AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಚಿತ್ರಗಳಲ್ಲಿ ಹೇಳುವುದಾದರೆ

Sapta Sagaradache Ello: ರಕ್ಷಿತ್ ಶೆಟ್ಟಿ ನಟಿಸಿ, ಹೇಮಂತ್ ರಾವ್ ನಿರ್ದೇಶನ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕೆಲವು ಸುಂದರ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Feb 04, 2024 | 11:12 PM

Share
ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡದ ಇತ್ತೀಚೆಗಿನ ಮಾಸ್ಟರ್​ಪೀಸ್​ಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡದ ಇತ್ತೀಚೆಗಿನ ಮಾಸ್ಟರ್​ಪೀಸ್​ಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

1 / 7
ಸಿನಿಮಾದ ಕತೆಯ ಜೊತೆಗೆ ಹೇಮಂತ್ ರಾವ್ ಶಬ್ದ, ಬಣ್ಣ ಹಾಗೂ ರೂಪಕಗಳನ್ನು ಬಳಸಿರುವ ರೀತಿಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ.

ಸಿನಿಮಾದ ಕತೆಯ ಜೊತೆಗೆ ಹೇಮಂತ್ ರಾವ್ ಶಬ್ದ, ಬಣ್ಣ ಹಾಗೂ ರೂಪಕಗಳನ್ನು ಬಳಸಿರುವ ರೀತಿಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ.

2 / 7
ತನ್ನ ಪ್ರೇಯಸಿಯನ್ನು ಆಕೆಯ ಪತಿಯೊಟ್ಟಿಗೆ ಸುಖದಿಂದಿರುವುದು ಕಂಡು ಖುಷಿ ಪಡುವ ಈ ದೃಶ್ಯ ಅದ್ಭುತವಾಗಿದೆ.

ತನ್ನ ಪ್ರೇಯಸಿಯನ್ನು ಆಕೆಯ ಪತಿಯೊಟ್ಟಿಗೆ ಸುಖದಿಂದಿರುವುದು ಕಂಡು ಖುಷಿ ಪಡುವ ಈ ದೃಶ್ಯ ಅದ್ಭುತವಾಗಿದೆ.

3 / 7
ಒಂದನ್ನೊಂದು ಬಿಟ್ಟಿರದಿದ್ದ ಕೈಗಳು ಮತ್ತೆ ಸೇರಲು ಅಳುಕಿ ಹಿಂಜರಿಯುವ ಈ ದೃಶ್ಯ, ಹೇಮಂತ್ ರಾವ್​ರ ಪ್ರತಿಭೆಗೆ ಹಿಡಿದ ಕನ್ನಡಿ.

ಒಂದನ್ನೊಂದು ಬಿಟ್ಟಿರದಿದ್ದ ಕೈಗಳು ಮತ್ತೆ ಸೇರಲು ಅಳುಕಿ ಹಿಂಜರಿಯುವ ಈ ದೃಶ್ಯ, ಹೇಮಂತ್ ರಾವ್​ರ ಪ್ರತಿಭೆಗೆ ಹಿಡಿದ ಕನ್ನಡಿ.

4 / 7
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಗಿಂತಲೂ ಬಿ ನಲ್ಲಿ ಬಣ್ಣದ ಬಳಕೆ ರೂಪಕಗಳ ಬಳಕೆ ಹೆಚ್ಚು ಎನಿಸುತ್ತದೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಗಿಂತಲೂ ಬಿ ನಲ್ಲಿ ಬಣ್ಣದ ಬಳಕೆ ರೂಪಕಗಳ ಬಳಕೆ ಹೆಚ್ಚು ಎನಿಸುತ್ತದೆ.

5 / 7
ಸುರಭಿಯನ್ನು ಮೊದಲ ಬಾರಿ ಭೇಟಿಯಾಗಿ ಆಕೆಯ ಕೈಲಿ ಮನು ಹಾಡಿಸಿದಾಗ ಪಕ್ಕದಲ್ಲಿದ್ದ ಕನ್ನಡಿಯಲ್ಲಿ ಪ್ರಿಯಾಳ ಬಿಂಬ ಮೂಡಿರುತ್ತದೆ ಗಮನಿಸಿದಿರಾ?

ಸುರಭಿಯನ್ನು ಮೊದಲ ಬಾರಿ ಭೇಟಿಯಾಗಿ ಆಕೆಯ ಕೈಲಿ ಮನು ಹಾಡಿಸಿದಾಗ ಪಕ್ಕದಲ್ಲಿದ್ದ ಕನ್ನಡಿಯಲ್ಲಿ ಪ್ರಿಯಾಳ ಬಿಂಬ ಮೂಡಿರುತ್ತದೆ ಗಮನಿಸಿದಿರಾ?

6 / 7
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿಯ ಅತ್ಯುತ್ತಮ ದೃಶ್ಯಗಳಲ್ಲಿ ಇದು ಸಹ ಒಂದು. ಒಡೆದ ಕನ್ನಡಿಯಲ್ಲಿ ಎರಡು ಬಿಂಬ.

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿಯ ಅತ್ಯುತ್ತಮ ದೃಶ್ಯಗಳಲ್ಲಿ ಇದು ಸಹ ಒಂದು. ಒಡೆದ ಕನ್ನಡಿಯಲ್ಲಿ ಎರಡು ಬಿಂಬ.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ