಒಲಿವಿಯಾ ಮೋರಿಸ್ ಹೇಳಿಕೊಂಡಿದ್ದಾರೆ.

ನಾಟು-ನಾಟು ಹಾಡಿನ ಚಿತ್ರೀಕರಣ ನನ್ನ ಈ ವರೆಗಿನ ಅತ್ಯುತ್ತಮ ಚಿತ್ರೀಕರಣದ ಅನುಭವ ಎಂದು ಒಲಿವಿಯಾ ಮೋರಿಸ್ ಹೇಳಿಕೊಂಡಿದ್ದಾರೆ.

5 / 5
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್